ಟ11/೧೧೮ಗ%. |೧ಗ೧)/ ೦ಟ_202128 ೬೬11೬೮1] `[ಗ೮ಆ3//11() ೫೫೩೧೧೩೦. 882080೩೯೦೧ 7೫1,೮೧೬ಟ೯7೮ಕ 508103 710. 5 1.60(011705 ೦೧ 808೧1380 6೧1-81111338 ರಿ) ರ್ಣ: ಗಿಗಿ. ಔ. ಗರ್ಭ 7೩7೧೮1, 781011 011686 101 ಗಗ, 120819/8/ ( 1೮1166) ಕೆಲವು ಕನ್ನಡ ವ್ಯಾಕರಣ ನಿಚಾರಗಳು (ದರ್ಪಣಣ-ಶಾಸನಗಳನ್ನಧಿಕರಿಸಿ) ಉಪನ್ಯಾಸಕರು ಪಂಡಿತ ಮ. ಪ್ರ. ಪೂಜಾರ ಧಾರವಾಡ ಗಂಡ:ವುಕ್ಕಳ ಟ್ರೇನಿಂಗ ಕಾಲೇಜದ ಓನೃತ್ತ ಕನ್ನಡ ಪಂಡಿತನ. ಬ ನ್‌ ಸ `ಓ.೧131320ೆ೩ 1:05081711 11251160110, 118೯೪1೩೯ 1952 ಬೆಲೆ ರೂ. ೧೨೮೨೨ ] ಪ್ರಕಾಶಕರು: ಆರ್‌. ಎಸ್‌. ಪಂಚಮುಖ್ಯ ಡಾಯರೆಕ್ಟರ್‌, ಕನ್ನಡ ರಿಸರ್ಚ್‌ ಇನ್ಸ್ಟಿಟ್ಯೂಟ, ಧಾರವಾಡ ಮುದ್ರಕರು: ಕೇ.ಗೋ. ಕುಲಕರ್ಣಿ ಒಾಸನ ಮುದ್ರಣಾಲಯ, ಧಾರವಾಡ ೯೦೧॥೯£೫/೦೧್ಶ0 7 ೦೦೮೯೮ 0114006 610% 6710006169 (6 ೬0% ೦ ೫೦ ₹6568800 601೮೯೮5 ೦೧ ೧7864 (0181717೩: 611೪006 0) 88/6 6/1 01006610 5051। 0೦0೧೦೦೦ 50511 0ಟ]೦7 ₹೮೭೮6 04/61 0" ಗೀ ೩111೧ 0ಿಂಗೇಟ್ಟ (೦೯ ಗಗ, 12118೫೩೭ 0೧೮೮೯ (0. 80501065 0" (06 8/77806೩ ಔೇ5680 71511016... 7706 8ಟ(001 15 ೩೧ 616 5601೩೯ 1೧ 80277೩08 1.8/700ತ್ತೋ ೩೧6 1.1 60810೭ ೩೧೮ 1೧ ೦೧೮ 08 ₹೮ 11113೧ 0£೦೮ಟ೦೬5 ೦[ (1೩01110081 16೩! 001 1 58050 ೩೧6 10/720೩ [16568೫65 (0೮. 008೫೮೦ 500100 ( 5೩೩10 ) 11116[೧೭೮೭೩೭1೦೧೫ ೦ (೧೮ 58/85 ೦೯ ಓಶಸ[:[]೩ ೩೧೮ 80811110138 ನೀ 8ರ ೩1165 19 ೮1081 ೩೦೬೧೮೧ 1೦. (7೮೭. 58/85 0[ ₹6 ನೆಂ060/770716070010 ೩7೮ 80061700850೧0 10. [1೩0 ಗೀ [[0೮.1700್ಶ ೦ (06 [83077281081 50೦೭07೮ 0( 1047೧208 00. 06. ಥಾ618 0೯ (00.016 ' ಟ62್ರ್ಷ ಯಂಗ ಜೌಂ. 5968! ॥0[165 6156025566 10 (ಗೀ 1602/05, ಬೆಂಂ00110010 ೩/88 560/4! ೩೭೮೧1೦೧ :-- (2) ಓಣಗ೧868 ೧॥೦೧6!105 ೩೧6 00೧೦1೦0೫. 7೮ ೩೬೧೦೯ (15005565 ಓ06 (0೧೦1೦೧ ೩೧6. 0151007 ೦" ೭0೮ 0೫೦ 50141 ೩೧೧೩ರೀಟ 8 ( ಉ) ೩೧೮ 1, ( ಟಿ) ೩೧೮ ೧0೭೦65 (೧೩: 1) 10 ೭17೮ ೦ 1ಕ:111)೩ (1200 ಡಿ. 2.) (ಗೀ) ಟೆ 1068 (ಗೀ1ೇ 5ಭೀ61 ೮೩೭೩೮1೮೯ ೩೧೮ 06 ಶೀಂ0776 ೮೦೧8೦೧೧೮064 ೪1(0 (ಗ ೦೭೮17೩/) ॥ (ರ) ೩೧೦ ] (೪) ೭೦ 5000 ೩೧ ೮%(€7( ಬ ಔ%ಶಃ111)೩ ೫0೦ ೪೫೩5 ೩ 8೩೭ ೩೮೪೦೦೩೭೮ ೦! [18/1513 10 80277808 ೩೧೮ 5೭£೦೪೮ 0೩೭ರ 1೦1741೧181೧ [ಟ5075, 7117561! 76075010051) ೩110೫೮6 [76 ₹೮೦೮೮7೦೮ 0 ॥ಔೀೀ ₹೫೦ 166 ಉ-ರ 2೧6 ಲಿಳ 1೧ ೫೦೧7೦೦ ೩೧೮ ೦೧೬೧೯55೦. (2) 6 160ರ 0೩5 ಗ 01) (17885150 07 [6 ಗೀ 08 ೩ 1/14/೧0೩1 ೦೫ (30 00761105 ೦ 10/7208 500705 1 ೪೧1೧೧ (ಓಂ 17001166 500006 5000 25 1 2 ೮10. 5000106 006 ೩ 01406 ಜಾ ಕ್ರಮ (3) 3 ೩/7/1718 (1081 ೮೫18೧೩೭1೦೧ ೦" (೧೧ ೦೦೧೫[೫೦7-01೩೦೮ ೦೮ "01106೮ಆ' (೦ಟ೧೮ 1 1 00472 716250೩78, 5. 6್ಭ. ೧೩5 ರೀಣ ೩ 50ಓ]60॥ ೦" 10/0 6156065100 10 ೫0108 1 ೩ಟ!ಗಿ೦೯'5 181017 ೩೧೮ 6೩50 ೦" 16 10010 ೩೯೮ ೮೫/10/೬೧06. 7೮ ೮೧೭108 8117005127೩ ೦೫ 1 ೩7 ೩ ೩175 ೩೯೮ 000), 6೧/0೦66 1೧ (0೮ ೫೦ 58೧೩5 ೦8 `ೆ06073071607001)0, 59 ೩೧೮. 60. 15 17666 ೩೩. ೦ 17೩! €೦೧£1ಟ1೦॥ 1೦ (೮. ೩ಟ1)]60(... 1 €ಟ00007) ೦ 0೩೯೩ 500೧66 1೩. €೦೧)ಟ00೦೭ 1೭615. ೫1॥(ಉಔ 78080, ೫೩5 ಧೀ॥171551016 ಓಂ. 1 5೩೧5೬೧ ೩೧೦೮ 102/7೧20, ಟಃ 51001೫ ₹015 ೫೩5 ೮%(€7ಲೇ60 10 ೦ೀ£ ೦೩565 ಬಂ ೩5 10 ಓಂಗರ6ಟ 09870605 0೦ ೮ ೩ಟ:ಉ3೦7 £೮[೮£5 1೦ 113೮ |0೦೩€ 256೮ ೦೯ £00 ೪೦೯೮ |700 0) 1881೯1]3, ೫108 518005 ಓಂ! 1೦೯ ಬೆ 7೦72108] 587 (ಔ೯ನ1100610) ೩೧೮ (೮ ್ರ್ರ೧೮ೇ.. 500 ೫೦771502005 056 ೦! 1೮8/1೩] 1೮175 ೩೧೮ ೮[₹೮551005 1 ೆಂ60073071607೧010 078015 (76 ೪2106 0 (76 10೦81 ೩5 ೩ 50160100 (॥0೩೭15೮ ೦೫ 7೩07/17೩೯. 77015 01010007 10 18:12 )೩ 725 ಓೀ€7 [2೮11110 ಆಟ ನ) (7೮ 100108೮೯ 1೧ 16 €೦ಟ೫5€ ೦॥ 1215 6150455100 ('7100 ಐ. 14, 15, 2%, 35, 36, 38 «೬€.). "776 17705£ 171೧೦7187೭ [೩೭ 10 (ಆ 160(ಟ[€5 15 (0೮. €೫[1871100 ೦£ (॥€ (ಣಾ ಅಂಗ 5073850 €೮೯೯೮॥£ 1೧ 1027040೩ ೮೯೩೧೩೧೩೯ ೪/10 15 ೩೧೩೭೮೧11). 0೦7೦೪೫೮6 (70೫೩ (0೮. ೫೧೮561೦೧ 100೧6 10 52758೭ 1161೩೭೮. ೨808501%5'೧। ಗ! ಇಗ್ಟ - ಠಾಣಗಿ58). 'ಗ೦ಟ೧ ೩೦೦೦೯610 10. 00೮. 58/೩ 5೧೧೩1 240-೪1601]), ೮೦710೦೬೧೮5 ೩೭೭ ೩!!೦೪೮೮ೆ ೦೧1) ೦ ೪೦೯೮5 ೪/1೧ ೩೯೭ ೧1೯1541೧500 ೦: ೧1೧೦೧55೧0೦ ೩೧೮ 10 ರ೦ನ್ಷಿಓಿಗ್ಯಿಣ180೩... 1೧. (0. ೮೫೩೧/0165 1106 ಔ5/0601105/0 5ರ್ಟಟಓಟ!ಆಗಾ, 111೮ ೦೦೧೧೦೮೧೮ ಅರ್ಟಟ-ಉಟ[ಆಗ7) 15 7೦೭ 58೧6010066 ) (ಗೋ. ಖೆಂಉಲ. 5ಗ(£85 ೩5 ರಟ 15 57056500 ॥॥(1 ಔ5/060110, ಔಟ 115 15 8110960 ೦೫ 16 ಕ್ರೀಂ (028 :ಟಂಗಿ ಬಟತಷ ೩೯೮ (೦ಟ೧೮ 17 106 ೫೦೭೬5 ೦ ೮೧717೧6೧ ಏಂ 1. `ಣ||42 8, ಹ ೫ 3(ನ0-5007180-೧/70]೧01 ೧7೦1೧೦) 506/1: 700ಗ00 ೨ ನ್ರಗಿಟ, 1 71೧18 ೫೩5 7೦೭ ೦೩11೦ ಆಗ 2(8-52೧3858 1೧ 5೩೧56 ೫೧೮೭೩5 10 1877208, ೪11108 ೦೯೯೦೪೮೮ (126. 581736 1ಲೇ೩10:) 1. ]ಟ560071/ 1ಔಂ €೦೫೩೧೦ಟ೧೮೦$ ೦೯ ಬೆಂ. ೩0ಂಳ೮ (0ಲ, 18.€೦1೧೮೮ ೩ 5060141 7೩076೦ ೮೧3೬8-587853. 7೮ 1000010) 1 (176 10067016020100 ೦" 16 ೦ಭೀಣ1೧್ರ. ೫೮5 ರೇ] ಔರ್ಷಗಿಡ೧81 ೮೭೦, 1೧. (೧7೮ ಟೆ2087731೧8%13)/8 ೦ ಔಟ 2((೩ 0) ೫%2(1412]8 12, ೩೮ 0/೧ ೦೯ ಟಂ. ಬ0ರಸಗಟನ 58೧೩ 025 166 ಬಲ |10ಟ£ರ 100 7601೮ ೧1೧2 ೩೧೮ 1೦ ೦%ೀೇ£॥ ೩. ೦060॥ 776871ಗಟ್ರಿ ೦ [7೮ ೪೮೫೮ ೦೧ & 5೭10೭ ಐ1807024(1081 01೩೧೮. 11711 6155005517 [೮ ೦೦೧೨೦೮೧7೮5 17 087740, 1೭. ೩೧೦: 05 €೦[೫೮೦॥1) 7೦1೧೬೮ ೦೬೭ (6೮. 760070800೮)' ೦ ೧0೮. ಔತಗಿಟಳ್ಗ1! ೩5 ೩ 56[0೩[೩೭೮ ೦೦೧೧೦೮೧೮ 11 100180೩ ೩5 115 10261100 15 81!) ಗೀ1೦ಗೀಟೆ `) (0 ೩೮ೆ|([0೦7 ೦ (1೮ 1866/0118 (77112೩11005 1೦ (೮ ೋ!40 ಗ್ರ) ೮೦೧೦೧೮... 30/೩೭ ೩:೮ 50೩11) ೮201410006 ೩5 ಓಂಗಿಟಳ1101 ೩೮ ₹೮೩1) (೮ 1860118೧18 12117220 ರಚ)7& ೦೦೫೦೮೧ರೆ 13 ಔಜಣ೧೩6&. 6 |6€॥ಟ£೮£ 5ಟ್ಟ€5(5 (ಆ. ೩0ೆಟೆ||100 ೦8 0156 0701೮ €೦೧೦ಟ೧೦ೆ 1೦.1೧೮ 115£ ೦ 0೦೧೧೦೧೮ಲೊ. 1೧. %ಜಣ೩0೩ 112. ಛಿಂಗಾ೧8೯1507- ೦೦೧೨೧೦ಟಗ೮5 ೫! ಈ೧1೮, ೪೦. (೭೦. 85 ೫! 10೬ 1೧ 5೩151 €[ 8. ಸ180-8[14%-1೪೩ 52070/1120 ( ಔಟ, 1, 1 ). 7 ೮೫0£೭೩51೦೫ ಗೌತಗ೧-2೧1೮ 15 ೩ ೦೦!೧೧೦ಟಣ೮ೆ ೪೦೭೮ ೩೧0 0066 7೦! ೩೮71 ೦೩ 6827 11 1 ೦:೮ ೦8 (0೮ ೫೦1೮6 ಔತಿಗಾತಿ ೩೧೦ 2೧16, 1೧10 2/16 ೩೧೮ ಔನ172೩ ಟೆ 7೮ 145 [0೦೭1೦೧ ೦" 17೮ 0೭೭ 15 ಲೇಳಂೀಟೆ (೦. ॥0ಂ €೦೫51ರೇ 7311011 ೦ "ದಂ! ೪೮ಆ ೩೧೮ 085510೮ ೫೦1೦೮5 1೧. ಔಟ 262. (1೮೯ ೩೧75%೮॥1೧್ರ 1೮ 14165 ೦ರ]6೦೭/೦05 881೧5 ಲ. ೩6ಗ215510೧ ೦ 7೮. 045519೮ ೪೦1೦೮, 17೮ 1೩7೧೮೮ 10601070 €೦೧೮1ಟರೇ5 (೩ 1ಂ 10127೩08 18 ಟ್ರೀ 5 ೩ಲೆಂಬರೆ (00೮ 0256196 ೪೦1೦೮ ೦ 50761 ೪ ೩107 ೪11 (7೮ ೦೭ರ: ೦8 ೫೦೯೮5 1. 56೧07065, ೩5 1 0838೧/1೧68 ನಿನ 28೧0 ಓ0118102110೧ಟ. ೫108 15 ೩ 1161೩! ಗ ೩0೩ ॥೮೧೮ೇ೧0| ೦೯ (೮ 5೩೧5 566೧೮7೦೮ ಔರ 570 ಔನಟ0700ಗ ೧81೩೧. 7ರರ್ಣೀ, 1£ 18 [7೦1೧0 ೦೬೭ ₹8೩೭ ₹೧೮೯೮ ೩೭೮ (॥8065 ೦! 176 ಟಿ56 ೦! 0486196 ೪೦1೮ 1 ೭ ಓ.44/7 01640೩7೩, 8.) /0841-ಗಿ06ೇ॥81॥ €(. 7 178) 0೦೭ ಓೀ ೦೬೬ ೦" 01೩0೮ ₹೦ 6೩1! ೩೭೭೮೧1೦0 10 ೩ 6(0€110ೇ 1೦55 ೦೧ (36 10818 (78007 ೦" (ಗೀ. 68068070885672 ೧೭೧೩೭೮೦ 1) (116 ೩ಟ!ಗೌಿ೦ ೩೭ [0೮ ೮೦೦5೩ ೦( (06೮. 08೯೧2126 ಸ/16)/7187೮೧2(8 52೧0೧೩, 12೩೪೩೭, 17 ಗಿ1೩೦೮ ೦ (06 108 ೦ ॥76 186 ಓ1 ಬಂ ಗಂಗಿಗ೩ ೪01೦0 0೩6 ರೀ 105: ೩೧6 ಟ೧೭೭೩೦೭೩%!. 2761 ನಟ 11. 0. 0/]೩೯ ೧೩5 01೪೮ ೮೯೭, ೩ 5016೧00 ೩೧ 0" 50076 0! (06 111008೧೭ 5825 ೦ ಓಶಃ1[1]೩ ೪1! ೩ €೦೫7೩£೩೭1೪೮ 506) ೦೯ (0. 6306೧೮೩58೧೫ ೦8 884((118]೩೩. [11 61560831075 111510 ೪1! 56801885810, ೮೩೮1 ೦ ೪1510೧ ೩೧೮ (0 ಕ್ಷಣಿ5ಗ. ೦ ಬಂ 5010 ೦ ಹಟಣಣ808 11151105... ಔ0 (15501106 €೦1:೭(1 ₹100 (0. (0೮ |1೩1777811081 ಲೇ556814೭107 ೦0 8೧೧803, ೧” (0501೪65 (ಗೀ ಶೀ5£ (02115 ೧! 176 51ಟಲೇ15 ೦( 10870೩0 61೩170778೯. (6೩೧7೧86೩ 6568/00 ೧, 5. ರಾ೧೦೧೬೩೧೬ಟ೧] 116೩7೩೧೩, 01760(೦7 0! ೩೧7೩68 ಗ65686700. 1೧51016, 00೩9/೩7 273 ಸಿ65, 52. ಮುನ್ನುಡಿ ಇಲ್ಲಿ ಪ್ರಕಟನಲ್ಲ ಬ್ರಟ್ಟಿ ಉಪನ ಇಸ್ಯಾಸಗಳನ್ನು ಧಾರವಾಡದ ಕನ್ನಡ ಟ್ರೇನಿಂಗ್‌ ಕಾಲೇಜಿನ ನಿವೃತ್ತ ಕನ್ನಡ ಪಂಡಿತರಾದ ಶ್ರೀ. ಮ. ಪ್ರೆ ಪೂಜಾರ ಇವರು ಕನ್ನಡ ಸಂಶೋಧನ ಸಂಸ್ಥೆಯ ಆಶ್ರಯದಲ್ಲಿ ೧೯೫೨ ರ ಮಾರ್ಚ ತಿಂಗಳ ೨೭, ೨೮ ದಿನಾಂಕಗಳಲ್ಲಿ ಕೊಟ್ಟರು. ಕನ್ನಡ ಕೆ ಸಗಳ ವಾಜ್ಮಯಗಳನ್ನು ಕುರಿತು ಈಗಾಗಲೇ ಅನೇಕ "ಬಿದ್ವಾಂಸ ರು ೯ ಸಂಸ್ಥೆ ಯ ಆಮಂತ್ರಣದಿಂದ ಉಪನ್ಯಾಸ ಗಳನ್ನು ಕೆ ೂಟ್ಬಿದ್ದಾರೆ ಆ 0 ತ್ರೀ. ಪಂಡಿತ 'ೂಜಾ 8 ಕನ್ನ ಡದ ವ್ಯಾಕರಣ ಗ್ರಂಥಗಳಾದ ಶಬ್ದಮಣಿದರ್ಪಣ ಶಬುನ್ದಾನುಶಾಸನಗಳನ್ನಧಿಕರಿಸಿ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ದಮ್ಮ ಸಂಶೋಧನಗಳನ್ನು ವಿದ್ವಾಂಸರ ಮುಂಸೆ ಇಟ್ಟಿದ್ದಾರೆ. ಅವುಗಳಲ್ಲಿ ಕೆಳಗಿನ ವಿಚಾರಗಳು ಮಹತ್ವದವಾಗಿವೆ; (೧) *ನ್ನಡ ಭಾಷೆಗೆ ಶಿಕ್ಷಾಗ್ರ€ಥದ ಆವಶ್ಯಕತೆ. (೨) ಅಲ ಗಳ ಮೂಲ, ಅಜ್ಯ್ಕಟ ಟಗಳ ಪ್ರಾಸ್ತ ಕೇಶಿರಾಜನ ಕಾಲದನ್ಲಿ ಈ ಅಕ್ಷರಗಳ ಉಚ್ಚರಣೆಯಲ್ಲಿ ಬಿಗುವು ಸಡಿಲಾದದ್ದು, ಅದಕ್ಕಾಗಿ ಮಾಡಿದೆ ಪ್ರಯತ್ನಗಳ ವೈಫಲ್ಯ (೩) ಅಲ್ಲದೆ, ಅಬ್ಲದು, ಅಲ್ಲ ಶಬ್ದಗಳ ವಿಚಾರ, (೪) ಕನ್ನಡದನ್ನಿ ಶ್ರುತಿಕಟು ಸಂಧಿ ವಿಚಾರ. ಕೇತಿರಾಜನಲ್ಲಿ ವೈಯಾಕರಣನ ಶಾಸ್ರೀಯತೆಯು ಕಡಮೆಯಿಂರುವದೆಂಬುದನ್ನು ವ್ಯಾಖ್ಯಾತರು ಅಲ್ಲಲ್ಲಿ ಸಮರ್ಪಕವಾದ ಉದಾಹರಣೆಗಳಿಂದೆ ತೋರಿಸಿಕೊಟ್ಟ ದ್ಟಾ ರೆ. ಲಿಂಗವೆಂದರೆ ಪ್ರಾತಿಪದಿಕವೆಂದು ಆರ್ಥಹೇಳಿ ಕನ್ನ ಡದಲ್ಲಿ ಲಕ್ಷಕ ಶಬ್ದ ಗಳೂತೆ ವ್ಯಂಜಕ ಶಬ್ದಗಳೂ ಲಿಂಗಗಳಾಗುವವೆಂಬದನ್ನು ಸಮರ್ಥಿಸಿದ್ದಾ ಕ 360 ಡೆ ಅಲ್ಲದೆ, ಅಲ್ಲದು, ಅಲ್ಲ ಗಳ ಸ್ರತ ಕನ್ನಡ ವ್ಯಾಕರಣ ಚರ್ಚೆಯಲ್ಲಿ ಹೊಸದೂ ವಿಮರ್ಶೆಗೆ ಹೆಚ್ಚು, ಅವಕಾಶವನ್ನು ನ ಜೂ ಇದೆ. ಉಪನ್ಯಾಸ ಕರು ಈ ವಿಷಯವನ್ನು ಹ ೯ರಣಾರ್ಥ, ಅವಧಾರಣಾರ್ಥ, ಅನಿಯೋಗ.. ವ್ಯವ ಹೃತಿ ಎಂಬ ಶಾಸ್ತ್ರೀಯ ವಿವೇಚನೆಂಯಂದ ಪೋಷಿಸಿ ಚೆನ್ನಾಗಿ ಮಂಡಿಸಿದ್ದಾರೆ, «ಅಲ್ಲ: ಎಂಬ ಪ್ರಯೋಗದ ಮೂಲವನ್ನು ತಿಳಿದುಕೊಳ್ಳಲು. ಈ ವಿಮರ್ಶೆಯು ಮು. ಸ್ರ ಸಾ ಆತುರಪಟ್ಟಿದೆ. "ಅಲ್ಲದೆ' ಇಡಿಯ ಶಬ್ದವು ನಿರ್ಧಾರಣಾರ್ಥಕವೆಂದು ಕೇಶಿರಾಜನು ಹೇಳಿದ್ದು ಅಶಾಸ್ತ್ರೀಯ ಅವನು ನಿರ್ಧಾರಣ, ಅವಧಾರಣ ಶಬ್ದಗಳನ್ನು ಭಿನ್ನಾರ್ಥಕ ಗಳಾಗಿದ್ದರೂ ಸಂಕೀರ್ಣವಾಗಿ ಉಪಯೋಗಿಸಿದ್ದೂ ಈ ಭಾವನೆಯನ್ನು ಬಲಪಡಿಸು ತ್ತದೆ. "ಅಲ್ಲದೆ? ಶಬ್ದವನ್ನು ಅಲ್ಲದು-- ಎ ಎಂದು ವಿಭಾಗಿಸಿ ಹೇಳದೆ, ಕೇಶಿರಾಜನು ಅಖಂಡಪದವೆಂದು ಭಾವಿಸಿ ಅದಕ್ಕೆ ಅವಧಾರಣೆಯ ಪರ್ಯವಸಿತ ಅರ್ಥವನ್ನು ಕಲ್ಪಿಸಿದಂತೆ ತೋರುತ್ತದೆ. ಈ ಹ ತ ಸಿಷೇಧಾರ್ಥವು ಲೀನವಾಗಿದೆ. "ಅಲ್ಲದೆ? ಶಬ್ದ ಪ್ರಯೋಗವಾದಾಗ ಮುಂದೆ ಕ್ರಿಯಾಪ್ರತಿಷೇಧದ ಶಬ್ದವು ಬರಲೇ ಬೇಕು. «ದೇವರನ್ಲದೆ ಪೊಗೆಲಕಿಂ' ದೇವರನಲ್ಲದೆ ಎಂಬ ಥಿಷೇಧಾರ್ಥವುಳ್ಳೆ ಅವ ಧಾರಣೆ, ಪೊಗಲ8ಂ್ಠಡ ಹೊಗಳುವಿಕೆಯ ಪ್ರತಿಷೇಧ; ಇವೆರಡೂ ಸೇರಿ ಜೀವರನ್ನೇ ಹೊಗಳುವೆನು ಎಂಬ ಅರ್ಥವನ್ನು ತಂದುಕೊಡುತ್ತವೆ. ಈ ನಿಷೇಧದ್ವಯವು ಪ್ರಕೃ ತಾರ್ಥವನ್ನು ಸಾತಿಶಯವಾಗಿ ತಿಳಿಸುತ್ತದೆ. « ಸಂಭಾವ್ಯ ಸಿಷೇಧ ಸನಿವರ್ತನೇ ನರ್‌ ದ್ವಯಂ ( --ವಾಮನಃ ), «ದ್ವ ನಂಚಾ ಪ್ರ ಕೈತಮರ್ಥಂ ಸಾತಿಶಯಂ ಗಮ ಚ ಸಿ ಇತ್ಯಾದಿ ವಚನಗಳು ಈ ಅರ್ಥಕ್ಕೆ ಸ ಬಾಗೆ ಉಪನ್ಯಾಸಕರು ಅಲ್ಲದೆ ಎಂಬುದಕ್ಕೆ ಈ ಅರ್ಥವನ್ನು ಹಚ್ಚಲಿಕ್ಕೆ" ಅಲ್ಲದು..ಎ ಎಂದು ವಿಭಾಗಿಸಿ ಅಲ್ಲದ ವತದ್ಧಿನ್ನಾರ್ಥ. ಎಎ ಅವಧಾರಣಾರ್ಥ ಎಂದು ಅರ್ಥ ಹೇಳಿದ್ದು ಸುಲಭ ಗ್ರಾಹ್ಯವೂ ಒಳ್ಳೆಯ ಯುಕ್ತಿಯುಕ್ತವೂ ಆಗಿದೆ. ಅವರು ಶು ೩ ಕನ್ನಡದಲ್ಲಿ ತ್ಯಾಜ್ಯವೆಂದು ಹೇಳಲು ಸಂಧಿ ದೋಷವನ್ನು ವಿವರಿಸುವ « ಪರಪದಪೂರ್ನಂ ದ್ವಿತ್ಪಾಕ್ಷರಮಾಗಿರೆ. . . . ದ. ಸೂ. ೫೯, ಮತ್ತು ಷ್‌ ಸತೃೃ ಣಾಭ್ಯನಹಾರಗಳುಸಿರ್ವರ್‌ ನೀ ಧಾಂ ದ. ಸೂ. ೬೦. ಈ ಎರಡು ಸೂತ್ರಗಳನ್ನು ಚಕ ಶ್ರೀಯವಾಗಿ ಚರ್ಚಿಸಿ ಉಪನ್ಯಾಸದ ಗಂ ಭೀರತೆಯನ್ನೂ ತಮ್ಮ ಸಂಶೋಧನಾಪಟುತ್ತನ ವನ್ನೂ ವ್ಯಕ್ತ ಗೊಳಿಸಿದ್ದಾ ರೆ. ತ್ತ ಕೈದಂತನಾಮಗಳು ವಿಶೇಷಣಗಳಂತೆ ಪ ್ತರ್ರಯೋಗಿಸಲ್ಪ ಬ್ಬ್ರಾ ಗ ವಿಶೇಷ್ಯದಿಂದ ನ್ಯವಧಾನವಿರಲಿಿ ಇಲ್ಲದಿರಲಿ ಅವು ಸಾಧುಪ್ರ ಗಳ ಆಸ್ಯವಧಾನವಿದ್ದಾಗ . ಪಾಡುವ ತುಂಬಿ? ಇತ್ಯಾದಿ ಸ್ಥಳಗಳಲ್ಲಿ ಸಮಸ್ತವಾಗಿ ಬರುತ್ತವೆ. ಈ ಸಮಾ ಸಕ್ಕೆ ಗಮಕಸಮಾಸವೆನ್ನುತ್ತಾರೆ. ಕನ್ನಡದ ಗಮಕಸಮಾಸದ ಅರ್ಥವೇನು, ಸಂಸ್ಕೃತದಲ್ಲಿ .ಸಾಪೇ ಕ್ಷತ್ನೆ ಪಿ ಗಮಕತ್ವಾತ್‌ ( ಶಿಷ್ಟಪ್ರಯೋಗರೂಪನಿಯಾಮಕ ಸ ಸಮಾಸಃ' ಎಂದು ಹೇಳುವರು. ಕನ್ನಡದಲ್ಲಿ ಇದೇ ಅರ್ಥದಲ್ಲಿ ಗಮಕಸಮಾಸಪದವು ರೂಢವಾಗಿದೆಯೆಂದು ತೋರಿಸಿದ್ದಾರೆ. ಜಗನ್ನಾಥವಿಜಯದ “ಶ್ರೀ ಹ. ಎಂಬ ಆದ್ಯತ್ಲೋಕವನ್ನು ಕೃದಂತಗಳು ಷಬ್ಬ್‌ಕಾರಕಾರ್ಥ ಕ್ಕೆ ತ್ಮೆ ತ್ಮೆ ಜಾ ಸ್ಟ ಜಾ ದ ಳಲ್ಲಿ ಉಸಯೋಗಿಸಲ್ಪಡುತ್ತವೆಯೆಂಬುದಕ್ಕೆ ಉದಾಹರಿಸಿ ಅದರ ಮಹತ್ತ್ವವನ್ನೂ ಲ್ಲಿಯ ಗಮಕಸಮಾಸದ ಸ್ವರೂಪವನ್ನೂ ಚೆನ್ನಾಗಿ ಚರ್ಚಿಸಿದ್ದಾರೆ. ಕೇಶಿರಾಜನ ಸೂತ್ರಗಳಲ್ಲಿ ಅಪೂರ್ಣತೆಯನ್ನೂ ಅಶಾಶ್ರ್ರೀಯತೆಯನ್ನೂ ಸೂಚಿಸುತ್ತ ವ್ಯಾಖ್ಯಾನಕಾರರು ಕೇಸಕ್ಕಿ, ಬಿಸುಗದಿರೆ, ಪಸುವಂದಲ್‌ ಎಂಬಲ್ಲಿ ಮೂಲರೂಪವು ಕಿಸಿದು, ಬಿಸಿದು, ಪಸಿದು ಇರುವುದು ಹೆಚ್ಚು ಸಮಂಜಸವಾಗಿದೆ ಯೆಂದು ಚರ್ಚಿಸಿ ತೋರಿಸಿದ್ದಾರೆ. ಮತ್ತು ದ. ೭೭ ನೆಯ ಸೂತ್ರದಲ್ಲಿ ಒಳ್ಳಿತು, ಮೆಕ್ಸತು . . ಬಸಿದು ಅಸಿದು ಇವುಗಳ ಜೊತೆಗೆ ಈ ಮೇಲಿನ ಗುಣವಾಚಕ ಶಬ್ದ ಗಳನ್ನು ಸೇರಿಸಿದ್ದರೆ ನೆಟ್ಟಗಾಗುತ್ತಿತ್ತೆಂದೂ ದೆರ್ಪಣ-ಶಾಸನನಕಾರರು ದ್ರಾವಿಡ ಪ್ರಾಣಾಯಾಮದಿಂದ ಕೆಚ್ಚನೆ, ಬೆಚ್ಚನೆ, ಸಚ್ಚನೆಗಳಿಂದ ಈ ರೂಪಗಳ ನಿಪ್ಪತ್ತಿಯನ್ನು ಹೇಳಲಿಕ್ಕೆ ಹೊರಟದ್ದು ಗೌರವಪೋಷಯುಕ್ತವಾದದ್ದೆಂದೂ (8 ಆಮೇಲೆ ವ್ಯಾಖ್ಯಾತರು ಕನ್ನಡದಸ್ಲಿ ಅಂಶಿಸಮಾಸ, ಬಹುವ್ರೀಹಿ ಸಮಾಸ ಸ್ವರೂಪವನ್ನು ನಿವರಿಸಿರುವರು. * ಇವ ಸಮಾಸ? ವನ್ನು ಸಮಾಸಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಹೇಳಿದ್ದು ಉಪನ್ಯಾಸಕರ ಪ್ರಯೋಗ ಪರಿಣತಿಯ ಪರಿಚಯವನ್ನೂ ಶಾಸ್ತ್ರೀಯ ಸಂಶೋಧನೆಗುಣವನ್ನೂ ತೋರಿಸುತ್ತದೆ. ವೈ. ಕುಂಡಲಗಿರಿ ಆಚಾರ್ಯರು ಬರೆದ ಭಟ್ಟಾಕಲಂಕ ಪಂಡಿತನ ಕನ್ನಡ ಶಬ್ದಾನುಶಾಸನ ವ್ಯಾಕರಣದ ಕನ್ನಡ ಟೀಕೆಯ ನಾಲ್ಕನೆಯ ಪಾದದ ಟೀಕಾ ಗ್ರಂಥವು ನಷ್ಟವಾಗಿ ಹೋಗಿರಲು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದವರು ಪಂಡಿತ ಪೂಜಾರರವರಿಂದ ಆ ನಾಲ್ಯನೆಯ ಪಾದದ ಟೀಕೆ ಯನ್ನು ಬರೆಸಿರುವ ಲ್ಲರಿಗೂ ಗೊತ್ತಿದ್ದೆ ಸಂಗತಿ. ಶ್ರೀ. ಪಂಡಿತ ಮಹಾದೇನಶಾಸ್ಟ್ರಿ ಪೂಜಾರರವರ ಈ ಎರಡು ಉಪನ್ಯಾಸ ಗಳಿಂದ ಅವರ ಕನ್ನಡ ವ್ಯಾಕರಣಶಾಸ್ತ್ರದಲ್ಲಿಯ ವೃದುಷ್ಯವೂ ವಿಮರ್ಶಾಪಟುತ್ವವೂ ಸ್ಟವಾಗುತ್ತವೆ. ಉಪನ್ಯಾಸಗಳು ಚಿಕ್ಕವಾಗಿ ತೋರಿದರೂ ಅರ್ಥಗರ್ಭಿತ ವಾಗಿವೆ. ಅನೇಕ ಜಟಲ ಪ್ರಶ್ನೆಗಳಿಗೆ ಹಗುರಾದ ಉತ್ತರವು ದೊರಕುತ್ತದೆ. ಗಳು ಕನ್ನಡ ಭಾಷೆ, ಪ್ರಯೋಗ, ವ್ಯಾಕರಣಗಳ ತಿರುಳು ತಮಗೆ ಕರತಲಾ ಮಲಕವಾಗಿವೆಯೆಂಬುದನ್ನು ಒಳ್ಳೆಯ ಗಂಭೀರವಾದ ಶಾಸ್ತ್ರೀಯ ಚರ್ಚೆ ಗಳಿಂದೆಲೂ ಸನಿಃಶಂಕವಾದ ವಿವೇಚನೆಯಿಂದಲೂ ತೋರಿಸಿದ್ದಾರೆ. ಈ ಎರಡು ಸೂತ್ರರೂಪದಂತೆ ಇದ್ದ ಉಪನ್ಯಾಸಗಳನ್ನು ಎರಡು ದೊಡ್ಡ ಹೊತ್ತಿಗೆಗಳಾಗುವಂತೆ ಬೆಕೆಸಿ ಹೇಳಲಿಕ್ಕೆ ಅವರಿಗೆ ಬರುತ್ತಿದ್ದರೂ ಶಾಸ್ತ್ರೀಯ ಮರ್ಯಾದೆಯನ್ನು ೨ ಆ ಕಾದುಕೊಂಡು ವಿಷಯನನ್ನು ವಿಂತ ಅನತಿಪ್ರಸಕ್ತವಾದೆ ಭಾವಗಂಭೀರ ಶಬ್ದ ಗಳಿಂದ ಸಂಕ್ಷೇಪವಾಗಿ ಹೇಳಿದ್ದು ಶಾಸ್ತ್ರಿಗಳಿಗೆ ಭೂಷಣವೇ ಸರಿ. ಶ್ರೀ. ಪೂಜಾರರವರು ಇಂಥ ಅಮೌಲ್ಯವಾದ ವಿದ್ವತ್ತಾ ಪೂರ್ಣವಾದ ಸಂಶಯಾನಾಸ್ಯಂದಿತವಾದ, ಕನ್ನಡ ವ್ಯಾಕರಣದ ನಿರ್ಣಯಾತ್ಮಕ ಪ್ರಮೇಯ ಗಳನ್ನು ಕೊಟ್ಟು ವ್ಯಾಕರಣಶಾಸ್ತ್ರವನ್ನು ಓದಲಚ್ಛಿ ಸುವ ಜಿಜ್ಞಾಸುಗಳಿಗೆ ಅತ್ಯೇತ ಮಾಡಿದ್ದಾರೆ. ಅವರಿಗೆ ನಮ್ಮ ಸಬತು ಸ ಅಭಿನಂದನೆ ಉಪಕಾ ರವನ್ನು ಗಳನ್ನು ಸಸ್ಲಿಸುತ್ತೇವೆ. ಧಾರವಾಡ | ರಾ. ಸ್ವಾ. ಪಂಚಮುಖಿ ವಿದ್ಯಾರತ್ನ ಡಡ ರ್‌ ಕನ್ನಡ ರಿಸರ್ಚ್‌ ೨೬೨೮೨7೯೫೫೨ ಚ ಸ್ಸ್ಟಟ್ಯೂಟ್‌, ಕೆಲವು ಕನ್ನಡನ್ಯಾಕರಣ ನಿಚಾರಗಳು ( ದರ್ಪಣ ಶಾಸನಗಳನ್ನ ಧಿಕರಿಸಿ ) ಹೋ ವಾ ಭಾವಾ ಳೇ ವಾಕ್ಯಕಾರಂ ವರರುಚಿಂ ಭಾಷ್ಕಕಾರಂ ಪತುಜಲಿವು೯ ಪಂಣಿನಿಂ ಸೂತ್ರಕಾರಂ ಚ ಪ್ರಣತೋಸಜಸ್ಮಿ ಮುನಿತ್ರಯಮ್‌ | [ವಾರ್ತಿಕಕಾರನಾದ ವರರುಚಿ, ಭಾಸ್ಕಕಾರನಾದ ಪ ಪತಂಜಲಿ, ಸೂತ್ರಕಾರ ನಾದ ಪಾಣಿಸಿ ಈ ಸಂಸ್ಕೃತ ವರಿಥಿತ್ವ್ರ ಯಕ್ಕೆ ಪ್ರಣಾಮಗಳು. ಬ್ದ ಸ್ಮೃತಿ ಭಾಷಾಭೂಷಣಕಾರನಾದ ನಾಗವರ್ಮ, ಶಬ್ದ ಮಣಿದಪ ಣು ಜಿ ಕೇಶಿರಾಜ, ಶಬ್ದಾ ನುಶಾಸನಕಾರನಾದ ಭಟ್ಟಾ ಕಾಕ ಈ ಕನ್ನಡ ಮುನಿತ್ರಯಕ್ಕೆ ವಂದನೆಗಳು. [ ಸಂಸ್ಕೃತ ಮುಫಿತ್ರಯವು ಒಂದೇ ವ್ಯಾಕರಣಗ್ರಂಥವನ್ನು ಪೂರ್ತಿ ಗೊಳಿಸಿತು. ಕನ್ನಡ ಮುಧಿತ್ತ್ರಯವು ಪ್ರತ್ಯೇಕವಾಗಿ ವ್ಯಾಕರಣ ಗ್ರಂಥಗಳನ್ನು ಬರೆಯಿತು. ] ರ ಸಿ ಸಸ ಉಪನ್ಯಾಸ ೧. ಅಕ್ಷರೆ ವ್ಯಾಕರಣಶಾಸ್ತ್ರದ ಆರಂಭದಲ್ಲಿ ಅಕ್ಷರನಿಚಾರವನ್ನು ಹೇಳುವದು ಸಂಪ್ರ ದಾಯವು, ಆಮೇರೆಗೆ ದರ್ಪಣಕಾರನೂ ಶಾಸನಕಾರನೂ ತಮ್ಮ ವ್ಯಾಕರಣ ಗಳೆ ಆರಂಭದಲ್ಲಿ ಅಕ್ಷರವಿಚಾರವನ್ನು ಹೇಳಿದರು. ದರ್ಪಣಕಾರನ ಅಕ್ಷರ ಪ್ರಕರಣದಲ್ಲಿ ಎ ಒ ನ. ಮಹಾಪ್ರಾಣಗಳು, ಆ ಟಿ ಕಾರಗಳು ಮುಂತಾ ದಪುಗಳ ವಿಚಾರವನ್ನು ಆತನು ಕನ್ನ ಡಭಾಷಾಸ್ವರೂಪದ ಕಲ್ಪನೆ ಕೊಡುವದಕ್ಕೆ ಸಹಾಯಕವೆಂದು ಗಿ ಜತ: ` ದರ್ಪಣಕಾರನು ಅಕ್ಷರೋತ್ಸ ತ್ರಿ ವಿಚಾರವನ್ನು ಬು ಅನುಕೂಲಪವನನಿಂ ಜೀ ವನಿಪ್ಟದಿಂ ನಾಭಿಮೂಲದೊಳ್‌ ಕಹಳೆಯ ಪಾಂ| ಗಿನಷ್ಪೊಲ್‌ ಶಬ್ದದ್ರವೈಂ ಜನಿಯಿಸುಗುಂ ಶ್ರೇತಮದಣ ಕಾರ್ಯಂ ಶಬ್ದಂ | ದ. ೨ ತನು ವಾದ್ಯಂ ನಾಲಗೆ ವಾ ದನದಂಡಂ ಕತೃ ೯ವಾತ್ಮನವನ ಮನೋವೃ | ಶ್ರ್ತಿ ನಿಮಿತ್ತಮಾಗೆ ರೆಲ್ಬಂ ಬಿನಿಯಿಂಸುಗುಂ ಧವಳ ನರ್ಣಮಕ್ತರಂೂಪಂ ॥ ದ. ಕಳ ಈ ಎರಡು ಸೂತ್ರಗಳಲ್ಲಿ ವಾದ ಧನಿಯ ಳಿರುತ್ತಾನೆ. . ಮೊದಲನೆಯ ಸೂತ್ರದನಕ್ಷೆ ಹೆ ೧ಗಿ ಡೆ ತ್ಚತ್ತಿಯನ್ನು, ಎರಡನೆಯ ಸೂತ್ರದಲ್ಲಿ ಅಕ್ಷರ ಉತ್ಸತ್ತಿಯನ್ನು ಹೇಳುತ್ತಾನೆ. ತಾಕಕಾಟೇಶೇ ಜೀವನ ಮೇರೆಗೆ ಶಾರೀರಸನನನ ಅನುಕೂಲಕೆಯಿಂದ ಮೊದಲು ನಾಭಿ ಎಲದಲ್ಲಿ ಶಬ್ದವು ಹುಟ್ಟುತ್ತದೆ. ಶಬ್ದವು ಒಂದು ದ್ರವ್ಯವು; ಅದು ಬಿಳಿಯ ನ್ದ; ಅದು ಕಹಳೆಯಂತೆ ಆಗುವದು; ನಮ್ಮ ಕಂಠದಿಂದ ಹೊರಬೀಳುವ ಶಬ ಬ್ಬದ್ರವ್ಯದ ಕಾರ್ಯರೂಪವು, ಈ ನಿರೂಪಣೆಯನ್ನು ( ಶಿಕ್ಸ್ಸಾ' “ದಲ್ಲಿ ಹೇಳಿದ ಪಾಣಿನಿಮತಕ್ಕೆ ಹೋಲಿಸಿ ನೋಡಬಹುದು: ದೆ ಬ ಕ ಲ 1 ಲ 6) 1. ೮24 ಐ ೭ 2೨ "ಫ್ರಿ ತ ೭ ೧೫ ೮ ೫ ತ್ತಿ ಡಿ 28 ಜಾ (೫ -೯೬ಓ ಗಿಗಿ ಆತ್ಮಾ ಬುಧ್ಯಾ ಸಮೇತ್ಕಾರ್ಥಾನ್‌ ಮನೋಯುಜಕ್ಕೀ ನಿವತ್ಸಯಾ ಮನಃ ಕಾಯಾಗ್ನಿಮಾಹಂತಿ ಸ ಪ್ರೇರಯತಿ ಮಾರುತರ್ಮ ಮಾರುತಸಸ್ತೂರಸಿ ಚರನ್‌ ಮಂದ್ರಂ ಜನಯತಿ ಸ್ವರಮ್‌ | (--ಪಾಣಿನಿ ಶಿಕ್ಷಾಗ್ರಂಥ) ವಾವಿಗಲ್ನ ಜಾ [ ಆತ್ಮನು ವಿಷಯಗಳನ್ನು ತಿ ತಿಳಿದುಕೊಂಡು ಪರರಿಗೆ ಮಾತಾಡಿ ತಿಳು ಹಲು ಬಯಸಿ ಮನಸ್ಸನ್ನು ಪ್ರೇರಿಸುತ್ತಾನೆ. ಮನಸ್ಸು ಶಾರೀರ ಅಗ್ನಿಯನ್ನು ( ಶಾರೀರ ತೇಜಸ್ಸನ್ನು) ಕೆರಳಿಸುತ್ತದೆ. ಅದು ಶಾರೀರ ಮಾರುತನನ್ನು ಪ್ರೇಂ ಸುತ್ತದೆ. ಆ ಮಾರುತನು ಉನಸ್ಸಿನಲ್ಲಿ ಸಂಚರಿಸುತ್ತ ಮುದ್ರವಾದ ಧ್ವನಿ ಯನ್ನು ಉಂಟುಮಾಡುತ್ತಾನೆ. ] ಮುಂದೆ ಈ ಧ್ವನಿಯು ಕಂಠದಿಂದ ನಮ್ಮ ಮುಖಯುತತ್ರವನ್ನು ಪ್ರವೇ ಶಿಸಿ « ತನು ವಾದ್ಯಂ ನಾಲಗೆ ತಂ ಎಂದು ದರ್ಸಣಕಾರನು ಹೇಳಿದಂತ, ಅಷ್ಟೌ ಸ್ಥಾನಾನಿ ವರ್ಣಾನಾಮುರಃ ಕಂಠಃ ಶಿರಸ್ತಥಾ | ಜಿಹ್ಹಾವಸೂಲಂ ಚ ದಂತಾಶ್ರ ನಾಸಕೋಷ್ಟಾಚ ತಾಲು ಚ ॥ (--ಪಾಣಿನಿ ಶಿಕ್ಷಾಗ್ರಂಥ) ಎಂಬ ಪ್ರಾಚೀನರ ಮತದಂತೆ ಉರನಸ್ಸು ಕಠ ಶಿರಸ್ಸು ಮುಂತಾದ ಎಂಟು ಸ್ಥಾನಗಳ ಸಹಾಯದಿಂದೆ ಬೀರೆಬೇಕಿ ಅಕ್ಷರಗಳಾಗಿ ಪರಿಣಮಿಸುತ್ತದೆ. ಶಬ್ದವು ಸಾಮಾನ್ಯವ್ವನಿರೂಪವಾಗಿರಲಿ ಅಕ್ಷರರೂಪವಾಗಿರಲಿ ಅದು ದ್ರವ್ಯವೆಂದು ಹೇಳಿದ್ದು ವಿಚಾರಣೀಯವಾಗಿರುವದು. ಶಬ್ದವು ದ್ರವ್ಯವೆಂದ ಬಳಿಕ ಅದಕ್ಕೆ ಗುಣವು ಬೇಕು. ಶ್ವೇತರೂಪವು ( ಬಿಳಿಯತನವು ) ಆದರ ಗ£ಣವಂತೆ, ಪುದ್ಗೆಲಸ್ಯೃಂಧ 2 ಸಮುದಾಯ ) ಗಳ ಆಘಾತದಿಂದ ಧ್ವನಿಯು ಹುಟ್ಟು ಸು ಜೈನರ ಮತವು. ಪುದ್ಧಲಸ್ಕಂಧಗಳ ಆಘಾತದಿಂದ ಉಂಟಾಗಿ ತ ಪುದ್ಸಲರೂಪವಾಗಿಯೇ ಇರ ತಪ ಜ್ಛೆನರು ಹೇಳು ವಂತೆ ತೋರುತ್ತದೆ... ಅನರ ಮತದಲ್ಲಿ ಕರ್ಮವು ಕೇವಲ ಕ್ರಿಯೆಯಲ್ಲ, ಪ್ರದ್ಧಲರೂಪವು; 6 ಜ್ಞಾನಾವರಣೀಯ' ಮೊದಲಾದ ಪುದ್ಧಲರೂಪ ಕರ್ಮಗಳು ಆತ್ಮನನ್ನು ಆವರಿಸುತ್ತವೆಯೆಂದು ಜೈನರು ಹೇಳುತ್ತಾರೆ. ದರ್ಪಣದ ಈ ಸೂತ್ರಕ್ಕೆ ಅರ್ಥವನ್ನು ಬರೆಯುವಾಗ ಫಿಟ್ಟೂರ ನಂಜಯ್ಯನವರು-- « ಶಬ್ದ ದ್ರವ್ಯಮೆಂದೊಡೆ. ಘಟಕ್ಕೆ ಮೃತ್ತಿಕೆಯೆಂತಂತೆ ಅಶ್ಲರಾತ್ಮಕವಾದ ಶಬ್ದಂಗಳ್‌ ಪುಟ್ಟುವುದರ್ಕೆ ಉಸಾದಾನಕಾರಣವಾದೆ ವಸ್ತು ಎಂದಜ3ವುದು; ಶಬ್ದಕ್ಕೆ ದ್ರೆವ್ಯತ್ವಮಂಂ ಜೈನರ” ಪೇಟ್ಟಿ ಪ೦್‌ » ಎಂದು ಹೇಳಿದ್ದಾರೆ. ಆದರೆ ಜೈನೇತರ ಪ್ರಾಚೀನರು- ಶಬ್ದವು ಒಂದು ಗುಣ, ಅದು ದ್ರವ್ಯಾಶ್ರಿತ' «« ಶಬ್ದಗ:ಣಕಂ ಆಕಾಶಂ ? -- ಆಕಾಶವು ಶಬ್ದವೆಂಬ ಗುಣವುಳ್ಳೆದ್ದು-ಎಂದರೆ ಶಬ್ದವು ಆಕಾಶ ಡೆ ಮಾಗ್‌ ವೆಂಬ ದ್ರವ್ಯದ ಗುಣವು; ಹೇಗೆ ಗಂಧವು ಪೃಥ್ವಿಯ ಗುಣವೋ, ಶೀತಸ್ಪರ್ಶವು ಗುಣವೋ ಹ ಶು ಆಕಾಶದ ಗುಣವು ಎಂದು ಹೇಳಿದ್ದಾರೆ. ಆಧುನಿಕ ವೈಜ್ಞಾನಿಕರು ಶಬ್ದವು ದ್ರೆ ಪ್ರ ವ್ಯವು ( 7340 ) ಎಂದು ನ ತೋರಲಿನ್ಲ. ಇದು ಏನೇ ನಿಜವಿದ್ದರೂ ಮತಭೇದದ ವಿಷಯವು, ಮುಂದೆ ಸಾಗುವ. ಗುಡುಗು ಪಶು ಪಕ್ಷಿಗಳ ಭಿನ ಭಿನ್ನ ಧ್ವನಿಗಳು -- ನಮ್ಮ ಸ ನಿಲುಕದವು-- ಅಕ್ಷರಗಳಲ್ಲವೆಂದೂ ಉಚ್ಚರಣೆ ನಿಷ್ಟೃಷ್ಟ ವಾಗಿ. ( ಬರೆಹ ಅನು ಕೂಲಿಸುವಂತೆ ) ಇರುವಂಥನವೇ ಅಕ್ಷರಗಳೆಂದೂ ಹೇಳಿ ( ದ. ಸೂ. ದರ್ಪಣಕಾರನು ಅಕ್ಷರಗಳು ಶ್ರಾ ತ ( ಶ್ರವಣೇಂದ್ರಿಯ ಗೋಚರ ) ಚಾಕ್ಷುಷ ( ಚಕ್ಷುರಿಂದ್ರಿಯಗೋಚರ) ಎಂದು ಎರಡು ಬಗೆಯಾಗಿರುವ ವೆಂದು ಹೇಳುತ್ತಾನೆ. ಅಕ್ಷರಗಳು ಧ್ವನಿರೂಪ ವಾದಂಥವೇ, ಎಂದರೆ ನ ಣೇಂದ್ರಿಯ ಗೋಚರವಾದಂಥ್ಸವೇ ಹೊರತು ಚಾಕ್ಷಃಷವಾದಂಥವು--( ಬ ದಸ್ಷಿರುವಂಥವು ) -.. ಲಿಪಿರೂಪನಾಗಿರುವಂಥವು. ಅಕ್ಷರಚಿತ್ರಗಳೇ ಇ ಅಕ್ಷರಗಳಲ್ಲಿ; ಅವನ್ನು ಅಕ್ಷರಗಳೆಂದು ಹೇಳುವದು "ಗಾಣ್ಮ ರೂಢಿ ಅಷ್ಟೇ. ಆದದರಿಂದ ದರ್ಪಣಕಾರನು ಅಕ್ಬರಗೆಳನ್ಲಿ « ಚಾಕ್ಷುಷ ಎಂಬ ಪ್ರಕಾರವನ್ನು ಹೇಳಿದ್ದು ಅಷ್ಟೊಂದು ಉಚಿತವಾಗಿಲ್ಲ. ಅಕ್ಸರಗಳ ಎಣಿಕೆಯನ್ನು ಮಾಡುತ್ತ ದರ್ಪಣಕಾರನು ೫೨ ಸಂಖ್ಯೆ ಯನ್ನು ತೋರಿಸಿದ್ದರೂ (ಸೂ. ೩೨) ಅದರನ್ಲಿ ೯ ಪ್ಲುತಗಳನ್ನೂ ಅಲಂ ಗಳನ್ನೂ ಸೇರಿಸಿದರೆ ೬೩ ಆಗುವದು. ಶಾಸನಕಾರನು « ಸಿದಾ ಹ ಶುದ್ಧಕಾಃ : ಎಂಬ ತನ್ನ ಮೊದಲನೆಯ ಸೂತ್ರಕ್ಕೆ ಉದಾಹರಿಸಿದಲ್ಲಿ ಮತ್ತು ವ್ಯಾಖ್ಯಾನದಲ್ಲಿ ಮೂಲ ವರ್ಣಗಳು ೬೪ ಎಂದು ಹೇಳಿದ್ದಾನೆ. ಶಾಸನಕಾರನು ಅ ಕಾರವನ್ನು ಳ ಕಾರದ ಒಂದು ಭೇದವೆಂದು ಹೇಳಿ ಅದನ್ನು ಪ್ರತ್ಯೇಕವಾಗಿ ಎಣಿಸಿಲ್ಲ. ಆದದರಿಂದ ೬೪ ಎಂದು ಹೇಳಿದನು. ಲ ಕಾರವನ್ನೂ ಹಿಡಿದರೆ ೬೫ ಎಂದು ಹೇಳಿದೆಂತಾ ಯಿಂತು. ಈತನಿಗೆ ಸಂಸ್ಕೃತ ಶಬ್ದಗಳನ್ನೊಳಗೊಂಡ ಕನ್ನಡ ಭಾಸೆಯಲ್ಲಿ ಇರಬೇಕಾದ ಮತ್ತು ನಾವು ಅನುಕರಣಮಾಡುವಾಗ ಬರಬಹುದಾದೆ ಜಕ್ಕ ಇನೆ ಇವುಗಳನ್ನೂ ಸೇರಿಸಿ, ಮಹಾಪ್ರಾಣಗಳು ಅಚ್ಚಗನ್ನಡದಲ್ಲಿ ಇರಲಿ ಬಿಡಲಿ ಸಂಸ್ಕೃತ ಶಬ್ದಗಳಲ್ಲಿ ಬರುವದರಿಂದ ಅವನ್ನೂ ಹಿಡಿದು ವ್ಯಾಪಕದೃಷ್ಟಿ ಯಿಂದ ಹೇಳಿದ್ದಾನೆ. ದರ್ಪಣಕಾರನು ಪ್ಲುತಗಳನ್ನುಳಿದು ೫೭* ಮೂಲಾಕ್ಸರಗಳೆಂದು 1 ೫ ಮೂಲಾಕ್ಷರಗಳು ೫೨, ಇವುಗಳಲ್ಲಿ ದೇಶೀಯಾಕ್ಷರಗಳ್ಳೆದನ್ನು (ಎ ಒ ಅ ಲಳ) ಕೂಡಿಸಲು ಆಶ್ಲರಸಂಖ್ಯೆ ೫೭.--ದ, ಸೂ. ೩೪ ಎ ೪ ಎ... ಹಿಡಿದು [ ಇವುಗಳಲ್ಲಿ ಕನ್ನಡಕ್ಕೆ ಮಾತ್ರ ಎಂದು ಎಣಿಸಲ್ಪಟ್ಟಿ ಅ, ಲ, ಳ, ಎ, ಒ ಇವು ೫ ಸೇರಿವೆ. ] ಸಂಸ್ಕೃತದ ಅಕ್ಷರಗಳೆನಿಸಿದ ಖು ಖೂ ಇ ಕ್ಶ ಶ್‌ಷ್‌ ವಿಸರ್ಗ ಜಿಹ್ವಾಮೂಲೀಯ ಉಪಧ್ಮಾನೀಯ ಕ್ಸಳ (ಳ) ಪು ಹತ್ತನ್ನು ಅವುಗಳಿಂದ ಕಳೆಯಲು ಉಳಿದ ೪೭ ಅಕ್ಷರಗಳು ಅಚ್ಚಗನ್ನಡದ ಅಕ್ಷರಗಳೆಂದು ಹೇಳಿದ್ದಾನೆ. ಮಹಾಪ್ರಾಣಗಳು ಖಳಿಲ, ಘಣಘಣ ಮುಂತಾದ ಅನುಕರಣ ಶಬ್ದಗಳಲ್ಲಲ್ಲವೆ. ಪಕ್ಬಾಣ, ದೆಕ್ಬಾಣ, ಠಕ್ಕಿಸು, ಸುತ್ಸಣೆ ಮುಂತಾದ ಕನ್ನಡ ಶಬ್ದಗಳಪ್ಲಿಯೂ ಇರುವನೆಂದು ಹೇಳಿದ್ದಾನೆ. ಇದೆಲ್ಲ ವಿಚಾರವು ಶಾಸನಕಾರನಿಗೆ ಅನಾವಶ್ಯಕನೆಸಿಸಿದರೂ ದರ್ಪಣದಲ್ಲಿ ಹೇಳಿದ್ದು ಕನ್ನಡ ಭಾಷಾಸ್ವರೂಪವನ್ನು ತಿಳಿಯಲು ಸಹಾಯಕವಾಗಿದೆ. ದರ್ಪಣಕಾರನು ಸಾನುನಾಸಿಕೆ ಯೆನಲ ಕಾರಗಳನ್ನು (ಮಯಃಣ ಸಾವೆ ಇಲ್ಲಣ ಮುಂತಾದ ಶಬ್ದಗಳಲ್ಲಿ) ಅನೇಕೋದಾಹರಣಗಳಿಂದ ತೋರಿಸಿ ಕನ್ನಡಿ ಗರ ಧ್ವನಿವಿಶೇಷ ( ೬076 ವನ್ನು ತೋರ್ಪಡಿಸಿದ್ದಾನೆ. ಶಾಸನಕಾರನು ಇಂಥ ವಿಚಾರಗಳನ್ನು ಸೂತ್ರಗಳಿಂದ ನಿರೂಪಿಸಿಲ್ಲವಾದರೂ ವ್ಯಾಖ್ಯಾನದಲ್ಲಿ ಅಲ್ಲಲ್ಲಿ ಇಂಥ ಕೆಲವು ವಿಷಯಗಳು ಬರುತ್ತವೆ. ಇನ್ನು ಅಕ್ಷರಪ್ರಕರಣದಲ್ಲಿ ದರ್ಪಣಕಾರನ ಜೀವಾಳದ ವಿಷಯವೆಂದರೆ ಅ ಲ ಕಾರಗಳು. ಇವುಗಳಲ್ಲಿ ಅ ಕಾರದ ಬಾಳು ದರ್ಪಣಕಾರನಿಗೆ ಸಂಶ ಯಾಸ್ಬದವಾಗಿದ್ದಂತೆ ತೋರಲಿಲ್ಲ. ರೇಫವು ಹುಟ್ಟುವ ಸ್ಥಾನವನ್ನು « ಅತಿ ಸೀಡನದಿಂ? ( ಹೆಚ್ಚಿಗೆ ಒತ್ತಿ ) ಉಚ್ಚರಿಸಿದರೆ ಅಕಾರವು ಹುಟ್ಟು ವದು. ಅಂದನೆ ರೇಫಟಕಾರಗಳ ಉಚ್ಚರಣೆಯಲ್ಲಿ ಸಾಕಾದಷ್ಟು ಭೇದವಿದೆ. ದರ್ಪಣ ಕಾರನು ಧಾಶುಪಾಠದಲನ್ನಿ ಅಕಾರಘಟತವಾದ. ಸುಮಾರು ೬ಂ೨೭೦ ಧಾತುಗಳನ್ನು ಹೇಳಿದ್ದಾನೆ. ಇವಲ್ಲದೆ ಅನೇಕ ನಾಮಗಳೂ ಅ ಕಾರ ಘಟತ ವಾದಂಥವು ಆ ಕಾಲದಲ್ಲಿ ಬಳಕೆಯನ್ಲಿದ್ದವು. ಆದದರಿಂದೆ ಅ ಕಾರದ ಬಾಳಿಗೆ ಭಯವಿಲ್ಲವೆಂದು ಆತನು ತಿಳಿದಿರಬೇಕು. ಆದರೆ ಹೊಸಗನ್ನಡದ ಆರಂಭಕಾಲಕ್ಕೆ ಈ ಅಕ್ಷರವು ಹಿಂದಿ ಬಿದ್ದಿತು. ಎಂದರೆ ಅದರ ಉಚ್ಚರಣೆ ಕನ್ನಡಿಗರ ಬಾಯಿಗೆ ಸಹಜವಾಗಿ ಬಾರದಂತಾಯಿತು. ಇನ್ನು ಟಿ. ಕಾರವು ಬಹಳ ಪ್ರಭಾವಶಾಲಿಯಾಗಿ ಇದ್ದಿ ತು. ಟಿ ಕಾರ ಘಟತ ನಾಮಗಳೂ ಧಾತುಗಳೂ ವಿಪುಲವಾಗಿ ಪ್ರಚಲಿತ ಗಿದ್ದವು. ಡ ಕಾರವು ಹುಟ್ಟುವ ಸ್ಥಾನವನ್ನು ಒತ್ತಿ ಉಚ್ಚರಿಸಿದರೆ ಆ ಕಾರವು ಹುಟ್ಟುವದು. ಳ ಲ ಇವುಗಳ ಉಚ್ಚರಣೆಯಲ್ಲಿ ಸಾಕಾದಷ್ಪು ಭೇದವಿದೆ. ಉದಾ: ಆಟ ಮಾಷ ಶ್ರ ನಜ ಅಳೆ ( ಅಲ ಎ ಮಜ್ಜಿಗೆ; ಅಕೆ ಎ ಅಳತೆಮೂಡು ). ಕನ್ನಡ ಶಬ್ದಗಳಲ್ಲಿರುವ ರಳ ಕುಳ ಳಕಾರಗಳ್ಳು ತದ್ಭವ ಶಬ್ದಗಳಲ್ಲಿರುವ ಕ್ಷಳಸಂಜ್ಯಕ ಳಕಾರ ಹೀಗೆ ಮೂರು ತರದ ಳ ಕಾರಗಳು ಬೇರೆ ಬೇಗೆ ಎಂದು ತಿಳಿಯಲ್ಪಡುತ್ತಿದ್ದವು. ಕುಳಕ್ಷಳಗಳ ಉಚ್ಚರಣೆಯಲ್ಲಿ ಭೇದವಿಲ್ಲ... ಆದರೆ ಕುಳ ರಳಗಳ ಉಚ್ಚರಣೆ ಯಲ್ಲಿ ಸಾಕಾದಷ್ಟು ಭೇದವಿದ್ದರೂ ಕಾಲಕ್ರಮದನ್ಸಿ ಅವುಗಳ ಉಚ್ಚರಣೆಯ ಭೇದವು ಅಳಿಯುತ್ತ ಬಂದಿತು. ಇಳಿದಳಿಯನೇಳಿದಂ ಸೂ | ಕುಳಿಯೋಕುಳಿ ಕಳಜು ಹೆಳಯಿ ಮಲುಕುಳಿಯಳಿಯಂ | ಕುಳಿಯಂ ಮಾಳಿಗೆ ಜಾಳಿಗೆ ತಳಿಗೆಯೊಳಿರ್ಬಳಸು ಬಳಸಿಗಂ ಮೊಳೆ ತಾಳಂ | ೨೬ ಆಳಿಸಿದಂ ಪೇಳಿಸಿದಂ | ಕೇಳಂ ಜೂದಾಳಿಯಳಿಲೆ ಕಳವಳಮಾಮೆ ॥ ಯೈ್ಮಳಂ ಮಾಳಂ ತಾಳಿಗೆ ಯೂಳಿಗೆಯಿ ಉಕುಳಿಯಿವಾದಿಯಾಗಲ?* ಕುಳನಂ | ೨೭ ಈ ಸೂತ್ರಗಳಲ್ಲಿ « ಕುಳ ' ಳ ಕಾರದ ಉದಾಹರಣಗಳನ್ನು ದರ್ಪಣ ಕಾರನು ಹೇಳಿದನು. ಕೇಶಿರಾಜನ ಕಾಲದಲ್ಲಿ ಅ ಕಾರವು ಲುಪ್ತವಾಗುತ್ತ ಬಂದಿತು. ಇದು ಆತನಿಗೆ ಸರಿಯೋರಲಿಲ್ಲ.. ಆತನು ಅದನ್ನು ಬದುಕಿಸಲು ಬೇಕಾದಷ್ಟು ಹೆಣಗಿದನು. ಅ ಕಾರ ಘಟತವಾದ ನೂರಾರು ಶಬ್ದಗಳನ್ನು- ಒಂದರಿಂದ ಐದರ ವರೆಗೆ ಅರ್ಥವುಳ್ಳವುಗಳನ್ನು--ಉದಾಹರಿಸಿದ್ದಾನೆ. ಧಾತು ಪಾಠದೆಲ್ಲಿ ಟಕಾರಾಂತ ಧಾತುಗಳನ್ನು ಸುಮಾರು ಮೂವತ್ತನ್ನು ಕೊಟ್ಟಿ ದ್ದಾನೆ. ಇದಲ್ಲದೆ ಲಕಾರ ( ಮಧ್ಯ) ಘಟತ ಧಾತುಗಳನ್ನೆಷ್ಟೋ ಧಾತು ಪಾಠದಲ್ಲಿ ಹೇಳಿದ್ದಾನೆ. ಆದರೆ ಅತನ ಕಾಲಕ್ಕೇ ಎಷ್ಟೋ ಶಬ್ದಗಳಲ್ಲಿ ಟ ಕಾರವೋ ೪ ಕಾರವೋ ಸುದೇಶವಿತ್ತು. ರುಳಕಂ ರುಳಪಿಸಿದಂ ಜೊಂ ಗುಳಿ ಬೊಂಬುಳಿಯಾಳಮಾಳಮಂತೆ ಶಮಾಳಂ | ವಳಿಗೆ ನೆಗಬಕ್ತೊಂದುಳಿ ಜಂ ಗುಳಿ ಪುತ್ತಳಿ ಗೋಳಿ ಫೇಳಿ ಅಲ ಸಂದೇಹ | ದ. ೨೫ ಈ ಸೂತ್ರದಲ್ಲಿ ಹೇಳಿದೆ ಶಬ್ದಗಳಲ್ಲಿ ಆಲವೋ ಕುಳವೋ ಎಂಬದನ್ನು ೧ ಜಾವಾ ದ ಪ್ರಯೋಗಗಳನ್ನು ನೋಡಿ ನಿರ್ಧರಿಸಬೇಕೆಂದು ಹೇಳಿದನು. ಟಿ ಕಾರ ಳ ಕಾರಗಳ ಉಚ್ಚರಣೆಂಗಲ್ಲಿ ಭಿನ್ನತೆ ಕಡಿಮೆಯಾಗುತ್ತ ಬರಲು ಸುಸಂಸ್ಕೃತರು ಕೂಡ ಆಲಕಾರಘಟತ ಶಬ್ದಗಳನ್ನು ಳಕಾರ ಘಟತಗಳ£ತೆ ಉಚ್ಚರಿಸ ತೊಡಗಿದರು. ಗ್ರಂಥಗಳಲ್ಲಿ ಆ ಕಾರವನ್ನು ಳ ಕಾರವಾಗಿ ಮಾರ್ಪಡಿಸಿ ಉಪಯೋಗಿಸತೊಡಗಿದರು. ಕರ್ನಾಟಕದವರ ನಾಲಗೆಯು ಕ್ರಮವಾಗಿ ಬ ಕಾರಎನ್ನು ಸಹಜವಾಗಿ ಉಚ್ಚರಿಸಲಸಮರ್ಥವಾಯಿತು. ತಮಿಳಿನವರು ಈಗಲೂ ಸವಾಗಿ ಉಚ್ಚ ಸುವರು, ಎಂದರೆ ಪ್ರಚಲಿತ ತಮಿಳಿನಲ್ಲಿ ಬ್ಹಗಳು ಈಗ ಎಷ್ಟೋ ಇರುವವು. ಕನ್ನಡದ ಕವಿಗಳು ಎಚ ರಪಟ್ಟರೂ ಒಂಬೇ ಸದ್ಯದ ಪ್ರಾಸಸ್ಥ್ಯಾನದಲ್ಲಿಯೂ ಅಳಕಾರಗಳು ಬರತೊಡ ಗಿದವು. ನಮ್ಮ ನಾಲ ಅಕ್ಷರವನ್ನು ಉಚ್ಚರಿಸಲಾರದೋ ಆ ಅಕ್ಸರವನ್ನು ಉಳಿಸಿಕೊಳ್ಳುವದು ಯಾವ ನೇಶಿರಾಜರಿಗೂ ಸಾಧ್ಯವಲ್ಲ. ಕೇಶಿರಾಜನು ಮುಮೂರ್ಷನವಾಗಿದ್ದ ಲ ಕಾರಕ್ಕೆ ಹೇಮಗರ್ಭಮಾತ್ರಿಯನ್ನು ಕೇದು ಕಡಿಸಿ ಇನ್ನು ಇದು ಬದುಕಬಹುದೆಂದು ನಂಬಿ ಗತಿಸಿರಬೇಕು. ಆದರೆ ಆತನು ಗತಿಸಿದ ಒಂದು ಶತಮಾನದಲ್ಲಿ -- ನಡುಗನ್ನಡದ ಆರಂಭ ಕಾಲದಲ್ಲಿ. ಲ ಕಾರವೂ ಅದರ ಜತೆಗೆ ಅ ಕಾರವೂ ನಮ್ಮ ಬಾಯಿಗೆ ಹೊರತಾದವು. ಚಿ ಕನ್ನಡಿಗರು ಇವುಗಳ ಉಚ್ಚರಣೆಯನ್ನು ಮರೆತರು: ಅ ರ ಕಾರಗಳ ಮತ್ತು ಆಅ ಳ ಕಾರಗಳ ಉಚ್ಚರಣೆಯನ್ಗಿ ಭೇದವು ಅಳಿದು ಹೋಯಂತು. ಅಂತೆಯೆ ಹರಿಹರನಂಥ ಶೊಣೆಗಾರನಾದ ಕವಿಯು ಕೂಡ... ಲ ಕಾರವನ್ನು ದು ತ್ರ ಡು ೩೬ ಇ ನೋಡುವೊಡೊಂದಕ್ಕ ರಮದು ಮಾದ. ವೊಡುಚ್ಚರಣೆಗರಿದು ಮೂರುಂ ತೆರನಂ | ಆದದರಿಂದ ನೋಡಬೇಡ ಅ ೮ ಕಳ ಶ್ರಳಂಗಳನಿದಲೂಳ್‌ |? ಎಂದು ತನ್ನ ಕಾವ್ಯದಲ್ಲಿ ಟಿ ಳೆ ಕಾರಗಳ ಪ್ರಾಸನಿರ್ಬಂಧವಿಲ್ಲವೆಂದು ಕಂಠೋಕ್ತವಾಗಿ ಹೇಳಿದನು. ಈ ಅ ಲಗಳ ವಿಚಾರವು ಚರ್ವಿತ ಚರ್ವ ಣವೇ ಸರಿ. ಆದರೆ ಇಲ್ಲಿ ನಾನು ಚರ್ಚಿಸಲಿರುವ ವಿಷಯದ ಸ್ಪಪ್ಪತೆಗೆ ತಾವು ಆ ಅಕ್ಷರಗಳ ಇಚಾರವನ್ನು ಸ್ಮರಣಕ್ಕೆ ತಂದುಕೊಂಡರೆ ಒಳ್ಳೆ ಯಜಿಂದು ತಿಳಿದು ಆದನ್ನು ಮತ್ತೆ ಹೇಳಿದೆನು. ನಾನು ಹೇಳುವ ವಿಷಯವೇ ನೆಂದರೆ ಈ ಅಕ್ಷರಗಳನ್ನು ಬದುಕಿಸುವ ಪ್ರಯತ್ನವನ್ನು ಮಾಡಿದ ದೆರ್ವಣಕಾರನೇ ತನಗೆ ಬ ಅ) ಧು ತಿಳಿಯದಂತೆ ತಾನೇ ಇವುಗಳ ಸಮಾಧಿಯನ್ನು ರಚಿಸಿದನೆಂದು ಹೇಳಟಹುದು. ಹೇಗೆಂದರೆ. 4 ಇವು ನರ್ಣಾವೃತ್ತಿಗೆ ಸಲ್ನುವು, ಸಂದುಂ ಪ್ರಾಸದೆಡೆಗೆ ಸಲ್ಲವು. ?' ಧದ. ಸೂ. ೧೯ ಖ. ರಕಾರಗಳ ವರ್ಣಾವೃತ್ತಿಯನ್ನು ಎಂದರೆ ಅನುಪ್ರಾಸವನ್ನು ಒಪ್ಪಿ ದನು... ಮತ್ತು ಅನುಪ್ರಾಸಕ್ಕೆ ಸಂದರೂ ಮಬಖ್ಯಪ್ರಾಸಕ್ಕೆ ಸಲ್ಲವು ಎಂದು ಹೇಳಿದನು. ಆದರೆ ಇದಕ್ಕೆ ವಿರುದ್ಧವಾಗಿ «« ಮುಖ್ಯ ಪ್ರಾಸಕ್ಕೆ ಸಂದರೂ ಅನುಪ್ರಾಸಕ್ಕೆ ಸಲ್ಲವು... « ಇವು ಪ್ರಾಸದೆಡೆಗೆ ಸಂದುಂ ವರ್ಣಾವೃತ್ತಿಗೆ ಸಬ್ಲವು.'' ಎಂದು ಹೇಳಬೇಕಾಗಿತ್ತು. ಏಕೆಂದರೆ, ಕನ್ನಡದ ಮುಖ್ಯ ಪ್ರಾ ಸವೆಂಬದು ಬರಿಯ ಸಂಕೇತ. ಅದನ್ನು ಪ್ರಾಚೀನ ಕವಿಗಳು ನಿರ್ಬಂಧವಾಗಿ ಏಕೆ ಇಟ್ಟುಕೊಂಡರೆಂಬದನ್ನು ವಿವೇಚಿಸುವದು ಈಗ ಅಪ್ರಸ್ತುತ ಆದರೆ ಮುಖ್ಯ ಪ್ರಾಸಸ್ಥಾನದಲ್ಲಿ ವ್ಯಂಜನಸಮತೆಯನ್ನು ಕಾದುಕೊಳ್ಳುವದರಿಂದ "ಕಾವ್ಯದಿಂದ ದೊರೆಯುಎ' ಆನಂದಕ್ಕೆ ಈ ಮುಖ್ಯ ಪ್ರಾಸವು ಏನೂ ಸಹಾಯಕಾರಿ ಯಲ್ಲವೆಂಬದು ಖಂಡಿತ. ಕೆಲವು ಅಕ್ಬರವೃತ್ತಗಳಲ್ಲಿ ೨೦-೨೨ ಅಕ್ಷರಗಳ ಅಂತರ ದಿಂದ ಕೆಲ ಮಾತ್ರಾವೃತ್ತಗಳಲ್ಲಿ ೨೦.೨೪ ಮಾತ್ರೆಗಳ ಅಂತರದಿಂದ ಬರ ಬಹುದಾದ ಈ ಅಕ್ಸರಸಮತೆಯು ದೀರ್ಫಾವಧಿಕವಾಗುವದರಿಂದ ಶ್ರೋತಾರನ ಅನುಸಂಧಾನಾಭಾವದಿಂದ ಅವಸಿಗೆ ಒಂದೇ ಅಕ್ಬರವು ಪುನಃ ಪುನಃ ಆವೃತ್ತ ವಾಯಿತೆಂಬ ಅನುಪ್ರಾಸರೂಟ ಶಬ್ಬಾಲಂಕಾರದ ಕಲ್ಪನೆ ಬರುವದು ಅಸಂಭವವೇ, ಎಂದಬಳಿಕ ಅನುಪ್ರಾಸದಿಂದ ಬರಬಹುದಾದ. ಆನಂದವಾದೆರೂ ಅವನಿಗೆ ಉಂಟಾಗುವದು ಸಂಭವನೀಯವಲ್ಲ. ಹೀಗಿರಲು ಮುಖ್ಯ ಪ್ರಾಸವು ಅನುಪ್ರಾಸ ವೆನಿಸಲಾರದಾದ್ದರಿಂದ ಪ್ರಾಸಸ್ಥಾನದೆ ಈ ಸಾಂಕೇತಿಕ ಅಕ್ಷರಸಮತೆಗಿಂತ ವರ್ಣಾವೃತ್ತಿಯಲ್ಲಿ -_ ಎಂದರೆ ಅನುಪ್ರಾಸದಲ್ಲಿ -- ಅಕ್ಬರಸಮತೆ ಆವಶ್ಯಕ. ಒಂದು ವ್ಯಂಜನವು ಮೇಲೆ ಮೇಲೆ ಆವೃತ್ತವಾಗಿದ್ದೆರೆ ಅದು ಕರ್ಣಾನಂದ ನ್ನುಂಟುಮಾಡುವದು. ಉದಾ: 64 ಅನಂಗ:ಂಗಪ್ರತಿಮಂ ತೆದಂಗಂ ಭಂಗೀಭಿರಂಗೀಕೃ ತಮಾನತಾಂಗ್ಯಾಃ ೨೨೧. «« ಸಿಂಜಾನಮಂಜುಮಂಜೀರಗುಂಜನವೇಂ ಶ್ರವಣರಂಜನ ಮಾಯ್ತೋ 3» ೨. ಆದರೆ ಗ ಒಸ್ತೆ ಅ ಸುರಗಿಜೀದೊಟಗಿದ ಬಿರುದರ ಕರುಳಂ ಕೊಅರಿಕೊಲಕೆದು ಮರುಳಿರುಳ್ತಿಂಬೆಜೆಯೊಳ್‌ (ದ. ಸೂ. ೧೮. ಕವಿಪ್ರಯೋಗ) ಇಸ್ಲಿಯ ೫ ರ ಕಾರಗಳ ಅನುಪ್ರಾಸವು ಅವುಗಳ ಉಚ್ಚರಣೆಯಲ್ಲಿ ಸ್ಪಷ್ಟವಾದ ಭಿನ್ನತೆ ಇರುವಾಗ. ಅವು ನ್ನ ಭಿನ್ನ ವರ್ಣಗಳೆಂದು ನಮ ಮ ಅನುಭವಕ್ಕೆ ಬರುತ್ತಿರುವಾಗ-- ವ್ಯಂಜನಗಳ ಅಸಮತೆಯ ಕಲ್ಪನೆ ಇರುವಾಗ _- ವ್ಯಂಜನ ಸಮತೆ ಬಂತೆಂದು ಎಂದರೆ ಅನುಪ ್ರಸವಾಯಿತೊದು ನಾನು ಹೇಗೆ ೭3 ವನ್ನು ಸಡೆಯೋಣ? ಆ ರ ಕಾರಗಳ ಉಚ್ಚ ರಣೆಯಲ್ಲಿಯ ಭೇದವನ್ನು ಇವು ಮರೆಯುತ್ತ ಬಂದದ್ದೇ « ಇವು ಚಾ ತ್ತಿಗೆ ಸಲ್ಪುವು ಎಂಬ ವಿಧಾನಕ್ಕೆ ಕಾರಣವಾಯಿತು. ಇವುಗಳ ಉಚ್ಚರಣೆಯ ಸ್ಪಷ್ಟವಾದ ಭೇದವು ಕಣ್ಣಿದಿರಿಗೆ ಇದ್ದೆರೆ *- ಇವು ( ಪ್ರಾಸದೆಡೆಗೆ ಸಂದು? ) ವರ್ಣಾವೃತ್ತಿಗೆ ಸಬ್ಲವು'? ಎಂದೇ ಕೇಶಿ ಬಾಜನು ಹೇಳುತ್ತಿದ್ದನು. ಅ ರ ಕಾರಗಳ ಅನುಪ್ರಾಸವನ್ನು ಒಪ್ಪಿದಂತೆ ಡ ಲ ಕಾರಗಳ ಲಳ ಕಾರಗಳ ಅನುಪ್ರಾಸವನ್ನೂ ಕೇಶಿರಾಜನು ಒಪ್ಪಿದ್ದಾನೆ! (ದ. ಸೂ. ೧೯. ಏಕಸ್ಥಾಸೀಯಗಳೆಂದು...* ಈ ವಿಭಿನ್ನ ಧ್ವನಿಗಳ ಅನುಪ್ರಾಸವು ಹೇಗೆ ಘಟಸುವಜೋ ದೇವರೇ ಬಲ್ಲ! ಇದಲ್ಲದೆ ನಿರಿಯರ್‌ ಸಲಿಪಸರ್‌ ದಡ್ಡ | ಕ್ಯರದ ಅಲಕ್ಕ್ರೈದೆ ರೆ;ಫೆವೆರಸಿದ ದಡ್ಡ ॥ ಬ್‌] ಅಲಿಸಾಗದನು ಚ್ರರಿಸಲ್ಯಾಗಿರ್ದ ತೆಜದಿನಂತದು ಶುದ್ಧಂ ॥ ದ. ಸೂ, ೨೪. [--ಬ ಕಾರ ಸಂಯುಕ್ತಕ್ಕೆ ರೇಫಸಂಯುಕ್ತವನ್ನು ಪ್ರಾಸದಲ್ಲಿ ಉಸಷಯೋ ಗಿಸಬಹ.ದು. ಅಲ್ಲಿ ರೇಫ ಸಂಖಯುಕ್ತವನ ಸ ಟ ಸಂಯುಕ್ತ ವನ್ನ ಗಿಮಾಡಿ ಉಚ್ಚರಿಸಲಾಗದು. ( ಉಚ್ಚರಿಸಲೈ ಆಗ ) ಇದ್ದ ತೆರದನ್ಲಿಯೇ ಅದು. ಶುದ್ಧ.] ಎಂದರೆ ೮ ಕಾರ ಸಂಯುಕ್ತಾಕ್ಷರದೆ ಪ್ರಾಸದಲ್ಲಿ ರೇಫ ಹುಳ. ವು ಬರಬಹುದು. ಉದಾ: ೧೩ ಬಟ್ಟುದು ಬಳ್ಳವಾಡಿ ನೆಜಕಿ ನಂ ಬಿದು? ದಾರುಹೆತಂ ಜಿನೇಂದ್ರನಂ.. . «! ೨. ಚುರ್ಚಿದವೋಲ್‌ ಬಿಸಿಲಳುರೆ ಕ ಮುಲಕ್ಕಿದ ತಳಿರಂತೆ,,, (ಗುಣನಂದಿ ಪ್ರಯೋಗ) ರ ಲ ಟ್‌ ಲ 1 ದೇ * ಏಕಸ್ಪಾನೀಯತೆ ಅನುಪ್ಕಾಸಕ್ಕೆ ಪ್ರಬಲಕಾರಣವಾಗಲಾರದು. ಟಿ ತ... ಠ೮ ೨. ್ಥಿ ಎ ಗಿರಿ ಎ ವರ್ಕಳ್ಳೊಡೆಯರ್‌ ಮಾಲ್ಬರ್‌ ನೀಟ್ವರಿಸಿದ ನಿಮ್ಮ ದೊರೆಗೆ ಬೋಳೆಯರೊಳರೇ? | ಮೇಲೆ ಬರೆದ ಸೂತ್ರವನ್ನು ರಚಿಸಿ ಪಿರಿಯರ ಪ್ರಯೋಗಗಳನ್ನು ಉದಾಹರಿಸಿ ಸಂಯುಕ್ತಾಕ್ಸರ ಪ್ರಾಸದನ್ಲಿ ಅ ಕಾರಕ್ಕೆ ರೇಫವು ಸಲ್ಲುವಜಿ:ದು ವಿಧಾನ ಮಾಡಿದ್ದು ಅನುಚಿತವೆಂದು ತೋರುವದು. ಅನುಪ್ರಾಸಕ್ಕೆ ಇವು ಸಲ್ಲವು ಎಂದು ವಿಧಿಸಿದ್ದರೆ ಅ ರ ಕಾರಗಳ ಭಿನ್ನತೆಯು ಸ್ಪಷ್ಟವಾಗಿ ಜನಕ್ಕೆ ತಿಳಿ ಯುತ್ತಿತ್ತು. ಹಾಗಾದರೆ. ಪ್ರಾಚೀನರ ಮೇಲೆಹೇಳಿದ ಪ್ರಯೋಗಗಳ ಗತಿ ಏನು? ಎಂದರೆ ಅವು "ಮಹಾಕವಿ ಪ್ರಯೋಗಗಳು' ಎಂದು ಹೇಳಬೇಕಾ ಗಿತ್ತು... ಅಂದರೆ ಆ ತರದ ಪ್ರಯೋಗವನ್ನು ಮುಂದಿನವರು ಮಾಡುತ್ತಿರ ಲಿಜ್ಲ. ಅರ ಕಾರಗಳು ಭಿನ್ನವೆಂಬ ಕಲ್ಪನೆ ಸರಿಯಾಗಿ ಉಳಿಯುತ್ತಿತ್ತು. €೧ ಕಾಲಕ್ರಮದಲ್ಲಿ ಈ ಪ್ರಾಸನಿರ್ಬಂಧವು ಬಹಳಮಟ್ಟಿಗೆ ಶಿಥಿಲವಾಯಿತು. ಈ ವಿಷಯವನ್ನು ೯" ಡೋ ಬಹುಳಂ ? ( ಶಾ. ಸೂ. ೧೪೦ ) ಈ ಶಾಸನ ಸೂತ್ರದ ವ್ಯಾಖ್ಯಾ ನದಲ್ಲಿ ನೋಟಿಬಹುದು. ಈ ಭಿನ್ನ ವ್ಯಂಜನಗಳ ಪ್ರಾಸವು «« ಮಸಾಕವಿಭಿ8॥ ನಃಶಂಕಂ ಪ್ರಯುಜ್ಯಶೇ ಎಂದು ಶಾ ಕಾರನು ಹೇಳಿದನು. ದರ್ಪಣಕಾರನ ಈ ವಿಧಾನದಿಂದ ಮುಂದಿನ ಕವಿಗಳಿಗೆ ಪ್ರಾಸದಕ್ಲಿ ಅಕ್ಷರಸಮತೆ ಪೂರ್ಣವಾಗಿ ಇಲ್ಲದಿದ್ದರೂ ನಡೆಯುವದೆಂಬ ಸೂಚನೆ ದೊರೆ ಯಿತು. ಅದರಿಂದ ಲ ೪ ಕಾರಗಳ ಪ್ರಾಸವು ಆರಂಭವಾಯಿತು. ಮುಂದೆ ವರ್ಗಪ್ರಾಸ (ಕಖಗಘ), ಸವಿನಪಪ್ರಾಸ (ಶಷಸ), ಲ ೪ ಪ್ರಾಸ ಗಳು, ಮುಂದೆ ಮುಂದಿ ಆದೂರ ಪ್ರಾಸ! ಸಿಷ್ಣಾಸ! ಹೀಗೆ ಪ ವಿಡಂಬನೆ ನಡೆದದ್ದು ಅಚ್ಚರಿಯಲ್ಲ. ಈ ಮೊದಲು ತೋರಿಸಿದ ಅನು ವನ್ನೂ ಈಗ ತೋರಿಸಿದೆ ುಥ ಪ್ರಾಸನನ್ನೂ- ವಿಧಿಸಿದ್ದ (ವ್ಯಾಕರಣ ವಿಧಾನ ವನ್ನು ಮಾಡಿದ್ದೇ )- ಆ ಅಕ್ಷರಗಳ ಸಮ,ಧಿಗೆ ಕಾರಣವಾಯಿತೆಂದು ನಾನು ಹಂದೆ ಹೇಳಿದ್ದೆ ರ ಕಾರಣವು. ಸ ಈ ಅ ಲ ಕಾರಗಳು ಎಲ್ಲಿಂದ ಬಂದವು ಎಂಬದೊಂದು ವಿಚಾರಣೀಯ ವಿಷಯವು... ಇವು ದ್ರಾವಿಡಗಳೆಂದು ಸಾನಾಾನ್ಯರ ಕಲ್ಪನೆ ಇದೆ. ಆದರೆ ಖುಗ್ವೇದ ಪ್ರಾತಿಶಾಖ್ಯದಲ್ಲಿ ಅ ಕಾರವಿಬೆಯಂತೆ, ಖುಗ್ವೇದ ಪ್ರಥಮ ಜ.ಚಿ ಯಲ್ಲಿ « ಅಗ್ನಿಂ ಈಕೀ? ಎಂದು ಲ ಕಾರವು ಕಾಣಬರುತ್ತದೆ. ಆದದರಿಂದ ಇವುಗಳ ಮೂಲವನ್ನು ಹೇಳುವದು ಸಂಶೋಧಕರ ಕೆಲಸವು. ೨. ಗಿಗ್ಫಿ ೨ ಅಕ್ಷರ ಪ್ರಕರಣವನ್ನು ಮುಗಿಸುವಾಗ ಕೆಲವು ಮಾತುಗಳನ್ನು ಕನ್ನಡಿಗರ ಗಮನಕ್ಕೆ ತುದುಕೊಡುತ್ತೇನೆ. ಸಂಸ್ಕ್ರತದ್ಲಿ ಪಾಣಿನಿ ಶಿಕ್ಸಾಗ್ರಂಥವಿರುವಂತೆ ಕನ್ನಡದನ್ಲಿ ಅಂಥ ಗ್ರಂಥವು ಇಲ್ಲ. ಶಿಕ್ಪಾಗ್ರಂಥವು ಉಚ್ಚ ಗಿ ಸಂಬಂಧ ಪಟ್ಟಿದ್ದು. ಉಚ್ಚರಣೆಯ ಶುದ್ಧತೆಗಾಗಿ ಫಿಯಮಗಳು ಕನ್ನಡಕ್ಕೂ ಬೇಕು. ೧... ಅ ಕಾರದ ಉಚ್ಚೆ ರಣೆಯು-- ಅದು ಶಬ್ದಗೆಳ ಕೊನೆಯನ್ಸಿದ್ದಾಗ ವಾಡಿಕೆಯಾಗಿ ವಿಸ್ತ ಫತನಾಗಿರುತ್ತದೆ. ಉದಾ ಬಂದ, ಹೋದ, ಮಾಡಿದ «« ಇಂತೆಂದನಾಭೀಷ ಷ್ಟ ಮುಂ... ಶಬ್ದಮಧ್ಯದನ್ಲಿರುವ ಅಕಾರದ ಉಚ್ಚ ರಣೆ ಸಂಕುಚಿತವಾಗಿದೆ. ಈ ಸಂಕುಚಿತ ಉಚ್ಚ ರಣೆಯೊಂದೇ ಅ ಕಾರದ ಉಚ್ಚ ಆ ಯೆಂದು ತಿಳಿದುಕೊಂಡವರು ಒರಸ್‌ ದಪ್ಲಿ ರಾಮನಗೌಷಾ, ಬಸಪ್ಪಾ, ಅಲ್ಲಾ, ಬಂದಾ ಈ ತರವ ತಪ್ಪುಗಳನ್ನು ಮಾಡುತ್ತಾರೆ. ಆದದರಿಂದ ಜಸ ಎರಡು ವಿಧವ ಉಚ್ಚರಣೆ, 14ನ್ನು ಮೊದಲಿನಿಂದರೇ ಗಮನಕ್ಕೆ ತಂದುಕೊಡ ಬೇಕು. ೨. ೫ ಇ 8೬ರಗಳ ಉಚ್ಚರಣೆ ಅನೇಕರಿಗೆ ಬರುವದಿಲ್ಲ. ಅವರು ಅವನ್ನು ರು ಲೃ ಗಳಂತೆ ಉಚ್ಚರಿಸುವರು. ೩. ಜಿಹ್ಹಾಮೂಲೀಯ 2 ( ಉದಾ: ಪ್ರಾತಃಕಾಲ) ಉಪಧ್ಯ್ಮಾನೀಯ ಇ. ( ಉದ: ಪಯಃಪಾನ ) ಇವುಗಳ ಸರಿಯಾ ಉಚ್ಚ ರಣೆ ಲ ವಂಹಾಪ್ರಾಣಗಳ ಉಚ್ಚ ರಣೆ ೫. ಸಾನುನಾಸಿಕೆ ಯವಲ ಘಟತ ಶಬ್ದಗಳ ಉಚ್ಚರಣೆ "( ಇವುಗಳಿಗೆ ಹ ದಸ್ಲಿ ಗುರುತೂ ಅವಶ್ಯಕ, ( ಮಯಣ್ಯ ಸಾಪ, ಇಲ್ಲಣ ಹೀಗೆ) ೬. ಹಿ ೮ ಗಳ ಉಚ್ಚರಣೆ ( ಹಳಗನ್ನಡ ಪರಿಚಯಕ್ಕಾಗಿ) ೭. ಹ್ಯ ಹ್ಲ ಹ್ಹ ಮತ್ತು ಹ್ನ ಹ್ಹ ಮಬ:ತಾದವುಗಳ ಉಚ್ಚರಣೆ, ೮. ದ್ದಿತ್ಹಾಶ್ಸರಗಳ ಬರಹ ... ಹೆಣ್ಣು ಎಂಬದನ್ನು ಹೆಣು ಎಂದ್ಕು ಮಣ್ಣು ಎಂಬದನ್ನು ಮಂಣು ಎಂದು ಬರೆಯುವದು ಹ. ದ್ವಿತ್ವವನ್ನು ತೋರಿಸುವದಕ್ಕೆ ಹಿಂದೆ ಒಂದು ಚುಕ್ಕೆಯನ್ನು ತ್ತಿದ್ದೆರೆಂದೂ ( ಉದಾ: ಹೆಣು) ಕಾಲಕ್ರಮ ದನ್ನ ೪ ಚುಕ್ಕೆ 1 ದೂ ಲಿಪಿಸಂಶೋಧಕರು ಚೇಳಕು ೧೫... ೧೬ ನೆಯ ಶತಮಾನಗಳ ಹಸ್ತಲಿಖಿತ ಗ್ರಂಥಗಳನ್ಲಿಯೂ, ಈಚೆಗೆ ಮುದ್ರಿತವಾದ ದರ್ಪಣ ಶಾಸನಗಳಂಥ ಗ್ರಂಥಗಳನ್ನಿಯೂ ಈ ದೋಷವು ಕಾಣಬರುತ್ತದೆ. ಚುಕ್ಕೆ ಹೋಗಿ ಸೊನ್ನೆ ಯಾದದ್ದು ಅನುಚಿತವೆಂಬದನ್ನು ಬಗೆ ಯದ ಸಾಮಾನ್ಯರು ಈಗಲೂ ಈ ದ್ವಿತ್ವಾಕ್ಷರಗಳ ಬರಹದನ್ಲಿ ಸೊನ್ನೆಯನ್ನು ುಪಯೋಗಿಸುತ್ತಾರೆ. ಇದು ಕೇವಲ ಭಾಷೆಯ ಅಪಹಾಸಠ, ೯. ಶಿಥಿಲ ತ್ವನಿದ್ದ ಅಗಲ್ಲಳ್‌ ಕರರ್ಗಳ್‌ ಕುಳಿರ್ಗಾಳಿ ಮುಂತಾದ ಶಬ್ದಗಳ ಉಚ್ಚರಣೆ ೩೫ 5 ಎ ಗಿಶಿ ಎ... ೧೦. ನಿತೈಶಿಥಿಲದ್ವಿತ್ತನಿದ್ದ ಬರ್ದಿಲ ಎರ್ದೆ ಮುಂತಾದವುಗಳ ಉಚ್ಚರಣೆ. ಇವೇ ಮುಂತಾದ ಹಲವು ವಿಚಾರಗಳನ್ನು ಕನ್ನಡ ಶಿಕ್ಷಾಗ್ರಂಥವು ಒಳಗೊಳ್ಳಬೇಕು. ಇನ್ನು ಅಕ್ಷರಗಳ ಒಟ್ಟು ಲೆಕ್ಕ ದರ್ಪಣಕಾರನ ಮತದಂತೆ ೬೫. ೭ ಸ್ವರಗಳು «೩ ( ಸ್ರೆಸ್ಟ ದೀರ್ಫ ಪ್ಲುತ) ೨೧ ಐ ಔ ೬೨(ದೀರ್ಥ, ಪ್ಲುತ) ೪ ವರ್ಗೀಯ ವ್ಯಂಜನ ೨೫ ಅನರ್ಗೀಯ ವ್ಯಂಜನೆ ೯ ಅ ಲ ೨ ಅಯೋಗವಾಹ ೪ ೬೫ ಶಾಸನಕಾರನ ಮತದ:ತೆ -. ೬೪; ಅವನು ಅ ಕಾರವು ಳ ಕಾರದ ಒಂದು ಭೇದವೆಂದು ಹೇಳಿ ಅದನ್ನು ಪ್ರತ್ಯೇಕವೆಂದು ಎಣಿೆಸಲಿಲ್ಲ. ಈ ೬೫ ಅಕ್ಷರಗಳಲ್ಲಜೆ ಇನ್ನೂ ಕೆಲವು ಅಕ್ಸರಗಳು ಇಲ್ಲವೆ ಅವುಗಳಿ ಗಾಗಿ ಗುರುತುಗಳು ನಮಗೆ ಬೇಕು. ಫಜಲ್‌ ಮುಂತಾದ ಮುಸಲ್ಮಾನಿ ಶಬ್ದಗಳಲ್ಲಿದ್ದ ಫ್‌ ಜ್‌ ಮುಂತಾದವು, “ಗರ್ಭ ಬಂಕ್‌ ಮುಂತಾದ ಇಂಗ್ಲಿಶ್‌ ಶಬ್ದಗಳನ್ಗಿರುವ ಆ ಈ ಮುಂತಾದವುಗಳಿಗಾಗಿ ಫಿಶ್ಚಿತವಾದೆ ಗುರುತುಗಳು ಇವೆಲ್ಲ ನಮ್ಮ ಬರಹಕ್ಕೆ ಅವಶ್ಯವಾಗಿವೆ. ಕ ಅಲ್ಲ ಶಬ್ದದ ವಿಚಾರೆ ಇಲ್ಲ? ಶಬ್ದವು ಹಳೆಯದಿರಬಹುದು. « ಅಲ್ಲ' ಶಬ್ದವು ಅಷ್ಟು ಹಳೆಯದೆಂದು ತೋರುವದಿಲ್ಲ. ಅಕ್ಷರಪ್ರಕರಣದನ್ಲಿ ಕೇಶಿರಾಜನು ಅಲ್ಲದೆ ಎಂಬ ಶಬ್ದವನ್ನು ಉಲ್ಲೇಖಿಸಿ ಆದರ «ದೆ? ಲೋಪವಾಗಬಹುದೆಂದು ಹೇಳುತ್ತಾನೆ. ಆದು ನಾವು ಈಗ ಉಪಯೋಗಿಸುತ್ತಿರುವ « ಅಲ್ಲ? ಎಂಬದು ಅಲ್ಲ. « ಗೊರವನಲ್ಲದೆ ಪೊಗಳೆಂ ಎಂಬದನ್ನು « ಗೊರವನಲ್ಲ ಪೊಗಳೆಂ' ಎಂದು ಹೇಳಬಹ:ದಂತೆ. ಈ « ಅಲ್ಲ' ವು «ಅಲ್ಲದೆ ಯ ರೂಪಾಂತರವು. . ಅಲ್ಲದೆ ಗೆ ನಿರ್ಧಾರಣಾರ್ಥವೆಂದು ದರ್ಪಣಕಾರನು ೨_ ಗಿಶ್ಲ ಎಡಿ ಪುದಿಗುಂ ಠಿರ್ಧಾರಣದ ಲ್ಲದೆಯೆಂಬ ದೇಂರದೆಡೆಗೆ ಪಿರಿದುಂ ಲೋಪಂ | (ದ. ಸೂ. ೪೭) ಎಂದು ಒಕ್ಸಣಿಸಿದ್ದಾನೆ. ಇ ದ « ಅಲ್ಲದೆ? ಎಂಬ ಇಡಿ ಶಬ್ದಕ್ಕೆ ನಿರ್ಧಾರಣಾರ್ಥವಲ್ಲವೆಂಬದು ಸಹಜ. ಆ ಶುಬ್ದುವು " ಅಲ್ಲದು' ಗೆ «ಎ? ಸೇರಿ ಆಗಿರಬೇಕು. ಅಲ್ಲದು ಶಬ್ದವು ( ತದ್ಭಿನ್ನ ? ಎಂಬ ಆಅರ್ಥದ್ದು. ಇದು ಒಳ್ಳೆ ತು. ., . ಇನಿದು. ಕಡಿದು ಎಂಬ ಗುಣವಾಚಕ ಶಬ್ದಗಳಂತೆ ಇದೆ. ಇದರ ಬಹುವಚನ ರೂಪಗಳೂ ಇವೆ. ಕರಿಯಿವು ಕರಿಯಲ್ಲವು ಗಿರಿ ಗಿರಿಯಲ್ಲವು ಕರಿ,.,.. ಅರಣ್ಯದೊಳಉಾಯಲಾಗ ಕರಿಯಂ ಗಿರಿಯಂ | ಶುಿಸ್ಥ ತಿ ಸೂ. ೩೫. ರ ಪೃಯೋಗ ಓ ಅಂ | ರನ್ನನ ಗದಾಯುದ್ದ ಕಾನ್ಯದಲ್ಲಿ « ಅಲ್ಲನ್‌' ಎಂಬ ಪ್ರಯೋಗವಿದೆ. ಶರನ «« ನಿಮಗಾಂ ಮಗನಲ್ಲನೆ? ? ( ಅಬ್ಲ್ಬನ್‌ - ಎ --೧೦ನೆಯ ಆಶ್ವಾಸ ೮ ನೆಯ ಪದ್ಯ.) ಇನ್ನು « ಅಲ್ಲದು' ತದ್ಬಿನ್ನಾರ್ಥಕವಾದರೆ « ಅಲ್ಲದೆ? ಗೆ ತದ್ಬಿನ್ನ ಸನಿರ್ಧಾರಣೆ ಎಂಬ ಆರ್ಥ. ಗೊರವನಲ್ಲದೆ ಪೊಗಟ8ಂ ಎಂದರೆ ಗೊರವ ಭಿನ್ನನನ್ನು ನಿರ್ಧಾರಿತವಾಗಿ ಹೊಗಳೆನು ಎಂಬ ಆರ್ಥ. ಆದರೆ ಇಡಿ « ಅಲ್ಲದೆ? ಗೆ ನಿರ್ಧಾರಣಾರ್ಥವೆಂದು ಏಕೆ ಹೇಳಿದರೋ ತಿಳಿಯದು. ಇದೇ « ಅಲ್ಲದೆ? ಶಬ್ದವನ್ನು ಮತ್ತೆ ೬೪ ನೆಯ ಸೂತ್ರದಲ್ಲಿ ಹಿಡಿದು ಅವಧಾರಣೆಯಹಿಯೋಗ ವ್ಯವಹೃತಿಯಿಂದಿರೆ.,. , ತಗುಳ್ಳುವುದು ಸಂಹಿತೆಯಂ | ದ. ೬೪. ಸೂ. * ಅಲ್ಲದೆ? ಯ ಮುಂದೆ ಸ್ವರವು. ಬರಲು ಪ್ರಕೃತಿಭಾವವಾಗದೆ. ಸಂಧಿ ಯಾಗುವದೆಂದು ( ಪ್ರಕೃತಿ ಭಾವಕೆ ಪ್ರತ್ಯಪವಾದವಾಗಿ ) ಹೇಳುತ್ತಾನೆ. ಪ್ರಯೋಗ--ಮಾಮರನಲ್ಲದಿಲ್ಲ ( ತೋಂಟದಲ್ಲಿ). ಇನ್ಲಿಯೂ ಅಲ್ಲದು*- ಎಎ ಅಲ್ಲದೆ ಆಗಿದೆಯೆಂದೇ ದರ್ಪಣದ ಮತವಿರಬೇಕು. ಆದರೆ ಇಲ್ಲಿ "ಎ? ಎ. ೧೪ ೨ ಎಂಬದು « ಅಥಿಯೋಗವ್ಯವಹೃತಿ' ಯಂದ ಇದೆ. ಎಂದರೆ ಅದು ತನ್ನ ನಿಯೋಗವನ್ನು --ತನ್ನ ಸೇವೆಯನ್ನು ( ಕಾರ್ಯವನ್ನು ) ಸಕ್ಷಿಸಜಿ ಸುಮ್ಮನೆ ಬಂದಿದೆ. ಮಾಮರನಲ್ಲದೆ ಇಲ್ಲ ಎಂದರೆ ಮಾವರ ಭಿನ್ನ ವಾದದ್ದು (ತೋಟ ದಸ್ಲಿ) ಇಲ್ಲ ಇಷ್ಟೇ ಅರ್ಥ. ಅಲ್ಲಿ ಮಾಮರ ಭಿನ್ನನಾದ ಜಾಲಿ ಬೇವು ಮುಂತಾದದ್ದು ಇಲ್ಲ ಎಂದು ಅರ್ಥ. ಗೊರವನಲ್ಲದೆ ಪೊಗಳೆಂ ಎಂದರೆ ಗೊರವ ಭಿನ್ನನನ್ನು ಹೊಗಳುವದೇ ಇಲ್ಲ ಎಂಬದಾಗಿ « ನಿರ್ಧಾರಣೆ ತೋರು ವಂತೆ ಇಲ್ಲಿ ತೋರುವದಿಬ್ಲ. ಹೀಗೆ. « ಅಲ್ಲದು? ಮೂಲವನ್ನು ಹಿಡಿದು ಅದಕ್ಕೆ « ಎ ' ಫಿರ್ಧಾರಣೆ ( ಅವಧಾರಣೆ ಎಂಬ ಅರ್ಥದ್ದು ) ಸೇರಿದೆಯೆಂದು ದರ್ನಣಕಾರನ ವಿಚಾರವೆಂದು ತಿಳಿದುಬರುತ್ತದೆ. ಈ « ಅಬ್ಲದು' ಶಬ್ದಕ್ಕೆ « ಅಲ್ತು?' ಎಂಬ ರೂಪಾಂತರವುಂಟೆಂದೂ ಈ 6 ಅಭ್ರದು' ಏನ « ದು? ಲೋಪಸಮುಡಿ « ಅಲ್ಲ? ಎನ್ನಬಾರಬೆಂದೂ ದರ್ಪಣಕಾರನು ಸ್ಪಷ್ಟವಾಗಿ ಹೇಳಿ ದ್ದಾನೆ « ಅಬ್ಲದುವೆ2ಬ' ಪ್ರತಿಷೇಧಹೊರ್ಗ ದು ಕಾರಕ್ಕೆ ಲೋಪಸೂಗಲ್ಲೆನ ಲಾಗದು ? ... ಲೋಪಂ ಆಗೆ ಅಲ್ಲ ಎನಲಾಗದು-- ದ. ಸೂ. ೪೭ ರ ನೃತ್ತಿ. ಅನ್ಲದು” ರೂಪಾತರವಾಗಿ ಅಲ್ತು ಆಗುವಾಗ ಅದು ತನ್ನ ಮೂಲಾರ್ಥ ಧ್ಧಿನ್ನ) ಬಿಟ್ಟು ಶ್ರಿಯಾಸನಿಷೇಧಾರ್ಧವನ್ನು ಹೊಂದಿದ್ದನ್ನು ನಾವು ೬೪೩.೬. « ಮಾಮರನಲ್ಲದಿಲ್ಲ' ಎಂಬಲ್ಲಿ ಇರುವ « ಅಬ್ಬದು' ವಿನ ಅರ್ಥ, ಅದಕ್ಕೆ ಪ್ರತಿಯಾಗಿ ಬಂದಪ್ದೆಂದು ದರ್ಪಣಕಾರನು ಹೇಳುವ "ಅಲ್ತು' ವಿನ ಅರ್ಥ ಒಂದೇ ಅಬ. ಅಲ್ಲದ. ತಡ್ಭಿನ್ನ್ಯ ಅಲ್ತು ಎ ಕ್ರಿಯಾಪ್ರತಿಷೇಧ. ಇನ್ನು * ಅಲ್ಲದು' ವಿನ ದ.ಲೋಪವಾಗಿ « ಅಲ್ಲ ಎಂದಾಗಬಾರದೆಂದು ಎಚ್ಚರಗೊಂಡರೂ « ಅಲ್ಲ? ಎಂಬದು ಪ್ರಯೋಗಮಾರ್ಗದನ್ನಿ ಬಂದಿರ ಬೇಕು. ಇಲ್ಲ ಎಂಬದು ಅತ್ಯಂ ತಾಭಾವಾರ್ಥಕವಾದದ್ದು ಇರುವಂತೆ ಅನ್ಯೋನ್ಯಾಭಾವಾರ್ಥಕವಾದ ಅಲ್ಲ ಎಂಬದು « ಅಲ್ಲದು? ವಿನ ರೂಪಾಂತರ ವಾಗಜಿ ಸ್ವತಂತ್ರವಾಗಿಯೂ ಇರಬಹೆ-ದು. ಇನ್ನು ಇಡಿ «ಅಲ್ಲದೆ ಗೆ ಇರ್ಧಾಕಣೆ ಇಲ್ಲನೆ ಅವಧಾರಣೆ ಅರ್ಥವೆಂದು ಹೇಳಿದ್ದು «ತಾನೆ ಲಾಕ್ಷಣಿಕಂ' ಎಂದು ಹೇಳಿಸಿಕೊಂಡ ದರ್ಪಣಕಾರನಿಗೆ ಹೇಗೆ ಯೋಗ್ಯನೆಬದು ವಿಚಾರ ಣೀಯವಾಗಿದೆ. ( ಅಲ್ಲದು -- ಎ- « ಅಲ್ಲದೆ? ಗೆ. ತದ್ಭಿನ್ನ ಅವಧಾರಣೆ ಎಂದೇ ಅರ್ಥ.) « ನಿರ್ಧಾರಣೆ ಶಬ್ದವು ಜಾತಿಗುಣಕ್ರಿಯೆಗಳಿಂದ ಸಮು ದಾಯದಿಂದ ಒಂದನ್ನು ಪೃಥಕ್ಕರಿಸುವದು ( ಪಕ್ಷಿಗಳೊಳ್‌ ಗಿಳಿ ಸುಂದರಂ ಎಂಬ ಅರ್ಥವು ವೈಯಾಕರಣಮಾರ್ಗದಲಿ ರೂಢವಾಗಿದ್ದರೂ ತಾನೇ ಕಾರಕ ಪ್ರಕರಣದಲ್ಲಿ "ನಿರ್ಧಾರಣೆ'ಗೆ ಈ ಅರ್ಥವನ್ನೇ ಹೇಳಿದ್ದರೂ ಅವಧಾರಣಾರ್ಥದಲನ್ಲಿ ಮಾವಾ ಟೆ ಎ ನಿರ್ಧಾರಣೆ ' ಯನ್ನು ಪ್ರಯೋಗಿಸಿ ಏಕೆ ತೊಂದರೆಯನ್ನುಂಟುಮಾಡಿದನೋ? ಜೃ ಬೃ ನ ಎ.) ಸಿ ಎ ಎ ದ ಎ 43ಲಯಿಗೆ ತದ್ಧಿನ್ನ ಎಂಬ ಅರ್ಥವು “ ತನ್ನ ಕೇಡಂ ಬಗೆವನಲ್ಲದೆ ಸುಖಮಂ ಬಗೆಯಂ 3 ನಯಸೇನನ ಧರ್ಮಾಮೃತ್ಕ ೭ನೆಯ ಆಶ್ವಾಸ-೫೫ ಮುಂತಾದ ಪ್ರಯೋಗಗಳಲ್ಲಿಯೂ ಕಾಣಬರುವದು, ( ದರ್ಪಣದ ಈ ಎರಡು (೪೬, ೬೪.) ಅರ್ಥಮಾಡುನದು. ಬಹಳ ತೊಂದರೆಯದೆಂದು ಈ ವರೆಗಿನ ವಿಚಾರಗಳೆಲ್ಲ ದರ್ಪಣದ ಅಕ್ಷರಪ್ರಕರಣಕ್ಕೆ ಸುಬಂಧಿಸಿವೆ ಡ್‌ ೯ ಸಂಧಿ ಸಂಧಿಯು ಶ್ರುತಿಸಹ್ಯವಾಗಬೇಕೆ:ಬದು ಕನ್ನಡದ ವೈಶಿಷ್ಠ ಶಿಷ್ಟ್ಯಗಳಲ್ಲೊಂದಾ ಗಿಡೆ. ಶ್ರುತಿಕಟು ಸಂಧಿಯು ಯಾವ ಭಾ ಪೆಯನ್ಗಿಯೂ ಗೆ «ಗಮಕ ಸಮಾಸದಿಂ ರಳ ಕುಳ ಕ್ಷಸದಿಎ ಶ್ರುತಿಸಪ್ಯ ಸಂಧಿಯಿಂ,....... ೫ ಎಂದು ಕನ್ನಡದ ವೈಶಿಷ್ಟ್ಯಗಳನ್ನು ಹೇಳಿದ್ದನ್ನು ನೆನವಿಗೆ ತಂದುಕೊಳ್ಳ ಬಹುದು. ಈ ಶ್ರುತಿಸಹ್ಯೆ ಸಂಧಿನಿಚಾರವನ್ನು ಅನುಲಕ್ಷಿಸಿ ದರ್ನಣ ಚಟದ ಪರಸದಪೂರ್ವಂ ದ್ವಿತ್ವಾ ಸ್ತರಮಾಗಿರೆ ಪೂರ್ವಪದದ ಚರಮಂ ಹೃಸ್ವಾ! ಶ್ರರಮಾಗೆ ಸಂಧಿ ದೋಷಂ ಸರೇಫನಿದಿಂ/ಗೆ ಶಿಥಿಲವೆಂಂದನುಕಂಪರ್‌ ॥ ದ. ಸೂ. ೫೯. ಎಂಬ ಸೂತ್ರದೆನ್ಲಿ ಒಂದು ಶ್ರುತಿಕಟುಸಂಧಿಯನ್ನು ನಿಷೇಧಿಸಿದ್ದಾನೆ. ಪೂರ್ವ ಪದ ಸರಪದ ಎಂದು ಹೇಳಿದ್ದರೂ ಇದು ಕೇನಲ ಸಮಾಸ ವಿಷಯವಲ್ಲ, ಪದಾಂತಸಂಧಿ ಮಾತ್ರ; ವೈಕಲ್ಪಿಕ. ಪೂರ್ವಶಬ್ದದ ಕೊನೆಯ ಅಕ್ಷರವು ಲಘುವಾಗಿದ್ದು ಪರಶಬ್ಬದ ಆದ್ಯಕ್ಷರವು ಸಂಯುಕ್ತಾ ಕ್ಷರವಿದ್ದ ಲ್ಲಿ ಸಂಧಿಯನ್ನು ಮಾಡಬೇಕೇ ಬಿಡಬೇಕೇ? ಉದಾ: ಇದು - ಸ್ವಾದು, ಎನ್ನ * ವ್ಯವ ಸಾಯಂ. ಈ ಸ್ಥಳಗಳಲ್ಲಿ ಸಂಧಿಮಾಡಿದೆರೆ. ಅದು ಶ್ರುತಿಸಶ್ಯವಾಗುವದಿ್ಲ ವೆಂದು ದರ್ಪಣಕಾರನ ಮತ. ಲೋಪಾಗಮಾದೇಶರೂಪಸಂಧಿಕಾರ್ಯವಾಗು ಮು (ದಕ ಯಾ ವಡೇ ಸಂಧಿ ಎಂದು ತಿಳಿಯದೆ «« ಪರಃ ಸನ್ಸ್ನಿಕರ್ಷಃ ಸಂಹಿತಾ? ""ಎರಡುಂ ಪಲವುಂ ವರ್ಣಂ ಪರಸ್ಪರಂ ಕೂಡುವಂದವುದು ಸಂಧಿ (ದ. ಸೂ. ೪೯) ಎಂಬಂತೆ ಅವ್ಯವಹಿತೋಚ್ಚರಣೆಯೆಲ್ಲ ಸಂಧಿಯೆಂದು ತಿಳಿಯಬೇಕು. ಪರ ಸದದ ಆದ್ಯ ಕ್ಷರವು ಸಂಯುಕ್ತವಾದದ್ದಿರಬೇಕಾದರೆ ಪರಪದೆವು ಸಂಸ್ಕೃತದ್ದಾ ಗಿರಬೇಕು. ಕನ್ನಡದಲ್ಲಿ ಸಂಯುಕ್ತಾಕ್ಷರವು ಆದಿಯಾದೆ ಶಬ್ದಗಳು ಸಿಕ್ಕುವ ದಿಲ್ಲ. ಮೇಲೆ ತೋರಿಸಿದೆ ಉದಾಹರಣಗಳಲ್ಲಿ ಸಂಧಿಮಾಡಿದರೆ - - ಎಂದರೆ ಕೂಡಿಸಿ ಉಚ್ಚರಿಸಿದರೆ ಇದು ಸ್ಟಾದು ಎನ್ನ ವ್ಯವಸಾಯ ಎಂದು ಆಗಿ ಆ ಉಚ್ಚರಣೆ ಶ್ರುತಿಕಟುವಾಗುವದು. ಇಂಥನ್ಲಿ ಪರಶನ್ದಿದೆ. ಆದಿವ್ಯಂಜನಕ್ಕೆ ದ್ವಿತ್ವವೂ ಬರುವದುಂಟು. ಸಂಸ್ಕೃತದಕ್ಲಿ ಸುಧೀ* ಉಪಾಸ್ಯಃ ಎಂದಿರುವಾಗ ಈ ಕಾರಕ್ಕೆ ಯಕಾರಾದೇಶವಾಗುವದಷ್ಟೇ. . ( ಯಣ್‌ ಸಂಧಿ) ಸುಧ ರ್ಯ ಉಪಾಸ್ಯಃ ಎಂದು ಇರುವಾಗ ಅನಚಿ ಚ ( ಪಾಣಿನಿ ೮-೪-೪೭ ) ಎಂಬ ಸೂತ್ರದಿಂದ ಸುಧ್‌ರಯ್‌*ಉಪಾಸ್ಯಃ ಆಗಿ ಬಳಿಕ ರುಲಾಂಜಶ್‌ರುಶಿ ( ಪಾಣಿನಿ ೮.೪.೨೩) ಈ ಸೂತ್ರದಿಂದ ಧ ಕಾರವು ದ ಕಾರವಾಗಲು ಸುದ್ಧ್ಯ್ಯುಷಾಸ್ಯಃ ಎಂದಾಗುವಂತೆ ಇಲ್ಲಿಯೂ ಇದು ಸ್ಲ್ಯಾದು, ಎನ್ನ ವ್ವ್ಯವ ಸಾಯಂ ಐಂದಾಗುವದು. ಸುದ್ಭ್ಯ್ಯುಪಾಜ್ಯ ಎಂಬದು ಸಂಸ್ಕೃತದವರಿಗೆ ಶ್ರುತಿ ಕಟುವಾಗುವದಿಲ್ಲವೇನೊ? ಆದರೆ ಇಂಥ ಸಂಧಿಯು ಕನ್ನಡದವರಿಗೆ ಶ್ರುತಿ ಕಟುವಾಗಿದೆ. ಇಂಥ ಸಂಧಿಯನ್ನು ಮಾಡಬಾರದೆಂದು ದರ್ಪಣಕಾರನು ಹೇಳಿದ್ದರೂ ಶಾಸನಕಾರನು «« ಸ್ವರಾದರೋ ವ್ಯಂಜನೇ ೫ ( ಶಾ. ಸೂ.೧.೬೭) ಎಂಬ ಸೂತ್ರದಿ:ದ ಸ್ವರದ ಮುಂದಿರುವ ರೇಫ ಭಿನ್ನವಂ ಜನಕ್ಕೆ ವ್ಯಂಜನವು ಪರವಾದರೆ ದ್ವಿತ್ವವಾಗುವದೆಂದು ಹೇಳಿ ದರ್ಪಣಕಾರನು ದೋಷಕ್ಕೆ ಉದಾ ಹರಿಸಿದ ಬರಿಸಿ * ಪ್ರಧಾನರಂ ಎ ಬರಿಸಿಸ್ಟ್ರಧಾನರಂ ಇದುಸ್ಸ್ವಾದು ಮುಂತಾದ ವನ್ನೇ ಉದಾಹರಿಸಿದ್ದಾನೆ. ದರ್ಸ್ಪಣಕಾರನು-- ಬರಿಸಿ ಪ್ರಧಾನರಂ ಕು (ಬರಿಸಿಪಥಾನರಂ ಮುಂತಾಗಿ ಇಲ್ಲಿ ಇರಬೇಕು.) ಳ್ಳಿರಿಸಿ ಪ್ರಿಯಕುಶಲವಾರ್ತೆಯಂ ನೆಜ ಕೇಳ್ದು | ಸ್ಥಿರಮಿರ್ದುಪ್ರಭು ನುಡಿಯೆ ಪ್ರರೂಢಮುದನಾದನಾಶನೆಂಬುದಮಾರ್ಗಂ ॥ (ದ. ಸೂ.ರ್ಕರ ಪ್ರಯೋಗ) ಎಂದು ಇದು ದೋಷವೆಂದು ಸ್ಪಷ್ಟವಾಗಿ ಹೇಳಿದ್ದಾನೆ. ಆದಕೆ ಹಳೆಯ ಶಿಲಾಲಿಹಿಗಳನ್ಲಿ ಶಾಸನಕಾರನು ವಿಧಿಸಿದುತೆ ವ್ಯಂಜನ ದ್ವಿರ್ಭಾವವೇ ಕಂಡು ಜಾ: (ದಷ್ಟ ಮವನ ಬರುತ್ತದೆಯಂತೆ. ಇದು ಸಂಸ್ಕೃತಾನುಸರಣವಿರಬಹುದು. ಇನ್ಲಿ ದರ್ಪಣ ಕಾರನು ರೇಫಸಂಯುಕ್ತವು ಪರವಾದ ಪ್ರಯೋಗವನ್ನು ದೋಷಕ್ಕೆ ಉದಾ ಹರಿಸಿದ್ದು ಯುಕ್ತವಾಗಿಲ್ಲ; ಏಕೆಂದತ್ಕೆ, ರೇಫಸಂಯುಕ್ತವು. ಪರವಾದರೆ ಅಲ್ಲಿ ತಿಥಿರೋಚ್ಚರಣೆ ಇದ್ದರೆ ಅದು. ದೋಷವನ್ಲವೆಂದು.. (4 ಸರೇಫಮಿದಿ ಇಗೆ ಶಿಥಿಲಮೆ:ದನುಕರಿಪರ್‌ ಗ್‌ ಮುಂದೆಯೇ ಹೇಳಿದ್ದಾನೆ. ಇದ) ದು ಎನ್ನ ವ್ಯವಸಾಯು ಮುಂತಾದವನ್ನು ಉದಾಹರಿಸಬೇಕಾಗಿತ್ತು. ಬರಿಸಿ ಪ್ರಧಾನರು ಎಂಬ ಪ್ರಯೋಗದಕ್ಲಿ ರೇಫಸಂಯುಕ್ತವು. ಪರನಾಗಿದ್ದರೂ ಶಿಥೀಃ ಹ ಚ್ಚರಣೆ ಇಲ್ಲ. ಬರಿಸಿ*ಪ್ರಥಾನರಂ ಬೇಗೆ ಶಿಥಿರೋಚ್ಚರಣೆ ಇದ್ದರೆ ಇದು ದೋಷವಾಗುತ್ತಿರಲಿಲ್ಲ. ಆದತೆ ಪದೃ್ಧವಾದದರಿಂದ *ಸಿ?' ಎಂಬದು ಗುರು ವಾಗಬೇಕಾಗಿದೆ. ಕಿಥಿರೋಚ್ಚರಣೆ ಯಾದತೆ ಛಂಜಮೋದೋಮವು ಬರುವದು. ಇಂಥಲ್ಲಿ "ಭ್ರಥಾನವಂ ಬರಿಸಿ? ಈರೀತಿ ಹೇಳಬೇಕೆಂದು ದರ್ನಣಕಾರನ ಮತವು. ಈ ಸಂಧಿದೋಷನನ್ನು ಪದೈದಪ್ಸಿ ಮಾತ್ರ ಒಸ್ಸಬಹುದೆಂದು ಶಾಸನ ಕಾರನು ಹೇಳುತ್ತಾನೆ. ಆದರೆ ದರ್ಪಣಕಾರನು-- ಏಿಗೆಯದೆ ಸತ್ತಣಾಭ್ಯವಹಾ ರಿಗಳ.ಸಿರ್ವರ್‌ ಗದ್ಮಕಾವ್ಮದೊಳ್‌ ನಿರ್ಜಂಧಂ | ಪುಗದೆಂದರೋಚಿಗಳದಂ ತೆಗಳೆಂದಾ ಗದ್ಯಪದ್ಯ ಕಾವ್ಕದೊಳಿಕ್ಕರ್‌ ॥| ದ. ಸೂ. ೬೦. ಇದು ಗದೃಪದ್ಯಗಳೆರಡರಸ್ಸಿಂೂ ದೋಷವೆಂದೇ ಹೇಳಿದ್ದಾನೆ. ಇನ್ನು ಇದು ಪದಾಂತ ಸಂಧಿಯಾದದೆರಿ:ದೆ ವೃಕಲ್ಪಿಕ. ಎನ್ನ... .. ವ್ಯವಸಾಯಂ ಎಂದು ವಿಸಂಧಿ ಮಾಡಿದಾಗ ದೋಷನಿಲ್ಲವೆ: ಬದು ನಿಜ. ಸುಧಿಮಾಡಿದಾಗ-- ಅವ್ಯವಹಿತವಾಗಿ ಉಚ್ಚರಿಸಿದಾಗ -- ದೋಷನೆಂದೇ ದರ್ಪಣಕಾರನ ಮತ್ತೆ ಅನನು ಈ ಸಂಧಿ ಯನ್ನು ಶ್ರುತಿಕಟು ಎಂದೇ ಹೇಳುವನು. ಒಟ್ಟಿಗೆ ಎನ್ನವ್ವ್ಯವಸಾಯಂ ಬರಿಸಿ ಪ್ರೃಥಾನರಂ ಎಂಬ ಸಂಧಿಗಳು ಶ್ರುತಿಕಟುಗಳು. ಗದ್ಯವಾಕ್ಯದಲ್ಲಿ ಛಂದೋನಿರ್ಬಂಧ ಕೆ ಕ್‌ ಇ ೪ ದು ಹೇಳಬಹುದಲ್ಲ? ಇದು ಸ್ಲ್ಟಾದು ಏಕೆ? ಸ್ವಾದು ಇದು ಎನಬಹು ದಜ್ಲನೇ? ಆದದರಿಂದ ಔಚಿತ್ಯವು (ಶ್ರುತಿಸಹ್ಯತೆ) ಸಾಧಿಸುವದರಿಂದ ದರ್ಪ ಣಕಾರನ ಮತವನ್ನು ಒನ್ಸಬೇಕು. ಸಂಸ್ಕೃತಾನುಸರಣದಿಂದೆ ಬರಿಸಿಫ್ಸಧಾನರಂ, ಕುಮ್ಭ, ಸಜ್ಯಟ್ಕಿ ಕಣ್ಬಕ, ಸಮ್ಸಿಗೆ ಮುಂತಾದವು ಹಿಂದಿನ ಕಾಲದಲ್ಲಿ ಬಂದಿರ ಬಹುದೇನೋ? ೪ಲ್ಲದ್ದರಿಂದ ಬರಿಸಿಸ್ಟ್ರಧಾನರ: ಎಂದು ಹೇಳುವದೇಕೆ? ಪ್ರಧಾನರಂ ಬರಿಸಿ ೨ು ಬ್ರ ಗಿ ಇನ್ನು ರೇಫಸಂಯುಕ್ತಾಕ್ಷರವು ಪರವಾದಲ್ಲಿ ಶಿಥಿರೋಚ್ಚರಣೆ ಮಾಡ ಬಹುದಾದದರಿಂದ ಅಲ್ಲಿ ಸಂಧಿಯಾಗಬಹುದೆಂದೂ ಅದು ಶ್ರುತಿಕಟುವಾಗು ವದಿಲ್ಲವೆಂದೂ ದರ್ಪಣಕಾರನು 4 ಸರೇಫವಮಿದಿರಾಗೆ ಶಿಥಿಲಮೆಂದನು ಕರಿಪರ್‌ ಎಂದು ಆಸಂಧಿಯನ್ನು ಒನ್ಬಿ "" ಪ್ರಣಯದೆ*ತ್ರಿ ಪಥಗೆ ನಡೆತರೆ* ಕ್ರಿಣೇತ್ರನೊಲವಿಂದೆ ತಾಳ್ವಿದಂ ಮಸ್ತ ಕದಡೊಳ್‌? ಎಂದು ಉದಾಹರಿಸಿದ್ದಾ ನೆ. ರೇಫಸಂಯುಕ್ತವು. ಪರವಾದಾಗ ಶಿಥಿರೋಚ್ಚರಣೆ ಸಂಸ್ಕೃತದಲ್ಲಿಯೂ ಕ್ವಚಿತ್ತಾಗಿ ಇತ್ತೆಂದು ತಿಳಿಯಬರುತ್ತದೆ. ವೃತ್ತರತ್ನಾ ಕರದಲ್ಲಿ ಕೇದಾರಭಟ್ಟನು-- * ತರುಣಂ ಸರ್ಷಪಶಾಕಂ ನವೋದನಂ ಪಿಚ್ಛಿಲಾನಿಚ ದಧೀನಿ | ಅಲ್ಪನ್ಯಯೇನ ಸುಂದರಿ ಗ್ರಾಮ್ಮಜನೋ ಮಿಷ್ಟಮಶ್ನಾತಿ ॥ (ಎಸೈತರತ್ತಾಕಕೇ ) ಇನ್ಲಿ "ರಿ' ಎಂಬ ಅಕ್ಷರಕ್ಕೆ ಗುರುತ್ವವಿಲ್ಲವೆಂದು ಎಂದರೆ ಅಕಫ್ಲಿ ಶಿಥಿ ಲೋಚ್ಚರಣೆ ಇರುವದೆಂದು ತೋರಿಸಿದ್ದಾನೆ. ಅದೇ ಗ್ರಂಥದ ವ್ಯಾಖ್ಯಾನದಲ್ಲಿ ಆ ಗೃಹೀತ ಪ್ರತ್ಯುದ್ಧಮನೀಯವಸ್ತ್ವಾ 3 ( -- ಕುಮಾರಸಂಭವ ) ಎಂಬ ಉದಾಹರಣವೂ ಇದೆ. ಯದಾಂತೀವ್ರಪ್ರಯತ್ನೇನ ಸಂಯೋಗಾದೇರಗೌರವಂ | ನಚ್ಛಂದೋಭಂಗಮಿತ್ಕ್ಯಾಹುಸ್ತದಾ ದೋಷಾಯ ಸೂರಯಃ ॥ (- ಸರಸ್ವತೀ ಕಂಠಾಭರಣ ಎಂಬ ಭಂದೋಗ್ರಂಥ.) ರಾಮಾಯಣದ ಉದಾಹರಣ... ತಾನ್‌ಮೃತಾನಪಿ ಕ್ರವ್ಳಾದಾಃ ಕೃತಘ್ನಾ ನ್ನೋಪಭುಂಜತೇ | ಇಂಥ ಶೈಥಿಲ್ಯದ ಉದಾಹರಣಗಳನ್ನೂ ಪ್ರಾಕೃತಭಾಷೆಯ ಉದಾಹರಣ ಗಳನ್ನೂ ವೃತ್ತರತ್ನಾಕರ ಓೀಕಾಕಾರನು ಕೊಬ್ಬದ್ದಾನೆ. ಸಂಸ್ಕೃತ ಪ್ರಾಕೃತ ಗಳಿಂದ ದೇಶಭಾಷೆಗಳಿಗೂ ಈ ಶೈಥಿಲ್ಯವು ಬಂದಿರಬೇಕು. ಆದಕೆ ಬಂದು ದ್ವಾರಕೆಗಾಗ ತಾ ಗೋ ವಿಂದ ಹ ಸ್‌ ಹೀಗೆ ಗೇಫೇತರ ಸ:ಯುಕ್ತಗಳು ಪರವಾವಾಗಲೂ ಶೈಥಿಲ್ಯವನ್ನು ಮಾಡುವ ರೂಢಿಯು. ನಡುಗನ್ನಡಕಾಲದಲ್ಲಿ ಉಂಟಾದಂತೆ ತೋರುತ್ತದೆ. ಅನ್ಲಿ ಸಂಯುಕ್ತಾ ಕ್ಷರದ ಹಿಂದಿನ ಲಘುವಿಗೆ ಗುರುತ್ವವು ಬಾರದಂತೆ ಉಚ್ಚರಿಸಬೇಕಾ ಗುವದು. ಈ ಶೈಥಿಲ್ಯವು ಶಾಸ್ತ್ರೀಯವಲ್ಲ. ನಮ್ಮ ಕೈಥಿಲ್ಯವು! ಇದನ್ನು ಪ್ರಾಚೀನಲಾಕ್ಷಣೆಕರು ಒಪ್ಪುವದಿಲ್ಲ. ಇನ್ನೊಂದು ವಿಚಾರವನ್ನು ಹೇಳಿ ಸಂಧಿ ಪ್ರಕರಣವನ್ನು ಮುಗಿಸುತ್ತೇನೆ. ಕೇನಾರ್ಥೀ ಕೋ ದರಿದ್ರಃ ಎನುತುಮನಸಿತುಮಂ ಧರ್ಮಜಂ ಸೂಜಗೊಟ್ಟಂ” ಈ ಪ್ರಯೋಗದನ್ಲಿ-- 44 ಕ: ಶೇನಾರ್ಥಿ......... ದರಿದ್ರಃ ?1 ಇದು. ವಾಕ್ಯಾನುಕರಣ ಇಲ್ಲವೆ. ವಾಕ್ಯಾವತ ಸಣ, ವಾಕ್ಯಾವತರಣದೆನ್ನಿ ಸಂಧಿ ವಿಕಲ್ಪವೆ.ದು. ದರ್ಪಣಕಾರನು ಹೇಳಿದ್ದಾನೆ. (ದ. ಸೂ. ೬೧) ಆದರೆ ಮೇಲೆ ತೋರಿಸಿದ ವಾಕ್ಯಾವತರಣವನ್ನು ««,, ದರಿದ್ರೆ ಎನುತುಂ ಎಂಬದಾಗಿ ಉದಾಹರಿಸಿದ್ದಾನೆ. ಅಂದರೆ ಅಲ್ಲಿ ದರಿದ್ರಃ ಎಂಬುದರ ಮುಂದಿನ ವಿಸರ್ಗಲೋಪವಾದ ಬಳಿಕ ಅದಕ್ಕೆ ಎನುತುಂ ಎಂಬದು ಪರವಾಗಲು ವಿಸಂಧಿ ಯಾಗಿದೆಯೆಂಬದಕ್ಕೆ ( ದರಿದ್ರಿನುತಂಂ ಎಂದು ಸಂಧಿ ಆಗಲಿಲ್ಲ.) ಉದಾ ಹರಿಸಿದ್ದಾನೆ. ಆದರೆ ವಿಸರ್ಗಲೋಪದ ವಿಧಾನವನ್ನು ಹೇಳಲಿಲ್ಲ. ಇದನ್ನು ಶಾಸನಕಾರನು ವ್ಯವಸ್ಥೆ ಸ್ಥೆಗೊಳಿಸಿದ್ದಾನೆ. ಲುಜನವೈಯಾನುಕರಣಸ್ಯ ವಿಸರ್ಗಸ್ಯ | (ಶಾ. ಸೂ. ೧. ೮೧) ವನ್ನು ಹೇಳಿದ್ದಾನೆ. “ಅನುಕರೆಣಂ'' ಈ ಸೂತ್ರದೆನ್ಸಿ ಹಪ ( ಶಾ. ಸೂ. ೧.೫೧) ಈ ತ್ರದಿಂದ ಅನುಕರಣ ( ಅವತರಣ) ಗಳ ಸಂಧಿಯನ್ನು ವ್ಯವಸ್ಥಿತವಾಗಿ ಹೇಳಿದ್ದಾನೆ. ಇಂಥ ಸ್ಥಳಗಳಲ್ಲಿ ದರ್ಪಣದ ವಿಧಾನಗಳನ್ನು ಸ್ಪಷ್ಟಪಡಿಸಲು ಸಾಧ್ಯವಾಗುವದಿಲ್ಲ. ಇನ್ನು ನಾನು ದರ್ಪಣದ ಪರಿನಿಡಿಯಂತೆ ನಾನಪುಕರಣಕ್ಕೆ ಸಾಗು ವೆನು. ಆರಂಭದನ್ಲಿ ನಾಮದ -- ಎಂದರೆ ಪ್ರಾತಿಸದಿಕದ ಇಲ್ಲವೆ ದರ್ನಣ ಪಿಂ 7_3_ ಶಾಳನಕಾರರ ರೂಢಿಯಂತೆ «ಲಿಂಗ? ದ ವಟಖ್ಯಖ್ಯೆ ಬರುವದು. ಲಿಂಗ ಶಬ್ದವು ಪುಂಸ್ಕೃ ಶ್ರೀತ್ವ ನಪ್ತ್ವ ವ್ಯಂಜಕ ಶಬ್ದಗತ ಧರ್ಮವಿಶೇಷ ಎಂಬ ಅರ್ಥವು ರೂಢವಾಗಿದ್ದರೂ ದರ್ಪಣಶಾಸನಕಾರರು « ಪ್ರಾತಿನದಿಕ'ಕೈ ಲಿಂಗ ಶಬ್ದ ವನ್ನು ರೂಢಮಾಡಿದೆರು. ದರ್ಪಣಕಾರನು-- ಕ್ರಿಯೆಯಂ ನುಡಿಯದುದು ವಿಭ ಕ್ರಿಯುನಿಲ್ಲದುದರ್ಥಮುಳ್ಳು ದಂಶದು ಲಿಂಗಂ | ದ. ಸೂ. ೭೨ ಎಂದು ಲಿಂ ಗವ್ಯಾಖೈೆಯನ್ನು ಸೂತ್ರಿಸಿದನು. ಶಾಸನಕಾರನು “ ಅರ್ಥವಲ್ಲಿಂಗೆಂ? (ಶಾ. ಸೂ. ೧.೮) ಎಂಬ ಸೂತ್ರ ದಿಂದ ಅರ್ಥವುಳ್ಳ ಶಬ್ದರೂಪವು ಲಿಂಗವೆಂದು ಹೇಳಿ ಪ್ರಾತಿಷದಿಕಾರ್ಥದಲ್ಲಿ ಲಿಂಗ ಶಬ್ದವನ್ನೇ ಬಳಸಿದನು. ಈ ಶಬ್ದವನ್ನು ಕನ್ನಡದಲ್ಲಿ ನಾಗವರ್ಮನೇ ಬಳಕೆಗೆ ತಂದನೆಂದು ತೋರುತ್ತದೆ. ಆತನು ತನ್ನ ಅರ್ಥವದಕ್ರಿಯಾವಾಚಿ ಕೃದಂತಂ ಚ ಲಿಂಗಂ (ಭಾ. ಸೂ. ೬೮) ಎಂಟ ಸೂತ್ರದಲ್ಲಿ ಲಿಂಗ ಶಬ್ದವನ್ನು ಹೇಳಿದನು. ಶಾಸನಕಾರನು ಲಿಂಗ ಶಬ್ದಕ್ಕೆ «4 ಲೀನಂ ಅರ್ಥಂ ಗಮಯತೀತಿ ಲಿಂಗಂ» ( ತನ್ನಲ್ಲಿದ್ದ ಅರ್ಥವನ್ನು ತೋರಿಸುವದರಿಂದ ಲಿಂಗವು ) ಎಂಬ ವ್ಯ್ಯತ್ಸತ್ತಿ ಯನ್ನು ಹೇಳಿದನು. ಲಿಂಗ ಶಬ್ದವು ಪ್ರಾತಿಸದಿಕಾರ್ಥದಲ್ಲಿ ಶಾಕಟಾಯನಾದಿ ಜೈನವ್ಯಾಕರಣಗಳಲ್ಲಿ ಪ್ರಯುಕ್ತ ವಾಗಿದೆಯೋ ನೋಡಬೇಕು. ಆದರೆ ಇದರಿಂದ ಇವರ ವ್ಯಾಕರಣಗಳಲ್ಲಿ ಪುಂಸ್ತ್ವ್ವಾದಿ ವ್ಯಂಜಕಧರ್ಮ ಎಂಬ ಅರ್ಥದಲ್ಲಿ ರೂಢವಾದ ಲಿಂಗ ಶಬ್ದ, ಮತ್ತು ಪ್ರಾತಿಪದಿಕಾರ್ಥದ ಲಿಂಗ ಶಬ್ದ ಹೀಗೆ ಎರಡು ಲಿಂಗ ಶಬ್ಬ್ದಗಳುಂಟಾಗಿ ತೊಂದರೆ ಸಂಭವಿಸಿತು. ದರ್ಪಣಕಾರನು-- ನೀನಉಣ ಕರ್ನಾಟಕದೊ | ಳ್ಪೀನಂ ಸ್ತ್ರೀ ಪುಂ ನಪುಂಸಕೋಭಯ ಪುಂ ಸ್ತ್ರೀ ॥ ಸ್ತ್ರೀನಪ್‌ ಸಮಸ್ತ ವಾಚ್ಶಾ | ನ್ಕೂನಾವ್ಮಯಮೆಂದು ಲಿಂಗಮೊಂಚತ್ತು ತೆಐಂ । ದ, ಸೂ. ೮೮ ಈ ಸೂತ್ರದಲ್ಲಿ ಸ್ತ್ರೀ ವಾಚಕ ಪುಂ ವಾಚಕ ಮುಂತಾಗಿ ಒಂಬತ್ತು ಲಿಂಗ ( ಪ್ರಾತಿಪದಿಕ ) ಗಳನ್ನು ಹೇಳಿದನು... ಅನನು ಹೇಳುವ ಅವ್ಯಯ ಲಿಂಗದ ನಿರೂಪಣೆಯನ್ನು ನೋಡಿರಿ-- ಹ ಹಂ ದೊರೆನಡೆದವ್ಯಯಲಿಂಗಂ ಸರಿ ಸರ್ವನಿಭಕ್ತಿಗಂ ಕ್ರಿಲಿಂಗಕ್ಕಂ ತ301 ಸರಿ ವಚನತ್ರಿತಯಕ್ಕಂ ; ಸರಿಯೆನಿಸಿ ವಿಕಾರಮಿಲ್ಲದರ್ಥಮನೀಗುಂ | ದ. ಸೂ. ೯೦ ಎಂಬ ಸೂತ್ರಕ್ಕೆ ಉದಾಹರಿಸುವಾಗ ಚಚ್ಚರಂ ನುಡಿದೆಂ ಎಂಬಲ್ಲಿ ಚಚ್ಚರಮಂ ನುಡಿನಂ ಎಂದು ದ್ವಿತೀಯೆಯನ್ನೂ ಪಚ್ಚನೆ ಕೆಚ್ಚನೆ ಬಗೆಯಂ ಎಂಬಲ್ಲಿ ಚತುರ್ಥಿಯನ್ನೂ ಕಲ್ಪಿಸಬೇಕೆಂದು ಹೇಳಿ, ಮಿಗೆ ಬಳಲ್ಹಂ, ಮಿಗೆ ಬಳಲ್ಬಳ್‌, ಮಿಗೆ ಬಳಲ್ಪುದು ಎಂಬಲ್ಲಿ ಮಿಗೆ ಎಂಬದು ಲಿಂಗತ್ರಯದಲ್ಲಿ ಬಂದಿತೆಂದು ಭೋಂಕನೊರ್ವಂ ಬಂದಂ, ಮೆಲ್ಲನಿರ್ವರ್‌ ನುಡಿದರ್‌ ನೆಟ್ಟನೆಲ್ಲರುಂ ಪೋದರ್‌ ಎಂಬಲ್ಲಿ ಭೋಂಕನೆ ಮೊದಲಾದವು ಕ್ರಮವಾಗಿ ನಿಕದ್ದಿಬಹುವಚನ ಗಳಲ್ಲಿ ಬಂದಿವೆಯೆಂದು, ಕಮ್ಮಿದಂ ಕಮ್ಮಿದಳ್‌ ಕಮ್ಮಿತು ಎಂಬಿವು ಅವ್ಯಯ ಗಳೆಂದು ತನ್ನ ೮೮ನೆಯ ಸೂತ್ರದನ್ಲಿ ಉದಾಹರಣಗಳನ್ನಾಗಿ ಹೇಳಿ ತನ್ನ ವೈಯಾಕರಣತ್ವಕ್ಕೆ ಸಂಶಯವುಂಟಾಗುವಂತೆ ಮಾಡಿದ್ದಾನೆ. ತಾನೆ ಲಾಕ್ಷಣಿಕಂ ನಡೆದುಜಿ ಮಾರ್ಗಂ . , . ಕೇಶವಂಗಿದಿಬಂಟೀ ಮುಂತಾಗಿ ಹೊಗಳಿಕೆಸಡೆದವ ನಿಗೆ ಈ ಅಶಾಸ್ತ್ರೀಯ ನಿರೂಪಣೆ ಶೋಭಿಸುವದಿಲ್ಲ ಇದು ಅವನು ಹೇಳಿದ್ದೋ ಅನ್ಯರು ಸೇರಿಸಿದ್ದೋ ಶಿಳಿಯದು. ೯೦ ನೆಯ ಸೂತ್ರದ « ನಿರ್ನೆರಂ ಎಳೆ ದುಯ್ಕೈ?' ಎಂಬ ಉದಾಹರಣದಲ್ಲಿ « ನಿರ್ನೆರಂ' ಪ್ರಥಮೆಯಂತೆ ಕಂಡರೂ ಪ್ರಥಮಾರೂಪವಲ್ಲ. ಅವ್ಯಯಗಳೂ ಪ್ರಾತಿಪದಿಕಗಳಾದದರಿಂದ ಅವಕ್ಕೆ ಪದತ್ವವು ಬರಬೇಕಾದರೆ ಸಾಧ್ವನಂಶಾಸನ ವಿಭಕ್ತ್ಷಿ' ಎಂದು ಪ್ರಥಮಂ ಬಂದು ಲುಪ್ತ ವಾಗಿದೆಯೆಂದು ಪ್ರತಿಪಾದಿಸುವ ವೈಯಾಕರಣ ಮಾರ್ಗದಿಂದ ಪ್ರಥಮೆಯೆಂಂದು ಕಿಳಿಯಬಹುದಾದರೂ ( ನಿರ್ನೆರಂ 3. ಪ್ರಥಮೆಯ ಮ, "ಮ್‌ ಉಊಪ್ತವಾಗಿ ನಿರ್ನೆರಂ ಎಂದೇ ರೂಪಪು. ನಿರ್ನೆರ - ಮ್‌ ಎಂದು ಅಲ್ಲ) ಚಚ್ಚರಂ ನುಡಿದಂ ಎಂಬಲ್ಲಿ ದ್ವಿತೀಯೆಯನ್ನು ಹೇಗೆ. ಕಿಳಿಯೋಣ? ಚಚ್ಚರಂ ( ಶ್ಸ-ಸತ್ವರಂ ) ನುಡಿದಂ ಎಂದರೆ ತೀವ್ರವಾಗಿ ನುಡಿದನೆಂಬ ಅರ್ಥವೇ ಹೊರತು ತೀವ್ರವನ್ನು ನುಡಿದನು ಎಂದು ಅರ್ಥವಲ್ಲ. ಚಚ್ಚರಂ ಎಂಬದು ಇಲ್ಲಿ ಕ್ರಿಯಾವಿಶೇಷಣ, ಕರ್ಮಾರ್ಥಕವಲ್ಲ. ಕ್ರಿಯಾವಿಶೇಷಣಾವ್ಯಯಗಳಿಗೆ ಸಾಮಾನ್ಯವಾಗಿ ಸಾಧ್ವನುಶಾಸನವಿಭಕ್ತಿ-- ಪ್ರಥಮೆ... ಬರುವದು. ಲಿಂಗತ್ರಯಕ್ಕೆ ವಚನತ್ರಯಕ್ಕೆ ಉದಾಹರಿಸಿದ್ದೂ ಇದೇಮೇರೆಗೆ ಅಶಾಶ್ರ್ರೀಯವಾಗಿದೆ. ಇನ್ನು ಅವ್ಯಯಶಬ್ದದ ವ್ಯ್ಯತ್ಸತ್ತಿಯನ್ನು ಹೇಳುವಾಗ ಪ್ರಾಚೀನಿರು-- ಆ ಎಶ ಸದೃಶ ತ್ರಿಷು ಲಿಗೇಷು ಸರ್ವಾಸು ಚ ವಿಭಕ್ತಿಷು ವಚನೇಷು ಚ ಸರ್ವೇಷು ಯನ್ನನ್ಕೇತಿ ತದನ್ಯಯಮ್‌ | ಎಂದು ಲಿಂಗವಚನ ವಿಭಕ್ತಿ ನಿಮಿತ್ತಕವಾದ ವಿಕಾರಗಳಿಲ್ಲದ ಏಕರೂಪದೆಲ್ಲಿರುವ ಶಬ್ದವು ಅವ್ಯಯ ( ವ್ಯಯ-ವಿಕಾರ- ರಹಿತ ) ಎಂಬ ಅವ್ಯಯ ಸ್ವರೂಪವನ್ನು ಹೇಳಿರುತ್ತಾರೆ ಆ ಶ್ಲೋಕದ ಭಾಷಾಂತರವನ್ನು ಮಾಡಿ ಬೇಕಾದರೆ ಹೇಳಲಿ, ಆದೆರೆ ಶಾಬ್ದ ಬೋಧೆದಲ್ಲಿ ಅನ್ವಯಕ್ಕೆ ಹೇಳಿದ ಫಿಯಮಗಳನ್ನು ಲಕ್ಷಿಸಬೇಡವೇ? ಪ್ರಥಮಾ ದ್ವಿತೀಯಾ ವಿಭಕ್ತಿಪ್ರತ್ಯಯ ಲೋಪ ನಿಚಾರೆ. “ ಬಿಂದುವದಂತಕ್ಕುಟಾದೆಡೆ | ಗೆಂದುಂ ಪ್ರಥಮ್ಮೆ ಕನಚನದೊಳ್‌ ಲೋಪಂ” (ದ. ಸೂ. ೧೦೫) ಅಕಾರಾಂತಗಳನ್ನುಳಿದು ಉಳಿದೆ ಸ್ವರಾಂತ ವ್ಯಂಜನಾಂತಗಳ ಮುಂದಿನ ಪ್ರಥಮಾ ವಿಭಕ್ತಿಯ ಮ್‌ ಪ್ರತೃಯಕ್ಕೆ ಲೋಪವಾಗುವದು. ಉದಾ: ನರಿ, ಕರು, ತಂದೆ, ತಾರ್ಯ ಮುಂ, ಪ್ರಥಮೆಯ ರೂಪಗಳು. ನಡುಗನ್ನಡ ಕಾಲದಲ್ಲಿ ಅಕಾರಾಂತಗಳ ಮುಂದಿನ ನ ಪ್ರತ್ಯಯಕ್ಕೂ ಒಮ್ಮೊಮ್ಮೆ ಲೋಪ ವಾಗುತ್ತಿತ್ತು. ಉದಾ: ಇಂತೆ:ದನಾ ವಿದುರ, ಹೊಸಗನ್ನಡದಲ್ಲಿ ಜನರಾಡುವ ಭಾಷೆಯಲ್ಲಿ ವಿಶೇಷವಾಗಿ, ಗ್ರಾಂಥಿಕ ಭಾಷೆಯಲ್ಲಿ ಕೆಲವೆಡೆ, ಅಕಾರಾಂತಗಳ ಮುಂದಿನ ಪ್ರಥಮೆಯ ಪ್ರತ್ಯಯಕ್ಕೆ ಲೋಪವು ಕಾಣಬರುವದು. ಉದಾ: ರಾಮ ಹೀಗೆ ಹೇಳಿದ. ಆದರೆ, ದುಷ್ಟ ಜನರನ್ನು ಸೀಡಿಸುವನ್ನು ಹೊಲ ಮನೆಗಳ ಸವಿಪದಲ್ಲಿ ಇದೆ ಮುಂತಾದ ಕಡೆಗಳಲ್ಲಿ ದುಷ್ಟ ಹೊಲ ಈ ಶಬ್ದ ಗಳ ಮುಂದೆ ತಕ್ಕಷ್ಟು ನಿಲ್ಲದೆ ಮುಂದಿನ ಶಬ್ದಗಳನ್ನು ನಂಡಿದರೆ « ದುಷ್ಟ ಜನರನ್ನು” ಎಂದು ಬೇಡಾದ ಅರ್ಥಕ್ಕೆ ಎಡೆಯಾಗುವದು. ಆದದರಿಂದ ಔಚಿತ್ಯವನ್ನರಿತು ಲೋಪಮಾಡಬಹುದು. ದ್ವಿತೀಯಾವಿಬಕ್ತಿ ಪ್ರತ್ಯಯವನ್ನೂ ಲೋಪಿಸುವ ವಾಡಿಕೆ ಕೆಲಮಟ್ಟಿಗೆ ಕಾಣಬರುವದು. ಉದಾ: ಹಣ್ಣು ಹರಿ, ಕಾಯಿ ತಿನಬೇಡ, ಹಸಿಯೆಣ್ಣೆ ತಿಂದರೆ ವಾತವಾಗುವದು. ಇನ್ನೂ ದಾರಿಯಂ ನಡೆದನು, ದಾರಿಯ ನಡೆದನು, ದಾರೀ ನಡೆದನು ಈ ಅವಸ್ಥೆ ಗಳನ್ನು ದಾಟ ದಾರಿ ನಡೆದನು ಈ ತರದೆ ಅವಸ್ಥೆಗೆ ಬಂದಂತೆ ತೋರುತ್ತದೆ. ಹೊಸಗನ್ನಡ ದೆಲ್ಲಿ ಪ್ರಥಮಾ ದ್ವಿತೀಯಾವಿಭಕ್ತಿಸ್ರ ತ್ಯ ಯಲೋಪವನ್ನು ವ್ಯಾಕರಣವು ವಿಧಿಸಬಾರದು; ಕೆಲವೆಡೆ ಲೋಪನುಾಡುವ ವಾಡಿಕೆಯಿದೆ ಎಂದು ಹೇಳುವದು ಎ ಪಿಶ ಇ ಸಾಕೆನಿಸುವದು. ಬೇಡಾದ ಅರ್ಥವಾಗದನ್ಲಿ ಔಚಿತ್ಯವರಿತು ಗ್ರಾಂಥಿಕ ಭಾಷೆ ಯಲ್ಲಿ ಲೋಪಸಮಾಡುವಂತೆ ನಿಯಮನವು ಉಳಿದೀತು. ನಾಮಗಳ ಮುಂದೆ ಆಖ್ಯಾತವಿಭಕ್ತಿಪ್ರತ್ಯಯಗಳು. ನೀನ್‌ ಜಾಣನ್‌ ನೀನ ಜಾಣನಯ್‌ (ಜಾಣನ್‌* ಅಯ್‌) ನೀಂ ಜಾಣರ ನೀಂ. ಜಾಣರಿರ್‌ ( ಜಾಣರ", ಇರ್‌) ಆಂ ಜಾಣರ ಆಂ ಸಾಣರೆವು ( ಜಾಣರ್‌-ಎವು ) ಕನಿ ಕೇಶವನೆಂ; ಪಿರಿಯಕರೆವೆಂದು ಧಿಕ್ಕರಿಸಿ ಬಯ್ವುದು ತಕ್ಕುದೆ? ಸಹೋದೆರರೆವೆಂದೊಸೆದಾಳ್ವುದು ಭೃತ್ಯನಿಕಾಯಮಂ. ಈ ಉಊದಾಹರಣಗಳಲ್ಲಿ ಅಯ್‌ ಇರ್‌ ಎನ್‌ ಎವು ಎಂಬ ಪ್ರತ್ಯಯ ಗಳು ನಾಮಗಳ ಮುಂದೆ ಕಾಣಬರುವವು. ಇಲ್ಲಿ « ನೀನು ಜಾಣನಾದವನು' « ನಾವು ಹಿರಿಯಂರಾದವರು ' ಎಂದು ಇಷ್ಟೆ ಅರ್ಥವೋ «ನೀನು ಜಾಣ ನಿರುತ್ತೀಯೈ «ನಾವು ಹಿರಿಯರಿರುತ್ತೇವೆ' ಎಂದು ಆರ್ಥವೋ? ದೆರ್ಹಣ ಕಾರನು ಇಲ್ಲಿ ಸೇರಿದ « ಅರ್ಯ ಇರ್‌ ಎನ್‌ ಎವು' ಇವು ಆಖ್ಯಾತ ಪ್ರತ್ಯಯಗಳೆಂದು ಹೇಳಿರುತ್ತಾನೆ. ಇದು ಕನ್ನಡದ ವೈತಿಷ್ಟ್ಯವು. 4« ವಿನುತ ಗುಣವಚನದೊರ್ಳ. ... ಪ್ರನರ್ತಿಪುವಾಖ್ಯಾತ ನಿಯುಕ್ತ ವಿಭಕ್ತಿಗಳವು?? ದ. ಸೂ. ೨೧೯ ಇದರಿಂದ «ಫೀನು ಜಾಣಸಿರುತ್ತೀಯೆ,' « ನಾವು ಹಿರಿಯರಿರುತ್ತೇವೆ' ಎಂಬ ಅರ್ಥವೇ ದರ್ಪಣಕಾರಫಿಗೆ ಸಮ್ಮತವಾಗಿರಬೇಕೆಂದು ತೋರುತ್ತದೆ. ಆದರೆ ಶಾಸನಕಾರನು... ನಿನೋವಿಶೇಷಣಸ್ಯ ಕಯ್ಯಿರೇಕಾನೇಕತ್ವೇ ಸುಪಃ | ಶಾ. ಸೂ. ೨೪೫ ಎನಃ ಕೆನೈವು ಶಾ. ಸೂ, ೨೪೬ ಈ ಸೂತ್ರಗಳಲ್ಲಿ ನೀನ್‌ ನೀಂ ಎನ್‌ ಆಂ ಎಂಬ ಪದಗಳ ನಿಶೇಷಣ ಗಳ ಮುಂದೆ « ಅಯ್‌ ಇರ್‌ ಎನ್‌ ಎವು' ಎಂಬಿವು ಕೇವಲ ಆಗಮ ಗಳಾಗಿ ಸೇರುತ್ತವೆ ಎಂದು ಹೇಳುತ್ತಾರೆ. ಶಾಸನಕಾರನು ಹೇಳಂವಂತೆ ಎಷ ಇರೆಕೆಟೆ' ಎಷ ಮನೆಯಿದು. ಮೊದಲಾಡೆಡೆಗಳಲ್ಲಿ ಸಂಧಿಯನ್ಲಿ ಬರುವ ಆಗಮಗಳಂತೆ ಅಯ್‌ ಇಂ” ಮೊದಲಾದವು ಕೇವಲ ಆಗಮಗಳೋ? ಪದಗಳ ಅಂತ್ಯಾವಯವವಾಗಿ ಬರುವದರಿಂದ ಮತ್ತು ಅರ್ಥವಿಶೇಷಸೂಚಕಗಳಾಗಿರುವದರಿಂದ ಕೇವಲ ಆಗಮ ಗಳಜ್ಬ. ನೀಂ ಜಾಣನಯ" ಎಂಬ ವಾಕ್ಯಕ್ಕೆ ನೀನು ಜಾಣನಿರುವೆ ಎಂಬ ಅರ್ಥವಿದ್ದಂತೆ ಬೋಧವಾಗುತ್ತದೆ. ಪ್ರಥಮಾವಿಭಕ್ತಿಯ ಹೊರತು ಉಳಿದ ನಿಭಕ್ತಿಗಳಲ್ಲಿ ಇಂಥ ಪ್ರಯೋಗಗಳು ಕಾಣಬರುವದಿಲ್ಲ. «ನೀನ್‌ ಜಾಣನಯ" ಇರ್ದೆಪಯ್‌ ? ಹೀಗೆ ಮಂಜಿ ಕ್ರಿಯಾಪದವೂ ಬರುವದಿಲ್ಲ. ಕೇವಲ ಆಗಮ ಗಳಾಗಿದ್ದರೆ ಮುಂದೆ ಕ್ರಿಯಾಪದವು ಬರುವದಕ್ಕೆ ಅಡ್ಡಿ ಯದ್ದಿಲ್ಲ. ಆದದರಿಂದೆ ದರ್ಪಣಕಾರನು ಹೇಳಿದಂತೆ ಇವು ಆಖ್ಯಾತವಿಭಕ್ತಿಪ್ರತ್ಯಯಗಳೆಂದು ತಿಳಿ ಯುನದು ಉಚಿತವು. ಮತ್ತು ಇಲ್ಲಿ ಜಾಣ್ಜರುತ್ತೀಯೆ ಹೀಗೆ ಕ್ರಿಯಾರ್ಥ ವನ್ನು ಇಟ್ಟುಕೊಳ್ಳುವದೂ ಉಚಿತವು. ಇನ್ನು ಕೆಲವು ವಿಶಿಷ್ಟ ಪ್ರಕಾರದ ಲಿಂಗ ( ಪ್ರಾತಿಸದಿಕ ) ಗಳ ವಿವೇಚನೆ ಮಾಡಿ ಈ ನಾಮಪ್ರಕರಣವನ್ನು ಮುಗಿಸುವ. ದರ್ಪಣಕಾರನು.. ಸಮ:ಪಾತ್ತಕ್ರಿಯೆಯುಂ ವಾ ಕೃಮಾಲೆಯುಂ ಸುಕವಿರಚಿತನಾಮಮದಾದಂ | ದಮರ್ಗುಂ ಲಿಂಗಂ ಮಾರ್ಗ ಕ್ರಮಮಂ ಕಾಣಲ್ಕೆ ಬರ್ಪುದಾದ್ಯರ ಕೃತಿಯೊಳ್‌ | ದ. ಸೂ. ೭೫ ಈ ಸೂತ್ರದಲ್ಲಿ ಕ್ರಿಯಾಪದಗಳು ವಾಕ್ಯಗಳು ಪ್ರಾತಿಪದಿಕಗಳಾಗಿ ಕವಿ ಗಳಿಂದ ಪ್ರಯೋಗಿಸಲ್ಪಟ್ಟಿವೆ ಎಂದು ಹೇಳಿ ನಮೋಸ್ತುಗಳ್‌ (ಕ್ರಿ.) ತತ್ಸವಿತುರ್ವರೇಣ್ಯರ”, ತೋಳ್ಲೊಪ್ಪುವಂ, ಆಳ್ಬರ ಕೈದುವೊತ್ತರದೇವಂ ( ವಾಕ್ಯ ) ಮುಂತಾದವನ್ನು ಉದಾಹರಿಸಿದ್ದಾನೆ. ನಮೋಸ್ತು (ನಮಃ ಅಸ್ತು) ಗಳೆಂದು ಸವಣರ್‌ ( ತ್ಸ. ಶ್ರಮಣ) ತತ್ಸನಿತುರ್ವರೇಣ್ಯರ್‌ ಎಂದು ಶ್ರೌತರ್‌ ( ಕರ್ಮಠರು ) ಎಂದು ಅರ್ಥವನ್ನೂ ಹೇಳಿದ್ದಾನೆ. ತೋಳ್ಗೆ ಒಪ್ಪುವಂ, ಆಳ್ಬರ ( ರಾಜರ). ಕೈ ದುವೊತ್ತರ ( ಆಯುಧ ಧಾರಿಗಳ ) ಒಡೆಯ ಎಂಬ ಅರ್ಥಗಳನ್ನು ಸಹಜವಾಗಿ ಊಹಿಸಬಹುದು. ಇಂಥವು ಸ್ತುತಿಪಾಠಕರು ರಚಿಸಿದಂಥನು. ಯಾವಾಗಲೂ ನಮೋಸ್ತು ಎನ್ನುವವರು ನಮೋಸ್ತುಗಳು ಯಾವಾಗಲೂ ತತ್ಸವಿತುರ್ವರೇಣ್ಯಂ ಎಂಬ ಮಂತ್ರವನ್ನು ಅನ್ನುವವರು ತತ್ಸವಿತುರ್ವರೇಣ್ಯರು ಆದರು. ಇಂಥ ಲಿಂಗಗಳು ಕವೀಶ್ವರರಿಂದ ಪ್ರಯುಕ್ತ ಎ... ಕಿರಿ ವಾಗಿರಬೇಕೆಂದು ಕೇಶಿರಾಜನು ಹೇಳಿದ್ದರೂ ಈಗಲೂ ಇಂಥ ಮಾತುಗಳನ್ನು ಜನರು ರಚಿಸಿಕೊಂಡು ಆಡುವದುಂಟು. ನಮ್ಮ ಒಬ್ಬ ಮಾನ್ಯರು ಮಾತಿನಲ್ಲಿ ತಿಳಿಯಿತೇನು ಎಂದು ಬೇಸರು ಬರುವಷ್ಟು ಬಾರಿ ಪ್ರಯೋಗಿಸುತ್ತಿದ್ದೆ ದರಿಂದ ವಿನೋದದಲ್ಲಿ ಅವರಿಗೆ « ತಿಳಿಯಿತೇನು? ಎಂದು ನಾನುಕರಣವಾಯಿತು. ಈ ಮೇರೆಗೆ ಕೆಲವರು " ಮತ್ತೇನಪಾ ಅಂದರ ಮುಂತಾದ ಹೆಸರುಗಳನ್ನು ಪಡೆದಿರಬಹುದು. " ಇಜಂ' ಗಳ ಯುಗವೆಂದು ಈಗಿನ ಕಾಲವನ್ನು ಯಾರೋ ಬೀಕಿಸಿದರು. ( ನ್ಯಾಶನಾಲಿಜಂ, ಸೋಸಿಯಾಲಿಜಂ, ಪಾರ್ಶಾಲಿಜಂ, ನಶೀಲಾ ಯಿಜಂ, ಪರ್ಮಿಟಾಯಿಜಂ ಮುಂತಾದವನ್ನು ಅನುಲಕ್ಷಿಸಿ.) ಇಜಂಗಳ ಯುಗವೆಂದು ಹೇಳುವಾಗ ಇಜಂ ಎಂಬ ಪ್ರತ್ಯಯವನ್ನೂ ಪ್ರಾತಿಪದಿಕವಾಗಿ ಮಾಡಿಕೊಂಡಂತಾಯಿತಂ. ಮತ್ತು ಎಂಬದು ಅವ್ಯಯವಷ್ಟೇ; ಒಂದು ಪರಿಚ್ಛೇದೆದನ್ಲಿ ಹತ್ತೆಂಟು ಬಾರಿ "ಮತ್ತು ಬಂದರೆ ಎಷ್ಟು ಮತ್ತುಗಳು ಇನ್ಲಿ ಬಂದಿವೆ ಎಂದು ಅವ್ಯಯವನ್ನು ಪ್ರಾತಿಸದಿಕವಾಗಿ ಮಾಡಿಕೊಳ್ಳುತ್ತೇವೆ. ಮೇಲೆ ಹೇಳಿದ ಲಿಂಗಗಳು ಗೌಣ ಇಲ್ಲವೆ ಲಾಕ್ಷಣಿಕ ಶಬ್ದಗಳು, ವಾಚಕ ಲಕ್ಷಕ ವ್ಯಂಜಕ ಎಂಬಿವು ಶಬ್ದಭೇದಗಳು. ಅಭಿಧಾ ಲಕ್ಷಣಾ ವ್ಯಂಜನಾರೂಪ ವಾದ ವೃತ್ತಿಗಳಿಂದೆ ಅರ್ಥವನ್ನು ಕೊಡುವವಾಗಿವೆ. ವ್ಯಂಜನಾವೃತ್ತಿಯನ್ನವ ಲಂಬಿಸಿಯೂ ಪ್ರಾತಿಪದಿಕಗಳನ್ನುಂಟುಮಾಡಿಕೊಳ್ಳಬಹುದು: ಒಮ್ಮೆ ನಾನು ನನ್ನ ಒಬ್ಬ ಸ್ನೇಹಿತರ ಮನೆಯಲ್ಲಿ ಕುಳಿತಾಗ ಅವರು ಹೊರಗೆ ನೋಡಿ « ಹತ್ತುಮುಕ್ಕಾಲು' ಬಂದರು ಎಂದರು. ನನಗೆ ಅರ್ಥವಾಗಲಿಲ್ಲ. ಅವರು ಹೋದಬಳಿಕ ಸ್ನೇಹಿತರು ಸ್ಪಷ್ಟೀಕರಿಸಿದರು; ಹತ್ತುಮುಕ್ಕಾಲು ಎಷ್ಟು? ೭॥; ಇದರ ಮರಾಠಿ ಶಬ್ದ? ಸಾಡೇಸಾತ; ಸಾಡೇ ಸಾತ--ಶನಿಯ ದಶೆಯ ಕಾಲಾನಧಿ; ಶನಿ. ಹಾಗಾದಕೆ ಹೆತ್ತುಮುಕ್ಕಾಲುಎ ಶಫಿ. ಬಂದವರು ರೇಶನಠಿನ ವಾತು, ಪೇಟೆಯ ಉಗ್ರತೆ ಮುಂತಾದೆ ಬೇಸರಿನ ಮಾತುಗಳನ್ನೇ ಬಹಳ ವೇಳೆ ವಾಾತಾಡಿ ಕೊನೆಗೆ ಹತ್ತು ರೂಪಾಮಿ ಕೈಗಡ ಬೇಡಿದ್ದೆನ್ನು ನೋಡಿದ ನನಗೆ ಹತ್ತು ಮುಕ್ಕಾಲೆಂದರೆ ಶನಿ ಎಂಬ ಅರ್ಥವು ಸ್ಪಷ್ಟವಾಗಿ ತಿಳಿಯಿತು. ವ್ಯಂಜನಾನೃತ್ತಿಯಂಂದ. ಶಬ್ದಗಳಿಗೆ ಹೀಗೆ. ಅರ್ಥ ಕೊಡುವ ಶಕ್ತಿ ಉಂಟಾಗುತ್ತದೆ. ವಿಶ್ವನಾಥಸೂರಿಕೃತ ಸಾಹಿತ್ಯದರ್ಪಣದಲ್ಲಿ ಈ ತರದ ಒಂದು ಉದಾಹೆರಣನಿದೆ. ಭ್ರಮ ಧಾರ್ಮಿಕ ವಿಶ್ವಸ್ತೋ ಸ ಶ್ವಾದ್ಮ ಮಾರಿತಸ್ತೇನ | ಗೋದಾವರೀಕಚ್ಛಕುಂಜವಾಸಿನಾ ದೃಪ್ತಸಿಂಹೇನ ॥ ಅ ಹ ಸಷ [ --ಎಲೋ ಭಟ್ಟಾ, ಇನ್ನು ನಮ್ಮ ಬೀದಿಯಲ್ಲಿ ನಿರ್ಭಯವಾಗಿ ಶುಕ್ಲವೃತ್ತಿಗೆ ಬಾ. ಇಲ್ಲಿ ಇದ್ದ ನಾಯಿ ನದಿಯ ಕಡೆಗೆ ಹೋದಾಗ ಅಲ್ಲಿಯ ರುನಡಿಂಸಿನಲ್ಲಿದ್ದ ಸಿಂಹವು ಈ ದಿನ ಅದನ್ನು ಕೊಂದಿತು. ] ನದೀ ತೀರದ ರುಡುಸಿನಲ್ಲಿ ಸ್ವಚ್ಛಂದೆ ಕಾಮಲೀಲೆಗಾಗಿ ಹೋಗುತ್ತಿದ್ದ ಒಬ್ಬ ರಮಣಿಯು ಹೂವುಪತ್ರಿಗಳಿಗಾಗಿ ಅಲ್ಲಿಗೆ ಬಂದು ತನ್ನ ವಿಲಾಸಕ್ಕೆ ಅಡ್ಡಿಯಾಗುತ್ತಿದ್ದ ಭಿಕ್ಷುಕ ಬ್ರಾಹ್ಮಣನಿಗೆ ತನ್ನ ಮನೆಯಲ್ಲಿ ಹೇಳಿದ ಮಾತು ಇದು. ಈ ಮಾತಿನಲ್ಲಿ ನದೀತೀರಕ್ಕೆ ಬರಬೇಡವೆಂಬ ವಿಧಾನವು ಸ್ಪಷ್ಟವಾಗಿ ಇಲ್ಲದಿದ್ದರೂ ಆ ಭಟ್ಟನು ನದೀತೀರದೆ ರುಡುಪಿನಲ್ಲಿ ಸಿಂಹವಿದೆ, ಭಯ ಸ್ಥಾನ, ಇನ್ನು ನಾನು ಅಲ್ಲಿಗೆ ಹೋಗಬಾರದು ಎಂದು ನಿರ್ಣಯಿಸಿಕೊಳ್ಳು ತ್ತಾನೆ. ಈ ಶ್ಲೋಕ ವಾಕ್ಯಾರ್ಥವು ವ್ಯಂಜಕವಾಗಿರುವಂತೆ "ಹೆತ್ತುಮುಕ್ಕಾಲು' ಈ ತರದ ಶಬ್ದಗಳೂ ವ್ಯಂಜಕಗಳಾಗಿವೆ. ಅವು ವಕ್ತಾರನ ಸಂಕೇತದಿಂದ ಪ್ರಾತಿಪದಿಕಗಳೂ ಆಗುವದುಂಟು. ಈ ದಿನದ ಉಪನ್ಯಾಸವನ್ನು ಇಲ್ಲಿಗೆ ಮುಗಿಸುತ್ತೀನೆ. ಈ ವರೆಗೆ ನಾನು ೧. ಉಚ್ಚರಣೆಯನ್ನು ಕುಂತು ಎಚ್ಚರಿಕೆ ೨, ಶಬ್ದವು ದ್ರವ್ಯವೋ ೩. ೮೪ಲ ಗಳು, ಅವುಗಳ ನಿಲವು. ೪ ಲಿ. ಕಾರದ ಬದ.ಕುವಿಕೆಗಾಗಿ ದರ್ಪಣಕಾರನ ಪ್ರಯತ್ನ, ಅದರ ವಿಫಲತೆಯೂ ವಿರುದ್ಧ ವಿಧಾನವೂ ೫ ಯಾವ ಯಾವ ಅಕ್ಷರಗಳ ಉಚ್ಚರಣೆಗೆ ಗಮನಕೊಡಬೇಕು ೬. ಅಲ್ಲದೆ ಅಬ್ಲದು--ಅಲ್ಲ ಶಬ್ದ ಗಳ ವಿಚಾರ, ದರ್ಪಣಕಾರನ ತೊಂದತೆ. ೭ ಸಂಧಿವಿಚಾರದನ್ಲಿ ಶ್ರುಕತಿಟು ಸಂಧಿಯ ವಿನೇಚನೆ.. ೮. ನಾಮಸದಗಳ ಮುಂದೆ “4 ಅಯ್‌ ಇರ್‌ ಎನ್‌ ಎವು? ಸೇರಿದ ವಿಚಾರ ೯. ಲಿಂಗಶಬ್ದನನ್ನು ಪ್ರಾತಿಪದಿಕಾರ್ಥದಲ್ಲಿ ಉಪ ಯೋಗಿಸಿದ್ದು ೧೦. ಅವ್ಯಯಲಿಂಗದ ಅಶಾಸ್ತ್ರೀಯ ನಿರೂಪಣೆ ೧೧. ಪ್ರಥಮಾ ದ್ವಿತೀಯಾ ವಿಭಕ್ತಿಪ್ರತ್ಯಯ ಲೋಪವಿಚಾರ ೧೨. ವಿಶಿಷ್ಟ ಪ್ರಕಾರದ ಲಿಂಗ ಗಳು. ೧೩. ಲಕ್ಷಕ ಶಬ್ದಗಳಂತೆ ವ್ಯಂಜಕಶ್ದಗಳೂ ಲಿಂಗಗಳಾಗುವದು ಈ ವಿಚಾರಗಳನ್ನು ನನ್ನ ಅಲ್ಪ್ಬಮತಿಗೆ ತೋರಿದಷ್ಟು ತಮ್ಮ ಮುಂದೆ ಇಂಸಿದ್ದೇನೆ. . ಅವುಗಳ ಗ್ರಾಹ್ಯಾಗ್ರಾಹ್ಯತೆಗಳನ್ನು ಸಿರ್ಣಯಿಸುವದು ತಮ್ಮದು. ಎ ಪಿಪಿ ಜಾ ಉಪನ್ಶ್ಯಾಸ ೨. ಈ ದಿನ ಕೃತ್‌ ಸಮಾಸ ಆಖ್ಯಾತ ಪ್ರಕರಣಗಳಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಹೇಳುವೆನು. ಕೇಳಿಕೊಳ್ಳಲು ತಮ್ಮನ್ನು ಬಿನ್ನಯಿಸುವೆನು. ೧. ಕೃದಂತನಾಮಗಳು-- ಧಾತುಗಳ ಮುಂದೆ «ದ ವ ಅದ? ಪ್ರತ್ಯಯಗಳು ಸೇರಿದರೆ. « ನೋಡಿದ ನೋಡುವ ನೋಡದ" ಈ ತೆರದ ಮೂರು ತರದ ಕೃದಂತನಾಮಗಳು ಉಂಟಾಗುವವು. ಇವು ವಿಶೇಷಣ ಗಳಂತೆಯೂ ಪ್ರಯೋಗಿಸಲ್ಪಡುತ್ತವೆ. ಉದಾ: ನೋಡಿದನಂ ನೋಡಿದೆಂಗೆ; ನೋಡಿದನಂ ರಾಮನಂ. ವಿಶೇಷಣಗಳಿಗೆಲ್ಲ ನಾನುವಿಭಕ್ತಿ ಪ್ರತ್ಯಯಗಳು ಸೇರುವ ದಿಲ್ಲವೆಂದುಸಾಮಾನ್ಯರು ತಿಳಿದಿರುತ್ತಾರೆ. ಕೃದಂತ ವಿಶೇಷಣಗಳು ಹಲವೆಡೆಗಳಲ್ಲಿ ಉತ್ತರಪದಗಳೊಡನೆ ಸಮಾಸವಾಗಿರುವದೂ ಇನ್ನು ಕೆಲವೆಡೆಗಳನ್ಲಿ ಅವ್ಯಯ ಗಳಂತೆ ವಿಭಕ್ತಿಪ್ರತ್ಯಯರಹಿತವಾಗಿ ಪ್ರಯೋಗಿಸಬ್ಬದುವದೂ ಇದಕ್ಕೆ ಕಾರಣವು ಕೃದಂತವಿಶೇಷಣಗಳಿಗೆ ವಿಭಕ್ತಿಪ್ರತ್ಯಯಗಳನ್ನು ಸೇರಿಸುವದು. ಹಳಗನ್ನಡದಲ್ಲಿ ಇತ್ತು. ಉದಾ: ವನಕ್ಕೆ ಪೋದನಂ ರಾಸ ನೆನೆನೆನೆದು. ಮಡಿದನ್‌ ದಶರಥನ. ಇದು ಸಂಸ್ಕೃತಾನುಸರಣವಿರಬಹುದೇ? ಕನ್ನಡದಲ್ಲಿ ಸಾಮಾನ್ಯ ವಾಗಿ ವಿಶೇಷಣಗಳಿಗೆ ಪ್ರಥಮೆ ಬರುವದು. ಉದಾ: ಶೂರನಾದ ರಾಮನರ್ನ್‌ ಶೂರನಾದ ರಾನುನಂ ಮುಂ. ( ಶೂರನಾದ -.. ಶೂರನ್‌ *- ಆದ; ಶೂರನ್‌.. ಪ್ರಥಮೆ, ) ಹಳಗನ್ನಡದನ್ನಿ ವಿಶೇಷಣಗಳಿಗೆ ಪ್ರಥಮೆ ಬರುವ ಸೂಚನೆ ದರ್ಪಣದ ೧೪೦ ನೆಯ ಸೂತ್ರದಲ್ಲಿದೆ. ವಿದಿತ ನಿಶೆ:ಷಣಸದನಮವು ಮೊದಲವಿಭಕ್ತಿಗಳನಾಂತ: ವಾಕ್ಯದ ವಮೊದಲೊಳ್‌ | ಪದವೆತ್ತುವಗ್ರ ಕಾರಕ ಪದದ ವಿಭಕ್ತಿಯನೆ ತಳೆವುನನ್ವ ಯಮುಖದೊಳ್‌ ॥| ದ. ೧೪೦ ಪ್ರಯೋಗ-- ವೀರನುದಾರಂ ಶುಚಿ ಗಂ ಭೀರಂ ನಯಶಾಲಿ ಕೈದುವೊತ್ತರ ದೇವಂ | ಗಾರೆಉಗರ್‌ ನೃಪತುಂಗಂ | ಗೆ ವೀರಂಗೆ ಉದಾರಂಗೆ..... ನ್ಯಪತುಂಗಂಗೆ ಆರೆಅಗರ್‌ ೨. ೨೮ ಎ... ಸಂಗತಸತ್ವರಂ ಕುರುರಾಜಂ ಕರ್ಣಂಗೆ ಸಂಗತ ಸತ್ವರಂಗೆ ಕುರುರಾಜಂಗೆ ಕರ್ಣಂಗೆ. [ ಸಂಗರ ಸತ್ವಂ ... ೬ ಕರ್ಣಂಗೆ ಇರಬಹುದೇ? ] ೧ನೆಯ ಪ್ರಯೋಗದಲ್ಲಿ... . , ಕೈದುವೊತ್ತರದೇವಂ ನೃಪತುಂಗಂಗೆ ಹೀಗೂ ಇರಬಹೆಂದು. ವಿಶೇಷಣಗಳಿಗೆ ಪ್ರಥಮೆ ಬರುವ ( ಕನ್ನಡ) ಮಾರ್ಗ ವನ್ನು ಲಕ್ಷಿಸದೆ ವಿಶೇಷಣಗಳಿಗೆ ವಿಭಕ್ತಿಪ್ರತ್ಯಯಗಳೇ ಸೇರುವದಿಲ್ಲವೆಂಬ ಕಲ್ಪನೆಯನ್ನು ಸಾಮಾನ್ಯರು ಮಾಡಿಕೊಂಡಿರಬಹುದು. ಕೃದಂತೆನಾಮಗಳು ( ವಿಶೇಷಣಗಳು ) ವಿಶೇಷ್ಯಗಳೊಡನೆ ಸಮಾಸ ವಾಗುತ್ತವೆ. ಉದಾ: ಪಾಡುವ ತುಂಬಿ; ( ಪಾಡುವುದಾದ ತುಂಬಿ) ಪ್ರಯೋಗ- ಪಾಡುವ ತುಂಬಿ ತೀಡುವೆಲರಾಡುವ ಸೋಗೆ... ಹೀಗೆ ವಿಶೇಷಣ ವಿಶೇಷ್ಯಗಳು ಅನ್ಯವಹಿತವಾಗಿ ಇರುವಾಗ ಸಮಾಸ ವೆಂದು ಹೇಳಬೇಕು. ಈ ಸಮಾಸವನ್ನು ದರ್ಪಣಕಾರನು-- ಜನಿಯಿಸುಗುಂ ಸಂಖ್ಯಾ ಸ। ರ್ವನಾಮ ಗುಣವಚನಕೃತ್ಟಪೂರ್ವಂ ಗಮಕಂ॥ ತನಗತ್ತಂ ಸೆಟಗಿತ್ತಂ | ತನಗರಿಪದನಿಲ್ಲ ಕರ್ಮಧಾರಯಮದುವುಂ | ದ. ಸೂ. ೧೬೮ ಈ ಸೂತ್ರದಿಂದ ಸಂಖ್ಯಾವಾಚಕ ಗುಣವಾಚಕ ಸರ್ವನಾಮಗಳು ಪೂರ್ವ ಪದಗಳಾಗುವಂತೆ ಕೃದಂತನಾಮಗಳೂ ಪೂರ್ವಪದಗಳಾಗಿ ಸಮಾಸಗಳಾಗುವ ವೆಂದೂ ಈ ಸಮಾಸಗಳಿಗೆ ಗಮಕವೆಂಬ ಹೆಸರೆಂದೂ ಹೇಳಿದ್ದಾನೆ. ಕೃದಂತ ಪೂರ್ವಪದಕವಾದೆ ಈ ಸಮಾಸವನ್ನು ನಾಗವರ್ಮನು ಹೇಳಿದಂತೆ ತೋರ ಲಿಲ್ಲ ಈ ಸಮಾಸದಲ್ಲಿ ಉತ್ತರಪದವು ಸಂಸ್ಕ್ರೃತವಾಗಿರಬಹುದು. ಎಂದರೆ ಇಲ್ಲಿ ಅರಿಸಮಾಸದೋಷವಿಲ್ಲ. ಉದಾ: ಬೀಸುವ ಚಾಮರಂ, ಪೊಡೆವ ಭೇರಿ ಮುಂ. ಇಲ್ಲಿ ದರ್ಪಣಕಾರನು ಮೂವತ್ತಾಣು ಗುಣಂಗಳ, ಆವ ಕಾರ್ಯಂ; ಕಂಡ ವಿಚಾರಂ ಹೀಗೆ ಸಂಸ್ಕ್ರೃತೋತ್ತರಪದಕ ಸಮಾಸಗಳನ್ನೂ ಉದಾಹರಿ ಸಿದ್ದಾನೆ. ಶಾಸನಕಾರನು-- ಕೃತ್ಸಂಖ್ಯಾದ್ವಾದಿ ಗುಣೋಕ್ತಿಸ್ಸಂಸ್ಕೃತೇನ ಚ। ಶಾ. ಸೂ. ೨೯೪ ೧ಗಿ ಎಂಬ ಸೂತ್ರದಲ್ಲಿ ಕೃದಂತ ಸಂಖ್ಯಾವಾಚಕ ಸರ್ವನಾಮ ಗುಣವಾಚಕ ವಿಶೇ ಎ. ರ ಎ77 ಹ ತ ಪದಗಳೊಡನೆಯೂ ಸಮಾಸವಾಗುವವೆಂದು ಹೇಳಿದ್ದಾನೆ. (ಸ ಪದೆಗಳೆಂದರೆ ಇಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ವಿಕಾರವಾಗದಿ ಬಂದೆ ಶಬ್ದ ಚತ ಕನ್ನಡ ವಿಭಕ್ತಿ ಪ್ರ ಪ್ರತ್ಯಯಗಳು ಸೇರಿದ ರೂಪಕದ ತಿಳಿಯಬೇಕು.) ಈ ಸಮಾಸಕ್ಕೆ ದರ್ಪಣಕಾರನು ಹೇಳಿದ « ಗಮಕ ' ಎಂಬ ಹೆಸರು ಹೇಗೆ ಬಂದಿತು? ಈ ವಿಷಯವು ವಿಚಾರಣೀಯವಾಗಿದೆ. « ಗಮಕ? ಎಂದರೆ ಸೂಚಕ. ಸಂಸ್ಕೃತದಲ್ಲಿ « ಗಮಕೆತ್ವಾತ್‌ ಸಮಾಸಃ » ಎಂದು ಕೆಲವೆಡೆಯಲ್ಲಿ ಸಾಮರ್ಥ್ಯ್ಯವಿಲ್ಲದಲ್ಲಿಯೂ ಸಮಾಸವನ್ನು ಒಪ್ಪಿದ್ದಾರೆ. ಉದಾ ಹರಣೆಗಾಗಿ-- ದೇವದತ್ತಸ್ಯ ಗುರುಕುಲಂ ( ಗುರುಕುಲ-ಗುರುಗೃಹ) ಇಲ್ಲಿ « ಗುರುಕ.ಲಂ ಎಂಬ ಸಮಾಸವು ಆಗಬಾರದು. ಏಕೆಂದರೆ, ದೇವದತ್ತಸ, ಎಂಬ ಷಷ್ಠೀ ವಿಶೇಷಣವು ಗುರುಕುಲಂ ಎಂಬದರ ಏಕಜೇಶವಾದ ಗುರು ( ಗುರೋಃ) ಎಂಬ ಪದಕ್ಕೆ ಸಂಬಂಧಿಸಿ ಹಿಂದೆ. ಇರುವಾಗ ಗುರೋಃ ಕುಲಂ ಎಂದು ವ್ಯಸ್ತವಾಗಿಯೇ ಇರಬೇಕು. ತತ್ಪುರುಷದಲ್ಲಿ ಉತ್ತರಪದಾರ್ಥ ಪ್ರಾಧಾನ್ಯವಿರುವದರಿಂದ ದೇವದತ್ತಸ್ಯ ಎಂಬ ಷಷ್ಮೀಪದವು ಸಾಮಾನ್ಯವಾಗಿ ಗುರುಕುಲಂ ಎಂಬದರ ಕುಲಂ ಎಂಬ ಉತ್ತರಪದಕ್ಕೆ ಅನ್ವಯಿಸಬೇಕಾ ಗುತ್ತದೆ. ಹೀಗಿದ್ದರೂ ಇಂಥ ಸಮಾಸಗಳು ಸಂಸ್ಕೃತದಲ್ಲಿ ಪ್ರಯೋಗದಲ್ಲಿರು ವವು... ಆದರೆ ಶಾಬ್ದಬೋಧವು ದೇವದತ್ತನ ಗುರುವಿನ ಮನೆ ಎಂದಲ್ಲದೆ ದೇವದತ್ತನ "ಕುಲಿ ಎಂದು ಅಲ್ಲ. ಹೀಗೆ ದೇವದತ್ತಸ್ಯ ಗುರುಕುಲಂ ಮುಂತಾದ ಪ್ರಯೋಗಗಳು ಗಮಕ (ಸೂಚಕ) ಗಳಾಗಿರುವದರಿಂದ ಸಮಾಸಮಾಡಬಹುದು. ಸಮಾಸಮಾಡಿದರೂ ದೇವದತ್ತಸ ತ್ರಸ್ಯ ಎಂಬ ಸಸ್ಮೀಪದವು « ಗುರುಕುಲಂ? ಎಂಬ ಸಮಾಸಪದದ ಏಕದೇಶವಾದ ಗುರು ( ಗುರೋಃ ) ಎಂಬ ಸದಕ್ಕೇ ಅನ್ವಯಿ ಸುವದೆಂದು ಹೇಳಬೇಕು. ಸಮಾಸದ ಮುಖ್ಯಪದವನ್ನು ಬಟ್ಟು ಅಮುಖ್ಯ ಪದಯೊಡನೆ ಅನ್ವಯಮಾಡುವದು ಗೌಣವಾದರೂ ಇಂಥ ಪ್ರಜೋಗಗಳಿರು ವದೆರಿಂದ ಪ್ರಯೋಗಶಂಣಾ ವೈಯಾಕರಣಾ: ಎಂದು ಏಕದೇಶಾನ್ವಯವನ್ನು ಒಡಂಬಟ್ಟು ಗುರುಕುಲಂ ? ಇಂಥ ಸಮಾಸಗಳನ್ನು ಹೇಳಿದರು. ರಘುವಂಶದಲ್ಲಿ. ಆಕಾರಸದೃಶಪ್ರಜ್ಞಃ ಪ್ರ ಜ್ಞಯಾ ಸದೃಶಾಗಮಃ ಆಗಮ್ಮೆ ಃ ಸದ ಶಾರಂಭ. 'ತರಂಭಸದೃ ತೋದಯಃ ॥| ರಜೋಧಿಸ್ತು ರಗೋತ್ಠೀರ್ಣ್ಮೆರಸ್ಸ ಸ್ಸೃಷ್ಟಾ ಲಕನೇಸ್ಟನಾ ॥ ( -- ರಘು, ೧ನೆಯ ಸರ್ಗ) ಯ ಕರ ಜವ ಇ ಸದೃಶ ಸದೃಶ, ಅಸ್ಪೃಷ್ಟ ಎಂಬೀ ಏಎಕದೇಶಗಳೊಡನೆ ಅನ್ವಯವಿರುತ್ತದೆ. ಹೀಗೆ ಸಂಸ್ಕ್ರೃತದಲ್ಲೇನೋ ಗಮಕತ್ವಾತ್‌ಸಮಾಸಃ ಎಂದು. ಇದ್ದಿತು. ಆದರೆ ಕನ್ನಡದಲ್ಲಿ « ಗಮಕ ಹೇಗೆ ಬಂದಿತು, ಕನ್ನಡದಲ್ಲಿ ಅರಿಸಮಾಸವು ಅರಿಗಳ. ಸಮಾಸವು ( ಭಿನ್ನ ಭಾಷೆಗಳ ಪದ ಗಳ ಸಮಾಸವು ) ದೋಷವೆಂದು ಎಣಿಸಲ್ಪಟ್ಟತು. ಆದರೆ ಕರ್ಮಧಾರಯ ದಲ್ಲಿ ಉತ್ತರಪದವೂ ಕ್ರಿಯಾಸಮಾಸದಲ್ಲಿ ಪೂರ್ವಪದವೂ ಸಂಸ್ಕೃತವಾಗಿರ ಬಹುದು. ಬಿರುದಾನಲಿಯಲ್ಲಿ ಪೂರ್ವೋತ್ತರಪದಗಳೆರ.ೂ ಭಿನ್ನಭಾಷೆಯವು ( ಸಂಸ್ಕೃತ-ಕನ್ನ ಡದವು ) ಆಗಿರಬಹುದು, ಏಕೆಂದರೆ, ಇಂಥ ಸಮಾಸಗಳ ಪ್ರಯೋಗಗಳಿರುವದೇ ಕಾರಣವು. ಎಂದರೆ ಇಂಥ ಪ್ರಯೋಗಗಳು ಗಮಕ ಗಳಾಗಿರುವದರಿಂದ ಈ ಅರಿಸಮಾಸಗಳನ್ನು ಒಪ್ಪಬೇಕು ಎಂಬ ಅರ್ಥ. ಹೀಗೆ ಪ್ರಯೋಗಗಳು ಗಮಕಗಳಾಗಿರುವದರಿಂದ “ ಗಮಕತ್ವಾತ್‌ ಸಮಾಸಃ?, ಕಾಲ ಕ್ರಮದಲ್ಲಿ ಸಂಕ್ಷೇಪವಾಗಿ - « ಗಮಕಸಮಾಸ ' ಎಂದು ಬಂದಿರಬೇಕು. ಹಾಗಾ ದರೆ ಕ್ರಿಯಾಸಮಾಸ, ಸಂಖ್ಯಾಪೂರ್ವಪದಕ ಕರ್ಮಧಾರಯ, ಗುಣವಾಚಕ ಪೂರ್ವಪದಕ ಕರ್ಮಧಾರಯ ಸರ್ವನಾಮ ಪೂರ್ವಪದಕ ಕರ್ಮಧಾರಯ ಇವುಗಳಿಗೂ (ಸಂಸ್ಕ್ರೃತೋತ್ತರಪದಕಗಳಾಗಿದ್ದಲ್ಲಿ, ಕ್ರಿಯಾಸಮಾಸಗಳು ಸಂಸ್ಕೃತ ಪೂರ್ವಪದಕಗಳಾಗಿದ್ದ ಲ್ಲಿ) ಗಮಕವೆಂದು ಏಕೆ ಹೇಳಲಿಲ್ಲ? ಕ್ರಿಯಾಸಮಾಸಕ್ಕೆ ಕ್ರಿಯಾಸಮಾಸವೆಂಬ ವಿಶಿಷ್ಟವಾದ ಹೆಸರು ಬಂದಿತು. ಉಳಿದ ಗುಣವಾಚಕ ಸರ್ವನಾಮ ಪೂರ್ವಪದಕವಾದ ಸಂಸ್ಕೃತೋತ್ತರ ಪದಕವಾದ ಕರ್ಮಧಾರ ಯಕ್ಕೆ ಗಮಕ ಎಂಬ ಹೆಸರು ಪರಿಶಿಷ್ಟವಾಗಿ ಬಂದಿರಬೇಕು. ಇನ್ನು ಕೃತ್ಸಂಖ್ಯಾ-ಅದ್ವಾದಿ ( -ಸರ್ವನಾಮ ) ಗಂಣವಾಚಿ ಪೂರ್ವಪದಕಗಳಾದ ಕನ್ನಡೋತ್ತರಪದಕಗಳಾದ ಇಂಥ ಸಮಾಸಗಳಿಗೆ ಕರ್ಮಧಾರಯವೆಂಬ ಹೆಸರೇ ಉಳಿಯಿತು. ಇಲ್ಲಿಯೂ ಕೂಡ ಹಲವೆಡೆಗಳಲ್ಲಿ ಏಕದೇಶಾನ್ವಯವು ಇದ್ದೇ ಇರುವದು. ದರ್ಪಣಕಾರನು ಒಂದೆಡೆಯಲ್ಲಿ «« ಆದ ವಿಷ್ಣು ಎಂಬ ಗಮಕ ಸಮಾಸಂ?' ಎಂದು ಸುಡಿದಿದ್ದಾ ನೆ. ಅಲ್ಲಿ ಹಿಂದೆ ಇರಬಹುದಾದ ಪದವನ್ನು ಆತನು ಹೇಳಿರದಿದ್ದರೂ « ಭೂಮ್ಯುದ್ಧಾರಕಂ' ಮೊದಲಾದ ಯಾವದೊಂದು ಪದವು ಅಲ್ಲಿ ಇರಲೇಬೇಕು... ಆಗ ಭೂಮ್ಯ್ಯದ್ಧಾರಕಂ ಎಂಬ ಪದಕ್ಕೆ 6 ಆದವಿಷ್ಣು ಇದರ ಏಕದೇಶವಾದ « ಆದೆ? ಇದರೊಡನೆ ಅನ್ವಯವನ್ನು ಹೇಳಬೇಕು. ೨_ ಫ್ಷಿಗಿ ಎ ಬೇರೆ ಪ್ರಯೋಗ-- ನನೆಯಂಬಂ ಕಂತುವಿಂದಂ ಚಿಸುಡಿಸಿದಲರ್ಗಣ್ಣಂದ್ರಬಿಂಚೋದಯ ಪ್ರಾ [ ರ್ಥನೆಯಂ ಕನ್ನೆಯ್ದಿಲಿಂ ಪಿಂಗಿಸಿ ಕಳೆದ ನೊಗಂ” ಜನ್ಮಸಾಫಲ್ಯಮಂ ಧೂ | ಜನನೇತ್ರಾ ನೀಕದಿಂಡೆಯ್ದಿ ಸಿದನುಪಮಸೌಂದರ್ಯದೊಳ್ಗಂಡರಂ ಬ । ರ್ದಿನ ಬಲ್ಬಿಂ ಗಂಡುದೆಇಳ್ತಾಳ್ವೆಸಕದ ಸೊಬಗಾನಾಡ ಪೆಂಡಿರ್ಗೆ ಸಾಜಂ |! [ --ಕಾಮನಿಂದ ಪುಷ್ಪಬಾಣವನ್ನು ( ಇದು ಏಕೆ, ಇದಕ್ಕಿಂತ ಹೆಚ್ಚಾದ ಕೆಲಸವನ್ನು ಆ ಪೆಂಡಿರ ಕಣ್ಣು ಮಾಡುವದೆಂದು ) ಬಿಡಮಾಡಿದ ಅಲರ್ಗಣ್ಣು, ಕನ್ನೆಂಬಲಿಂದ ಚಂದ್ರಬಿಂಬೋದೆಯವಾಗಲಿ ಎಂಬ ಬೇಡಿಕೆಯನ್ನು ಬಿಡಿಸಿದ ( ಕನ್ನೆ ಯ್ದ ೮ಂಗಳ ವಿಕಾಸವು ಈ ಪೆಂಡಿರ ಮುಖದಿಂದಲೇ ಆಗುತ್ತಿರಲು ) ಮುಖವು, ಜನರ ಸನೇತ್ರಗಳು ಜನ್ಮಸಾರ್ಥಕ್ಯವನ್ನು ಪಡೆಯುವಂತೆ ಮಾಡಿದ, ಅನುಪಮಸೌಂದರ್ಯವುಳ್ಳ ಉತ್ತನವ.ಪ್ರರುಷನನ್ನು ತಮ್ಮ ಪ್ರೌಢಿಮೆಯ ಬಲ ದಿಂದೆ ಗಂಡುದೊತ್ತುಮಾಡಿಕೊಂಡು ಆಳುವ ಆರ್ಭಟದ ಸೊಬಗು ಆ ನಾಡ ಸ್ತ್ರೀಯರಿಗೆ ಸಹಜ, ( ಕನ್ನಡ ನಾಡಿನ ಈ ಕವಿ ಯಾವ ನಾಡಿನ ನಾರಿಯರನ್ನು ಬಣ್ಣಿಸುತ್ತಾನೋ? ಹಗಲುಗನಸು ಕಾಣುವನೇನೋ? ) ಇಲ್ಲಿ ಕಂತುವಿಂದಂ ಕನ್ನೆಯ ಲಿಂ ಎಂಬ ಪದಗಳು ಕ್ರಮವಾಗಿ ಬಿಸುಡಿಸಿ ದಲರ್ಗಣ್‌, ಕಳೆದ ಮೊಗಂ ಎಂಬ ಸಮಾಸಗಳ ಏಕದೇಶಗಳಾದ ಬಿಸುಡಿಸಿದ ಕಳೆದ ಮೊದಲಾದ ಪೂರ್ವಪದಗಳಿಗೇ ಅನ್ವಯಿಸುವವು. ಇನ್ನು ಕೆಲವೆಡೆಗಳಲ್ಲಿ ಸಮಾಸವೆಂದು ಹೇಳುವದು ಸಾಧ್ಯವಿಲ್ಲ. ಪ್ರಯೋಗ-- ಅರಲ ಸರಲ್ಲದಾರ ಮನಮಂ ಗುರಿಮಾಡದೊ ನಾಡ ನೀಜಕಿವೆಂ ಡಿರ ನಡೆದೊಪ್ಪುವಪ್ಪುವೊಡಗೂಡುವ ನೋಡುವ ಸುತ್ತುವೊತ್ತುವಾ ದರಿಪೊಲಿಪೊಲ್ವ ಗೆಲ್ವ ಬಸವಾಗಿಪ ಭೋಗಿಷ ಪೊಯ್ವ ಬಯ್ದ ನಾ ಣ್ಲೆರೆಸೆಅಗವಿಂಬುಕೆಯ್ಸುವೊಳಕೆಯ್ಸುವನೇಕವಚಿತ್ರ ಚೇಷ್ಟೆ ಗಳ್‌ | ಇಲ್ಲಿ ಒಪ್ಪುವ ಅಪ್ಪುವ ಒಡಗೂಡುವ ಮುಂತಾದ ಕೃದಂತವಿಶೇಷಣ ಗಳು « ಚೇಷ್ಟೆ ಗಳ್‌? ಎಂಬ ದೊರವರ್ತಿಯಾದ ಪದೆದೊಡನೆ ಪ್ರತ್ಯೇಕವಾಗಿ ಸಂಬಂಧಿಸಬೇ ಕಡದರ ವ್ಯಸ್ತಗಳೆಂದು ಹೇಳಬೇಕು. 3(೧, ಮಸಕ ಕ್ರ] ಬಂ ಕೆಳಗೆ ಹೇಳಿದ ಪ್ರಯೋಗಗಳಲ್ಲಿ ಕೃ. ವಿಶೇಷಣ ವಿಶೇಷ್ಯಗಳಿಗೆ ಬೇರೆ ಪದಗಳಿಂದ ವ್ಯವಧಾನವು ಆಗಿದೆ : ಮೆಟ್ಟದ ಕಾಲೊಳ್‌ ಪಾವುಗೆ ಕಟ್ಟದ ಕೊರಲಲ್ಲಿ ಮುತ್ತಿನೆಕ್ಕ್ಯಾವಳಿ ತ | ನ್ನಿಟ್ಟನೊಸಲಲ್ಲಿ ಕತ್ತುರಿ ಬೊಟ್ಟು ಕರಂ ಸೊಬಗುವಡೆದುದಾ ನೃಪಸುತನಾ 1 ಮಾಡುವ ಸಿನ್ನೂಳಿಗಮಂ ಪಾಡುವ ನಿನ್ನೊಳ್ಗುಣಂಗಳಂ ಸಂತಸದಿಂ | ದಾಡುವ ನಿನ್ನೊಡನಮರರ ಗಾಡಿಯೆ ಸೇಟ್ಪಪುದು ನಿನ್ನ ಸೆಂಪಂ ಜಿನಪಾ ॥ ಇನ್ನು ಈ ಕೃದಂತನಾಮಗಳು ಯಾವ ಯಾವ ಅರ್ಥಗಳನ್ನೊಳಗೊಳ್ಳುತ್ತವೆ ಎಂಬ ವಿಚಾರಕ್ಕಾಗಿ ಕೆಳಗಿನ ಪ್ರಯೋಗವನ್ನು ನೋಡುವ. ಶ್ರೀರಾಮಾನಟ ಕೌಸ್ತುಭದ್ಯುತಿಕಿರತ್ಸುಷ್ಟಾಂಜಲಿಕ್ಷೇಪವ | ಸ್ರೋರಂಗಸ್ಥಿತೆಯಾದ ಪಾದನಖರೋಚಿರ್ಗಂಗೆ ಪೃಥ್ವೀಶಕೋ ॥ ಟೀರವ್ಳಾನಿಗೆ ಸಂದ ಚಕ್ರರವಿ ದೈತ್ಕಧ್ಯಾಂತಮಂ ಗೆಲ್ದ ಭೂ। ಭಾರಚ್ಛೇದವಿನೋದಿ ಕೃಷ್ಣನೆಮಗೀಗಾನಂದಸಂದೋಹಮಂ ॥ ( ೨. ಜಗನ್ನಾಥವಿಜಯ ) [ ಯಾವನಿಗೆ ಲಕ್ಷ್ಮಿಯೆಂಬ ನಟಯು, ಕಡೌಸ್ತುಭವೆಂಬ ಪುಷ್ಪಾಂಜಲಿ ಯನ್ನ ರಚಿದ ವಕ್ಸಸ್ಸೆಂಬ ರಂಗಸ್ಥೃಲದಲ್ಲಿ ಸ್ಥಿತೆ ಆದಳೋ (ಆದ), ಯಾವನ ಪಾದನಖಕಾಂತಿಯೆಂಬ ಗುಗೆಯು ಪೃಥ್ವೀಶರ ಕಿರೀಟವನ್ನು ವ್ಯಾಪಿಸುವ ದಕ್ಕೆ ಸಂದಳೋ ( ಸಂದ), ಯಾವನ ಚಕ್ರವೆಂಬ ಸೂರ್ಯನು ದೈತ್ಯರೆಂಬ ಕತ್ತಲೆಯನ್ನು ಗೆದ್ದನೋ (ಗೆಲ್ಡ) ಆ ಭೂಭಾರಚ್ಛೇದವಿನೋದಿ ಆದ ಕೃಷ್ಣನು ನಮಗೆ ಆನಂದಸಂಥೋಹವನ್ನು ಕೊಡಲಿ, ] ಇಲ್ಲಿ ಶಾಸನಕಾರನು ವಕ್ಷೋರಂಗಸ್ಥಿತೆ ಆದ ಶ್ರೀರಾಮನಟ್ಟ ಸಂದ ಪಾದನಖರೋಚಿರ್ಗಂಗೆ, ಗೆಲ್ವ ಚಕ್ರರವಿ ಹೀಗೆ ಪೂರ್ವಪದಗಳಾದ ಶ್ರೀರಾಮಾ ನಟ ಮೊದಲಾದ ಪದಗಳೊಡನೆ ಅನ್ವಯವನ್ನು ತೋರಿಸುತ್ತಾನೆ (ಶಾ. ಸೂ. ೯೬ ಅಕಃಪ್ರಕೃತ್ಯಾ). ಆದರೆ ಹೀಗೆ ಅನ್ವಯಿಸಿದ ಶ್ರೀರಾಮಾನಟ್ಕ ರೋಚಿರ್ಗಂಗೆ ಷಂ ಇ 0. ಆತನು ಆತನು ಎಂಬದನ್ನು ನ ಗಂಗೆ, ಚಕ್ರರವಿ ಇವು ಕ್ಫೃ್ರ ಇಲ್ಲಿ ಸ | ಇ ೧೧ ಎ 24 ಟಿ ಗ್‌ ಇ ಮಲಗಿದ ಕೂಸು. ಮಲಗಿದ -. ಮಲಗುವ ಕೂಸು; ಕ 1 ಷ್ಟ ಪ್ಪ 3 ಹ 4 ೨ ಊರು ದ ದು ಆ ವರ್ತಿಯ: ಹ ೦೪, ಇರ ು ದು 6 ಇ ಧಿಕರಣವಾದ ಮ ಯೇ ರೂಢವಾಗಿ ಬ್‌ ಗೆ ಇ.ಗಿ ಬ ರ ಚಾಪಿ ಪ! ಶೇಷಣಗ ಹೆಚ ೨೨ ಶ್ರ ಟ್ರ ವಾ್‌ ಣಾ ಇ ಉಣ ುರ.ಉ ೦೨೮ ಬ ಛೆ ಇಂಥ ಪ್ರಯೋಗಗಳ ಮ ಲ್ಸ ೧ಗಿ ಎಲೆಯುಡುರಿದ ಉಂಡ ಮನೆ. ಊ% ಇಸಗನ್ನಡದ ಉದಾಹರಣಗಳು- - ಮಾರಿದ ನಬಿ ಲ ೨. ಶಿ ಎ. ಇಲ್ಲಿ ಮಾರಿದ ಸರಕು ಉಳಿದ ಸರಕು ಕಟ್ಟದ ಮನೆ ಹೀಗೆ ವಿಶೇಷಣ ನಿಶೇಷ್ಯಗಳು ಅವ್ಯವಹಿತವಾಗಿ ಇದ್ದರೆ ಸಮಾಸಗಳೆಂಜಿನಿಸುತ್ತಿ ದ್ದವು; ಆದರೆ ನಡುವೆ 4ನಿನ್ನ' "ಕಲ್ಲನ' ಎಂಬ ಪದಗಳಿಂದ ವ್ಯವಧಾನವಾಗಿರುವದರಿಂದೆ ಸಮಾಸವೆಂದು ಹೇಳಲು ಆಗುವದಿಲ್ಲ. ಇನ್ನೊಂದು ಉದಾ: ಗಾಳಿಯ ಹೊಡೆಶಕ್ಕೇಳುನ ತೆರೆಗಳಿಂದ ಸಿಡಿಯುವ ತುಷಾರಗಳಲ್ಲಿ ಸೂರ್ಯ ಕಿರಣಗಳು ಪ್ರತಿಫಲಿಸಿ ಇಂದ್ರಧನುಷ್ಯಗಳನ್ನುಂಟುಮಾಡುವ, ನೋಡಿದತ್ತೆಲ್ಲ ಕೆಂದಾನಕೆ ಹೊಂದಾನರೆ ಬೆಳ್ಡಾವರೆಗಳಿಂದೆ ಶೋಭಿಸುವ, ಅವುಗಳ ಮಕರಂದ ಕೈರಗಿ ಭ್ರಮರಗಳು ಕ್ಕೀಂಕರಿಸುವ ಅಜ್ಛೋದ ಸರೋವರವನ್ನು ಚಂದ್ರಾಸೀಡನು ಕಂಡು ಆನಂದಭರಿತನಾದನು. ( --ತುರಮರಿ ಕಾದಂಬರಿ ) ಇಲ್ಲಿ ಉಂಟುಮಾಡುವ ಶೋಭಿಸುವ ರ್ಫೋಂಕರಿಸುವ ಈ ಕೃದೆಂತನಾಮಗಳು ವೃಸ್ತಗಳಾಗಿಯೇ ಇನೆ. ಭಾಷೆಯ ಸ್ಥಿತಿ, ಗತಿಗಳು ಹೀಗಿರುವಾಗ ನಿಶೇಷ್ಯಕ್ಕೆ ವ್ಯವಧಾನವಿದ್ದ, ವಿಭಕ್ತಿಪ್ರತ್ಯಯಗಳನ್ನು ಹೊಂದದೆ ಮೂಲರೂಪದಲ್ಲಿರುವ ಈ ಕೃದೆಂತನಾವ ಗಳಿಗೆ ವಾಕ್ಯದಲ್ಲಿ ಪದತ್ವವು ಹೇಗೆ? ಪದಗಳಲ್ಲದಿದ್ದರೆ "ಅಸದಂ ನ ಪ್ರಯುಂ ಜೀತ' ಈ ವಿಧಿಯ ಮೇರೆಗೆ ಪ್ರಕೃತಿಪ್ರಯೋಗದ ದೋಷಕ್ಕೊಳಗಾಗಬೇಕಾಗುವ ದಲ್ಲವೇ? ಈ ವಿಚಾರವನ್ನು ಶಾಸನಕಾರನು ಒಂದೆಡೆಯಲ್ಲಿ ನಿರ್ಣಯಿಸಿದಂತೆ ಕೆಳಗೆ ಹೇಳಿದ ವ್ಯವಸ್ಥೆ ಯನ್ನು ಅಂಗೀಕರಿಸಬೇಕು. ಆಗ ಭಾಷೆಯ ಶಾಸ್ತ್ರೀ ಯತೆಯನ್ನು ಕಾದುಕೊಂಡಂತಾಗುವದು. ೧. ಕೃದಂತನಿಶೇಷಣಗಳು ನಿಶೇಷ್ಯಗಳೊಡನೆ ಅನ್ಯವಹಿತವಾಗಿ ಇರುವಲ್ಲಿ ಏಕದೇಶಾನ್ಜಯವಿಲ್ಲದಿದ್ದರೆ ಅವು ಸಮಾಸಗಳಿಂದು ನಿಸ್ಸಂಕೋಚ ನಾಗಿ ಹೇಳಬೇಕು. ಉದಾ: ಪಾಡುವ ತುಂಬಿ. ೨. ಏಕದೇಶಾನ್ನಯನಿದ್ದರೂ ವಿಶೇಷೆಣನಿಶೇಷ್ಠಗಳು ಅವ್ಯವಹಿತೆ ನಾಗಿ ಇರುವಲ್ಲಿಯೂ ಸಮಾಸಗಳೆಂದು ಹೇಳಬೇಕು. ಉದಾ: ಕಂತುವಿಂದಂ ಬಿಸುಡಿಸಿದಲರ್ಗಣ್‌. ೩. ಉಳಿದೆಡೆಗಳೆಲ್ಲಿ ಕೃದಂತನಿಶೇಷಣಗಳನ್ನು ಪ್ರತ್ಯೇಕಪದಗಳೆಂದು ಹೇಳೆಬೇಕು. ಅವಕ್ಕೆ ಅವ್ಯಯಗಳಂತೆ ಸಾಧ್ವನುಶಾಸನವಿಭಕ್ತಿ ( ಪ್ರಥಮೆ) ಮು ಕೂ ಪೂ ಬಂದು ಲುಪ್ತವಾಗಿದೆಯೆಂದು ಹೇಳಬೇಕು. ಈ ಕೃದಂತವಿಶೇಷಣಗಳಿಗೆ ವಿಭಕ್ತಿ ಪ್ರತ್ಯಯಗಳೇ ಸೇರುವದಿಲ್ಲವೆಂಬ ತಿಳಿವಳಿಕೆ ಅಶಾಸ್ತ್ರೀಯ, ಮೂಢತೆಯ ದ್ಯೋತಕ. ೨. *ಶೇಸಕ್ಕಿ ಬಿಸುಗದಿರರ ಪಸುನಂದಲ* ಮುಂತಾದ ಸಮಾಸಗಳಲ್ಲಿ ಪೂರ್ನಪದವು ಯಾನದು ? ದರ್ಪಣಕಾರನಂ-- ಇಳ್ಳಿತು ಮೆಲ್ಲಿತು ಬೆಟ್ಟಿತು ತೆಳ್ಳಿತು ಬಸಿದಸಿದು ಕಡಿದು ನಿಡಿದಿನಿದೆಂಬಂ | ತುಳ್ಳುವು ತುದುಕಡೆಯೆನೆ ಕೈ ಕೊಳ್ಳಿಂ ಗುಣವಾಚಿ ಮೇಣ್ತುಕಾರಂದ್ವಿತ್ತಂ॥ ದ. ೭೭ ಎಂಬ ಸೂತ್ರದಲ್ಲಿ ಕೆಲವು ಗುಣವಾಚಕಗಳನ್ನು ಹೇಳಿದ್ದಾನೆ. ಅವು ಒಳ್ಳಿತು ಮೆಲ್ಲಿತು ಮುಂ. ಇನ್ನು ಕೆಲವನ್ನು ಪ್ರಯೋಗದಲ್ಲಿ ತೋರದ ದ್ದಾನೆ. ಉದಾ: ತೋರಿತ್ತು ನೇರಿತ್ತು ಕೂರಿತ್ತು ಮುಂ. ಬೇತಿಕದೆಗಳಲ್ಲಿ ಕೆಲವನ್ನು ತೋರಿಸಿದ್ದಾನೆ. ಕಮ್ಮಿತ್ತು ದಿಮ್ಮಿತ್ತು ಮುಂ. ಇವುಗಳಲ್ಲಿ ಹಲವುಗಳ ಮೇಲೆ «ಅನೆ, "ಅಗೆ' ಪ್ರತ್ಯಯ ಗಳು ಸೇರಲು ಕ್ರಿಯಾವಿಶೇಷಣಾನ್ಯಯಗಳಾಗುವವೆಂದಂ ಅವ್ಯಯಪ್ರಕರಣದ ಮೊದಲನೆಯ ಸೂತ್ರದಲ್ಲಿ ( ದ. ಸೂ. ೩೦೦ ) ಹೇಳಿದ್ದಾನೆ. ಉದಾ: ಮೆಸ್ಸಿತು--ಮೆಲ್ಲನೆ, ಮೆಲಗೆ; ತೆಕ್ಳಿಶಾ- ತೆಳ್ಳನೆ, ತೆಳ್ಳಗೆ; ಸಿಡಿದು. ನೆಟ್ಟನೆ, ನೆಟ್ಟಗೆ; ಕಮ್ಮಿತ್ತು-- ಕಮ್ಮನೆ ್ರ ಮಗೆ, ೬ ` ಮೇರೆ ತೋರಿಸಿದ ಗುಣವಾಚಕಗಳ ಜೊತೆಗೆ «ಕಿಸಿದು ಬಿಸಿದು ಪಸಿದು? ಎಂಬಿವನ್ನೂ ಹೇಳಬೇಕಾಗಿತ್ತು. ಈ ಶಬ್ದಗಳನ್ನು ನಾಗವರ್ಮನೂ ಹೇಳಲಿಲ್ಲ ಈ ಶಬ್ದಗಳ ಸ್ಥಳದಲ್ಲಿ ಕೆಚ್ಚನೆ ಬೆಚ್ಚನೆ ಪಚ್ಚನೆ ಎಂಬ ಅನೆ ಪ್ರತ್ಯಯಾಂತ ಅವ್ಯಯಗಳನ್ನು ಹೇಳಿದನು. ನೆಟ್ಟನೆ ಮೆಲ್ಲನೆ ತೆಳ್ಳನೆ ಪಸೊದಲಾದ ಶಬ್ದ ಗಳಿಗೆ ನಿಡಿದು ಮೆಲ್ಸಿತು ತೆಳ್ಳಿತು ತನ ಾಜೂು ಮೂಲಶಬ್ಬ ಗಳಾಗಿರುವಂತೆ ಕೆಚ್ಚನೆ ಬೆಚ್ಚನೆ ಸಚ ್ಚೈನೆ ಶಬ್ದ 6 ಮೂಲ ಶಬ್ದಗಳಿರಬೇಕೆಂದೂ ಅವು ಕಿಸಿದು ಸತ ಪಸಿದು ಗಳೇ ಇರಜೇ ಕೆಂದೂ ಕಾಣಬರುತ್ತದೆ. ಈ ಶಬ್ದಗಳನ್ನು ಗುಣವಾಚಕ ಗಳಲ್ಲಿ ಪರಿಗಣಿಸದ್ದರಿಂದ ಕೇಸಕ್ಕಿ ಬಿಸುಗದಿರ್‌ ಪಸುವಂದಲ್‌ ಮೂದಲಾದೆ ಸಮಾಸಪದೆಗಳ ರೂಸಸಿದ್ಧಿ ಯನ್ನು ಹೇಳುವಾಗ ನಾಗವರ್ಮನೂ ಅವನ ಶಿ 0ೌ ಯಾನ ಅನುಯಾಯಿಗಳಾದ ದರ್ಪಣಕಾರನೂ ಶಾಸನಕಾರನೂ ಬಹಳ ಸುತ್ತುವರಿದು ಬರಬೇಕಾಯಿತು. ಕೆಚ್ಚನೆ ಬೆಚ್ಚನೆ ಪಚ್ಚನೆ ಶಬ್ದಾನಾಂ ಚಾದೇರ್ಮತ್ವಂ ] ( -ಇಭಾ. ಭೂ. ಸೂ, ೧೫೨) ಈ ಸೂತ್ರ ೨... ಕೆಚ್ಚನೆ ಮೊದಲಾದ ಶಬ್ದಗಳಿಗೆ ಕೆಮ್‌ ಮೊದಲಾದ ಕೊಟ ವೆಂದು ಹೇಳಿದನು. ಉದಾಹರಿಸುವಾಗ ಕ ಚನೆ ಸ ಎಂದು ಹೇಳದೆ ಸ್ಟನೆಯ ತಳಿರ್‌ (ಕೆಂದಳಿರ್‌) ಮೊದಲಾಗಿ ಹೇಳಿ ಚ್ಚನೆ ನೆ ಮೊದಲಾದ ಶಬ್ದ ಸು ಅವ್ಯಯಗಳಾ ಇದೆದೆರಿಂದ 014೬ ಯಾವಿ 0 ಐ? ತಳಿರ ಮೊದಲಾದೆ ನಾಮಗಳಿಗೆ ವಿಶೇಷಣ 'ಳಾಗುವದಿಲ್ಲವಾದದರಿಂದ ಅವನು ಕೆಚ್ಚನೆಯ ಎಂದು ಹೇಳಿರಬೇಕು. (ಕೆಚ್ಚನೆ ನೆ-ಅ ಎಂದರೆ ಕೆಚ್ಚ ನೆಯ ಮುಂತಾದವು ಪೂರ್ವ ನನ ಇಟ ಕುತ ಸಮಾಸ ವಾದಬಳಿಕ ೯ ಈ ಎಲ್ಲಿ ಹೋಯಿತು? ಅದಕ್ಕೆ ವಿಧಿ ಎನ್ಲಿ? ತ ನುಡಿ? ಸರಿಯೋ «ಮೆಲ್ಲಿತು ನುಡಿ' ಸರಿಯೋ ಜು! ಕಿಣ ರ್ಣಯವ ಸಾಧಾರಣ ಸಂಸ್ಕಾರವುಳ್ಳನನೂ ಹೇಳಲಾಪನು. “ಮೆಸ್ಟಿತು'ಎಂಬ ಸೊನಾಲಿ ವಿಶೇಷಣವು ಇರುವಾಗ ಮೆನೆ ಎಂಬ ಕ್ರಿಯಾವಿಶೆ ೇಷಣಾನ್ಯಯಕ್ಕೆ -ಅ -ಅ' ಸೇರಿಸಿ ನಾಮವಿಶೇಷಣವನ್ನು ಮಾಡಿಕೊಳ್ಳುವ ಅವನಿಗೆ ಕುಜೋದ್ಯವೆನಿಸೀತು. ಆದರೆ ಕನ್ನಡಭಾಷೆಯ ಇಂಥ ಅತಾಸ್ತ್ರೀಯ* ಗತಿಗೆ ಮರುಗಬೆ ತು ಇಂಥ ಒಂದೇ ಎರಡೇ ಹಲವು ಅವ್ಯಾಕೃತರೂಪಗಳು ಬಳಕೆಗೆ ಬಂದಿವೆ. ಕೆಂಪಗಿನ ಮೆತ್ತಗಿನ ಎಡಕಿನ! ) ಎಡಕೆ. ಇನ್‌. ಅ) ಬಲಕಿನ ವರೆಗಿನ |! ದೇವರೇ ಗತಿ, ಭಾಷೆಯ ಬೆಳನಣಿಗೆಗೆ ಈ ಗತಿಯೂ ಅವಶ್ಯವೆಂದು ಹೊಣೆಗಾರರು ಹೇಳುವರೋ ಏನೋ? ದಲಿ ದಪ್ರಿ ಣೌ ಪಗಳ ನಷ ಗ ಹಗ ಹೋಗಲಿ, ಪ ವ್ರ ಕೃತವನ್ನನುಸರಿಸುವ: ಕೆಚ್ಚನೆ? ಸೆಮ್ಮ್‌ ಆಯಿತು; ಮುಂಂದೆ :ಸ್ಟೆಂತೆತಾ ಚ? (ಭಾ. ಭೂ. ಸೂ. ೧೫೩) ಎಂಬ ಸೂತ್ರದಿಂದ ವ್ಯಂಜನಾದಿ ಬ್ಹಗಳು. ಪರವಾದಾಗ ಕೆಚ್ಚನೆ ಮೊದಲಾದೆ ಶಬ್ದಗಳಿಗೆ ಕೊನೆಯಲ್ಲಿ «ಸು? ಸೇರುವದೆಂದು ಹೇಳಿದನು. ಕೆಚ್ಚನೆಯ ಕಲ್ಲು ಕಿಸುಗಲ್ಲ ನ ಬೆಚ್ಚನೆಯ ಸುಯೆಲ್‌ ಣಿ ಉಂ ಆತ 5 ಬ) ಸುಸಂಯಲ” ಆ ಎಸ್‌! ಇರ್ಥ, ನಾಮ.) ಪ ಚ್ಚನೆಯ ಪುದಲ್‌ ಸಸುವಂದಲ್‌ ೨ ಗ ರ ಠನ್ನ ಡದ ಆಶಾಸ್ತ್ರಿ ಯ ಅವ್ಯಾಕ್ಕ ಕೃತಗತಿಯನ್ನು ತಡೆಯುವದು ಅನಶ್ಯ. ವಿದ್ವಾಂಸರು ಈ. ವಿಷಯನನ್ನು ಕುರಿತು ಶೆ ಪ್ರಬಂಧವನ್ನು ಬರಿಯಲಿ, «ಸು' ಆದೇಶವನ್ನು ಹೇಳಿದೆರೂ ಸಾಕಾಗಲಿಲ್ಲ. ಮತ್ತೆ ಏಕಾರೇ ನಿಭಾಷ ಇಕಾರಃ ( ಭಾ. ಭೂ. ಸೂ, ಆ ಎಂದು ಕೆ ಬೆ ಇವು ಕೈ, ಬಿ ಆಗುವವೆಂದು ಹೇಳ ಬೇಕಾಯಿತು. ಇಷ್ಟು ಹೇಳಿದಾಗ *ಿಸುಗಲ್‌ ಬಿಸುಗದಿರ್‌ ಎಂಬ ರೂಪಗಳ ಸಿದ್ಧಿಯನ್ನು ಹೇಳಿದಂತಾಯಿಂತು. ದರ್ಪಣಕಾರನು-.- ಜನಿಯಿಸುಗುಂ ಪಚ್ಚನೆ ವ. ಚ್ಚನೆ ಬೆಚ್ಚನೆಗಳ ಚಕಾರದೊಳ* ಮತ್ತಂಕೆ। ಚ್ಚನೆಯಾದಿಗೆ ಚತ್ವಂಮೇ ಣನಿತರ ಮತ್ತಂ ಸುಕಾರವೆ.ಶ್ವಕ್ಕಿತ್ವಂ ॥ ದ. ಸೂ. ೧೮೨ ಎಂಬ ಸಣಇತ್ರದೆಲ್ಲಿ ನಾಗನರ್ಮನು ಹೇಳಿದೆ ಎಲ್ಲ ಕಾರ್ಯಗಳನ್ನು ಹೇಳಿದನು. ಶಾಸನಕಾರನು -. ಡೆ ಇ 0 ೪ಬ ವ ಡ್‌ ಕ ವ ಕಚ್ಚಚ್ಚೆಚ್ಚಶ್ಹಾನು8 | (ಶಾ. ಸೂ. ೩೪೧) ಈ ವ ಕೆಚ್ಚನೆ ವಬಂತಾದ ಶಬ್ದಗಳ 'ಚ್ಚನೆ' ಎಂಬ ಭಾಗಕ್ಕೆ ಮಕಾರಾಜೇರವನ್ನು ಹೇಳಿದನು. (ಶೆ:ದೆಂಗು ಕೆಂದಳಿರ್‌ ಮುಂತಾದ ರೂಪಗಳ ನಿಷ್ಪತ್ತಿಗಾಗಿ. ) ಎತೇಸುರ್ಬೆಮಶ್ಚೋರ್ಯಾದಿಷು ಚ | ಶಾ. ಸೂ. ೩೪೩ ಈ ಸೂತ್ರ ದಿಂದೆ ಕೆಮ್‌ ಬೆಮು್‌ ಎಂಬಿವು ಕಸು ಬಿಸು ಆಗಂವವೆಂದು ಹೇಳುವನು. ಉರಿ ಅಕ್ಕಿ ಮುಂತಾದ ಉರ್ಯಾದಿಗಣಸಠಿತ ಶು ಗಳು ಪರವಾದಾಗ ಜು ಬ ಯುತ್ತಿ ಗಳಿಗೆ "ಇಸು? ಆದೇಶವನ್ನು (ಎಮು ಎಂಬ ಭಾಗಕ್ಕೆ) ಹೇಳಿದೆನು. ಈಗ ಕೆವು ಬೆಮು್‌ ಇವುಗಳ ಎಮ್‌ ಎಂಬದಕ್ಕೆ ಇಸು ಆಪೇಶವಾಗಲು ಕ: 3. ಇಸು, ಬ್‌ ಇ. ಇಸು *ತೆಸು ಬಿಸ ರೂಸಗಳಾದವು. ಈಗ ವಿಜಾರಣೀಯ ವಿಷಯನೇನಂದರೆ . (೧ ಬ್‌. ಇಸು-ಬಿಸು; (೨) ಬಿಸಿದು. ಬಿಸು. ಬೆಚ್ಚ ವದು ಬಿಸಿದ್ಕು *ಬಿಸು' ಆಯಿತೆಂದು ಹೇಳುವದು ಇವುಗಳ "ಬಿಸಿದು? ಶಬ್ದವನ್ನು ಬದಿಗೆ ದೂಡಿ ಬೆಚ್ಚನೆ ಎಂಬ ಎಂಬವು. ಪೂರ್ವಪದಗಳೆಂದು ತಿಳಿಯಬೇಕೇ ಕೆಚ್ಚನೆ ಬೆಚಸನೆ. ಎಂಬವು ೯ ರ ಹೇಳಬಹುದು. ೨. ಶಲ ಎಂ ಇನ್ನು ಕೆಂಡೆಂಗು ( ಚೆಂದೆಂಗು), ಬೆಸ್ಟೀರ್‌್‌ ಮೊದಲಾದ ರೂಪಗಳಲ್ಲಿ ಕಿಸಿದು ಬಿಸಿದು ಶಬ್ದಗಳಿಗಿಂತ ಕೆಚ್ಚನೆ ಬೆಚ್ಚನೆ ಶಬ್ದಗಳು ಸಮೀಪವೆಂದು ತೋರಬಹುದು. ಆದರೆ ಕೆಚ್ಚನೆ ಬೆಚ್ಚನೆ ಶಬ್ದಗಳು ನಾಮವಿಶೇಷಣಗಳಲ್ಲವಾದದ ರಿಂದ ಕೆಚ್ಚನೆ ತೆಂಗು ಮುಂತಾಗಿ ನಾಮವಿಶೇಷಣಗಳಂತೆ ತೆಂಗು ಮೊದಲಾದವು ಗಳೊಡನೆ ಅವುಗಳ ಅನ್ವಯವೇ ಆಗಲಾರದು. ಆದದರಿಂದ ಕಿಸಿದು ಬಿಸಿದು ಶಬ್ದ ಗಳೇ ಕೆಂ ಬೆಂ ಆದನೆಂದು ಪ್ರಕ್ರಿಯೆಯನ್ನು ಹೇಳಬೇಕು. ಈಗಲೂ ಬಳಕೆಯಲ್ಲಿ ರುವ ಕೇಸಕ್ಕಿ ಬಿಸುಸುಯ್‌ (ಶ್ವಾಸ) ಮೊದಲಾದವನ್ನೂ ಕಿಸುದಳಿರ್‌ ಮೊದ ಲಾದ ಹಳೆಯವನ್ನೂ ಈ ಮಾರ್ಗದಿಂದಲೇ ಸಿದ್ಧಿ ಸುವದು ಯೋಗ್ಯವಾಗುವದು. ಈ ಕಿಸಿದು ಬಿಸಿದು ಪಸಿದು ಶಬ್ದಗಳಲ್ಲಿ ಮೊದಲಿನದಾದ «ಕಿಸಿದು ಎಂಬ ಅಶ್ಲೀಲಾರ್ಥಕವಾದ ರೂಪವೂ ಬೇರೊಂದು ಇರುವದರಿಂದ. ಈ ಮೂರನ್ನೂ ಬಿಟ್ಟು ಕೆಚ್ಚನೆ ಮುಂತಾದವನ್ನು ಇಟ್ಟುಕೊಂಡರೇ? ಆಗ ಕೆಚ್ಚನೆ? ಹೋಗಿ «ಶಸ. ಆಗುವದನ್ನು ಹೇಳಂವಾಗ ದ್ರಾನಿಡಪ್ರಾಣಾಯಾಮವನಾಗುವದನ್ನು ತಪ್ಪಿಸಲಾಗುವದಿಲ್ಲ. ಮತ್ತು ಅಶಾಸ್ತ್ರೀಯವೂ ಆಗುವದು. ಇನ್ನು ವೈಯಾ ಕರಣರಿಗೆ ಅಶ್ಲೀಲಾರ್ಥನ್ಯಂಜಕವೆಂಬ ಸಂಕೋಚವೇಕೆ? ಅಮರಸಿಂಹನು ಮೇಡ್ರೋ ಮೇಹನ ಶೇಫಸೀ (ಅಮರಕೋಶ.) ಎಂದು ಹೇಳುವಲ್ಲಿ ನಾಚಿದನೇ? ೩. ಅಂಶಿಸಮಾಸ: - ಕಿಸ್ಬೊಟ್ಟಿ ಹಿಂಗಾಲ್‌ ಮುಂತಾದವು ಅಂತಿ ಸಮಾಸಗಳೆಂದು ಶಾಸನಕಾರನು ಹೇಳಿದ್ದು ಕತ್ತಲೆಯನ್ನು ದಾಖ ಬಿಳಕಿಗೆ ಹೋದಂತೆ. ಆ ಹೆಸರಿನಲ್ಲಿ ಶಾಸ್ತ್ರೀಯ ಪ್ರಕಾಶವನ್ನು ಕಾಣುತ್ತೇವೆ. ಇಂಥ ಸಮಾಸಗಳಿಗೆ «ಅವ್ಯಯೀ ಭಾವ? ಎಂದು ಮೊದಲು ನಾಗವರ್ಮನು ನಾಮಕರಣ ಮಾಡಿದನು. “ಪೂರ್ವಪದ ಪ್ರಧಾನೋಸವ್ಯಯೀಭಾವಃ? (ಭಾ. ಭೂ, ೧೩೯) ಎಂದು ಹೇಳಿ ಕೆಳಗಣ ಕೆರೆ -_ಕಿಳ್ಳೆರೆ, ಪೊರಗಣ ಮೈ.--ಪೊರಮೈ ಮುಂತಾದವನ್ನು ಉದಾಹರಿಸಿದನು. ಆದರೆ ಕೆರೆಯ ಕೆಳಗು (ಕೆಳಭಾಗ) ಕಿಳ್ಳೆಕ್ಕೆ, ಮೈಯ ಪೊರಗು (ಹೊರಭಾಗ) ಎಂದು ಇವುಗಳ ಅರ್ಥವನ್ನು ಹೇಳಿದರೆ ಪೂರ್ವಪದಾ ರ್ಥಕ್ಕೆ ಮುಖ್ಯತೆ ತೋರುವದು. ಕೆಳಗಣ ಕೆರೆ ಎಂದು ಹೇಳಿದರೆ ಉತ್ತರ ಪದಾರ್ಥಕ್ಕೆ ಮುಖ್ಯತೆ ತೋರುವದು. ಆಗ ಇದು ತತ್ಪುರು ವೇ ಆಗುವದು. ಇದಲ್ಲದೆ ಕಿಳ್ಳೆರೆ ಪೊರಮೈ ಮುಂತಾದವು ಅವ್ಯಯಗಳಾಗುವದಿಲ್ಲ. ಅವ್ಯಯಗಳ ಬ್ಲದವು ಅವ್ಯಯಗಳಇಾಗುವದು ಎಂದು. 4 ಅವ್ಯಯೀಭಾವ? ಶಬ್ದದ. ಅರ್ಥವಿರುವದು ( ಅಭೂತತದ್ಭಾವೇ ಚ್ಹಿಃ ). ಸಿಳ್ಳೆರೆ ಪೊರಮೈ ಮುಂತಾದವು ನಾಮಗಳು. ನಾಗವರ್ಮನನ್ನು ಅನುಸರಿಸಿ ದರ್ಪಣಕಾರನೂ ಎ ಧಿಳ ಯಎಲಇಎ ಅನ್ಕಯೀಭಾವಮಾದಿಪದಮುಖ್ಯತೆಯಿಂ (ದೆ. ಸೂ. ೧೬೫) ಎಂಬ ಸೂತ್ರ ದಲ್ಲಿ ಪೂರ್ವಪದ ಮುಖ್ಯ ಸಮಾಸವು ಅವ್ಯಯೀಭಾವವೆಂದು ಹೇಳಿ ಅಂಗಯ" ಕಿಟ್ಟೂಡೆ ಮೊದಲಾದವನ್ನು ಉದಾಶಹರಿಸಿದ್ದಾನೆ. ಆದರೆ ನಾಗವರ್ಮನಂತೆ ತಾನೇ ವಿಗ್ರಹವನ್ನು ಹೇಳದೆ ನಮ್ಮ ಮೇಲೆ ಬಿಟ್ಟದ್ದಾನೆ. ಆದರೆ ಶಾಸ್ತ್ರೀ ಯತೆಯ ಕಡೆಗೆ ದೃಷ್ಟಿಯಿದ್ದ ಶಾಸನಕಾರನು ಇವಕ್ಕೆ ಅಂಶಿಸಮಾಸವೆಂಬ ಹೆಸರಿಟ್ಟು «"ಅಂಶಿನಾಭಿನ್ನೇನ” (ಶಾ. ಸೂ. ೩೦೬) ಎಂದು ಸೂತ್ರಿಸಿ ಕೈಯ ಮುಂದು. -ಮುಂಗಯ್‌ ಹೀಗೆ ವಿಗ್ರಹಿಸಿ ಉದಾಹೆರಿಸಿದ್ದಾನೆ.. ಅವ್ಯಯೀಭಾವ ವೆಂಬ ಹೆಸರನ್ನು ಇಂಥ ಸಮಾಸಗಳಿಗೆ ಹೇಳದಿದ್ದದ್ದು ಶಾಸನಕಾರನ ಶ್ಲಾಘ್ಯ ವಿಚಾರವು. ಸಂಸ್ಕೃತದ ಉಪಕೃಷ್ಣಂ, ಅನುನಿಷ್ಣು ಮುಂತಾದ ಅವ್ಯಯೀಭಾವ ಸಮಾಸಗಳು ಹೆಸರಿಗೆ ಅನುರೂಪವಾಗಿ ಇವೆ. ಇನ್ನು ಹಿಂಗಾಲ್‌ ಎಂಬ ಶಬ್ದವು ಹಿಂದಿನ ಕಾಲು ಎಂಬ ಅರ್ಥದಲ್ಲಿ ತತ್ಪುರುಷ್ಕ ( ಆಡಿನ ಹಿಂಗಾಲು ಮುರಿಯಿತು;) ಕಾಲಿನ ಹಿಂಭಾಗ ಎಂಬ ಅರ್ಥದಲ್ಲಿ ಅಂಶಿಸಮಾಸ, ( ನನ್ನ ಹಿಂಗಾಲು ಬಾತಿದೆ-- ಇಲ್ಲಿ ಕಾಲಿನ ಹಿಂಭಾಗ ಎಂಬ ಆರ್ಥ.) ಬಹುಪ್ರೀಹಿಸಮಾಸ:-- -ಬಹುವ್ರೀಹಿ' ಸಮಾಸವನ್ನು ಹೇಳುವದು ಕನ್ನಡಕ್ಕೆ ಬೇಕೇ ಎಂಬದು ವಿಚಾರಣೀಯವಾಗಿದೆ. ನಾಗವರ್ಮನು ಬಹುವ್ರೀ ಜಗೆ-ಕೆಂಗಣ್ಣ ಕುಡುವಿಲ್ಲ, ಕೆಮ್ಮೀಸೆಗ ಮುಂತಾದವನ್ನು ಉದಾಹರಿಸಿದ್ದಾನೆ. ದರ್ಪಣಕಾರನು-ಅಲರ್ಗಣ್ಣ ಬಟ್ಟದೊಡೆಯ ಕೇಸಡಿಯ ಅಗಲ್ಪುರದ ಥಿಡುಮೂಗಿ ಮುಂತಾದವನ್ನು ಉದಾಹರಿಸಿದ್ದಾರೆ. ಶಾಸನಕಾರನೂ ನಿಡುಗಣ್ಣ ನಾಲ್ದೋಕ ಮೊದಲಾಗಿ ಉದಾಹರಿಸಿದ್ದಾನೆ. ಈ ಎಲ್ಲ ಉದಾಹರಣಗಳಲ್ಲಿ ಕೊನೆಯನ್ನಿ ಅ ದ ಇ ಎಂಬಿವು ಸೇರಿವೆ. ಇವನ್ನು «ಉಳ್ಳ? ಎಂಬ ಅರ್ಥದ ತದ್ಬಿತ ಪ್ರತ್ಯಯಗಳೆಂದು ಹೇಳಿದರೆ ಸಾಲದೇ ? ಫಿಡುಗಣ್‌ ( ಕರ್ಮಧಾರಯ )--ಅ ಉಳ್ಳವ ಎಂಬ ಅರ್ಥದಲ್ಲಿ ತದ್ಭಿತಪ್ರತ್ಯಯ; "ನಿಡುಗಣ್ಣ' ತದಿ ತಾಂತವಾಯಿಂತು. ಕನ್ನಡದಲ್ಲಿ «ಉಳ್ಳ? ಎಂಬ ಅರ್ಥವು ಸಮಾಸಘಟಭತಸದಗಳಿಂದ ಬಾರದೆ ಅ ಇ ಮುಂತಾದ ಪ್ರತ್ಯಯಗಳಿಂದಲೇ ಬರುತ್ತದೆ. ಪ್ರತ್ಯಯಗಳು ಸೇರದ ಬಹುನ್ರೀಓ ಸಮಾಸೋದಾಹರಣಗಳು ಸಿಕ್ಕುವದಿಲ್ಲ. ಸಂಸ್ಕೃತದ್ಮಿಯೂ «ಕಪ್ರತ್ಯಯವು "ವ್ಯೂಢೋರಸ್ವಃ ಮೊದಲಾದ ಪ್ರಯೋಗಗಳಲ್ಲಿ ಕಾಣಬರುವದು, ಆದರೆ ಕೇವಲ ಸಮಾಸಘಟಕಪದಗಳಿಂದ ಅನ್ಯಾರ್ಥಪ್ರಧಾನತೆ ತೋರುವ. ಉದಾಹರಣಗಳು ಅಲ್ಲಿ ವಿಪುಲವಾಗಿ ಇವೆ. ಕನ್ನಡದಲ್ಲಿ ನಾಗನರ್ಮನು ಕಲ್ಲೆರ್ದೆಯಂ ಕಲ್ಲೆರ್ದೆಯಳ್‌ ಕಲ್ಲೆರ್ದೆ ಎಂದು ಉದಾಹರಿಸಿದಲ್ಲಿ ಕಲ್ಲೆರ್ದೆ ಎಂಬದು ಪ್ರತ್ಯಯರಹಿತವಾದದ್ದು ಇದೆ. ಇದು ನಪುಂಸಕಲಿಂಗ ನಿಶೇಷ್ಯಕ್ಕೆ ವಿಶೇಷಣವಾಗಿ ಕನ್ಲಿನಂತೆ ಎದೆ ಉಳ್ಳದ್ದು ೨. 0೦ 2. ಎಂಬ ಅರ್ಥವನ್ನು ಕೊಡುವದೆಂದು ನಾಗವರ್ಮನ ಆಶಯವಿರುವದು. ಆದರೆ ಈ ಕಲ್ಲೆರ್ದೆ ಪದವು (ಬಹುವ್ರೀಹಿಯಾಗಿ) ಪ್ರಯೋಗಮಾರ್ಗದಕ್ಲಿರುವಜೇ, ಇಂಥ ಬೇರೆ ಪ್ರಯೋಗಗಳಿವೆಯೇ ಎಂಬದು ನೋಡಬೇಕಾದ ವಿಷಯ. ಕ್ವಚಿತ್ತಾಗಿ ಒಂದು ಪ್ರಯೋಗವು ಕಂಡಿತೆಂದು ತಿಳಿದರೂ ಮೇಲೆ ಈ ವ್ಯಾಕರಣಕಾರರು ಉದಾಹರಿಸಿದ ಪ್ರಯೋಗಗಳನ್ನು ತದ್ದಿತಾಂತಗಳೆಂದು ಹೇಳುವದೇ ಉಚಿಶವಾಗುವದು. ನಮ್ಮ ವ್ಯಾಕರಣದ ಸಮಾಸ ಪ್ರಕರಣ ಜ್ರ ಇನ್ನೊ ದು ಸಮಾಸನನ್ನು ಎ ಲ ಸೇರಿಸುವದು. ಅವಶ್ಯವೆಂದು ತೋರುತ್ತದೆ. ರಾಃ ಮನಂತೆ. ರಾಮನೆಂತೆಪೋಲ್‌ ಮುಂತಾದವನ್ನು ಈಗ ತದ್ಧಿತಾಂತಗಳೆಂದೂ ಅಂತೆ ಪೋಲ್‌ ಮೊದಲಾದ ಅನ್ಯಯಗಳು ತದ್ಧಿತಪ್ರತ್ಯಯಗಳಂತೆ ನಾಮಪದಗಳ ಕೊನೆಯಲ್ಲಿ ಸೇರುವವೆಂದೂ ಹೇಳುವ ವಾಡಿಕೆ ಇದೆ. ತಸ್ಯ ತುಲ್ಕೇ ವೋಲ್ವೋಲ್‌ೌ (ಶಾ. ಸೂ. ೪೨೮). ಇಲ್ಲಿ ರಾನುನ, ಅಂತೆ ಎಂಬಿವು ಬೇರೆ ನ ಪದಗಳಾದರೂ «ರಾಮನಂತೆ' ಒಂದೇ ಪದ್ಮಬೇಕೆ ಬೇರೆ (ರಾಮನ ಅಂ ತೆ?) ಎರಡು ಎಂದು ಹೇಳಿದರೆ ಇವುಗಳಿಗೆ ಭಿನ್ನ ಪ್ರಯೋಗವಿರಬೇಕು; ರಾಮನಾಟಂ ಎಂಬದನ್ನು «ಆಟಂ ರಾಮನ? ದು ಪ್ರಯೆ ಯೋಗಿಸುವಂತೆ. ಆದದರಿಂದ « ರಾಮನಂತೆ? 3 ಪದ. ತದ್ಧಿ ಮಾತ್‌ ಸಸ್ಟೃತದ ಸಾದೃಶ್ಯಾರ್ಥಕವಾದ «ಇವ' ಅವ್ಯಯವುಂಟು, ಈ ನವದೆಂದೂ ಆ ನಾಮಪದದ ವಿಭಕ್ತಿ ಪ್ರತ್ಯಯದ ೫೬.1 ಹೇಳುತ್ತಾರೆ. ರಘುವಂಶದ ಮೊದ 2೬೬ ತ್ತ] 2 24 ಚ ಲೆ ದ ಅಧ ಲನೆಯ ಶ್ಲೋಕದನ್ಲಿಯೇ “ವಾಗರ್ಥಾವಿವ ಸಂಪೃಕ್ತೌಗ ಈ ಪ್ರಯೋಗವನ್ನು (ವಾಗರ್ಥೌ-ಇವ- ವಾಗರ್ಥಾನಿನ) ಕಾಣುತ್ತೇವೆ: ಈ ಶ್ಲೊ ್ಲೀಕದ ವ್ಯಾಖ್ಯಾ ನ ಶಿ ದಕ್ಲಿ ಮಲ್ಲಿನಾಥಭಟ್ಟಿನು .-ಇವೇನ ಸಹೆ ನಿತ್ಯಸಮಾಸೋ ನಿಭಕ್ತ ತಲೋಪಶ್ಚಗ? ಎಂದು ಪ್ರಮಾಣವನ್ನು ತೋರಿಸಿದ್ದಾನೆ. “ಪ್ರಾವೃಷೇಣ್ಯಂ ಪಯೋವಾಹಂ ವಿದ್ಯುದೈರಾವತಾವಿವ” (ರಘು. ಸರ್ಗ ೧) ಹೀಗೆ ಹಲವು ಪ್ರಯೋಗಗಳನ್ನು ಸಂಸ್ಕೃತವ್ಲಿ ಕಾಣಬಹುದು. ಹೀಗೆ ರಾಮನಂತೆ ರಾಮನಪೋಲ್‌ ಮುಂತಾದ ಪದಗಳನ್ನೂ ಅಂತೆ, ಪೋಲ್‌ ಮೊದಲಾದವುಗಳೊಡನೆ ಸಮಾಸವಾದ ಸಮಸ್ತ ಪದ ಗಳೆಂದೂ ಇಲ್ಲಿ ಪೂರ್ವಸದ ವಿಭಕ್ತಿಲೋಪವಿಲ್ಲವೆಂದೂ ಹೇಳುವದು ಸೂಕ್ತವೆಂದು ರುತ್ತದೆ. ««ಸುಪ್ಸುಷಾ ಸಮಾಸೋ ಬಹುಳೆಂಗಿ (ತಾ. ಸೂ-5೯೩7)ಎಂದು ಶಾಸನ ಕಾರರು ಸುದಿಂಶವ್ರ (ಾಸಸತರು ಮೂಶ 4ಹಾರಕ ಬೊಡಕೆ) ಎ ಬಗ ಎ ಸಮಾಸವಾಗುವದೆಂದು ಹೇಳಿದ್ದಾನೆ. ಇದು. ತತ್ಪುರುಷಾದಿಗಳಲ್ಲಿ ಸೇರದ ಸಾಮಾನ್ಯ ಸಮಾಸವು. *ತಿಬ್ಬನುಡಿದನಂ' (ಎತೀನ್ರ ನುಡಿದವನನ್ನು), ಚಚ್ಚರನುಡಿ ದನಂ ( ಎಸತ್ವರ ಮಾತಾಡಿದನನನ್ನು ), ನುಡಿದುತೆ. ನಡೆದವು ಮೊದೆಲಾದ ಪ್ರಯೋಗಗಳನ್ನೂ ಹೊಸಗನ್ನಡದನ್ನಿ ರೂಢವಾಗಿರುವ ಇಂಥ ಹಲವು ಉದಾ ಹೆರಣಗಳನ್ನೂ ಶಾಸ್ತ್ರಮಾರ್ಗದನ್ಲಿ ತರಲು ಈ ನಿಧಾನವು ಅವಶ್ಯಕವಾಗಿದೆ. ಪ್ರಯೋಗ 4 ಆಖ್ಯಾತ ವಿಭಕ್ತಿ ಪ್ರಯೋಗ? ವಿವೇಚನೆಯನ್ನು ಸ್ವಲ್ಪಮಟ್ಟಿಗೆ ಮಾಡುವದು ಅವಶ್ಯವೆಂದು ತಿಳಿಯುತ್ತೇನೆ. ಪ್ರಚಲಿತವಾಗಿರುವ ಭಾಷೆಯಲ್ಲಿ ಪರಭಾಷೆಗಳ ಶೈಲಿಗಳು ಸೇರುವದು ಸಹಜ, ಕನ್ನಡದಲ್ಲಿ ಈಗ ಇಂಗ್ಲಿಶ್‌ ಮರಾಠಿ ಮೊದಲಾದ ಬೇರೆ ಬೇರೆ ಭಾಷೆಗಳ ವಾಕ್ಯರಚನಾಪ್ರಕಾರಗಳು ಸೇರಿಕೊಂಡಿವೆ. ಅಪ್ಲಿ ಆಖ್ಯಾತವಿಭಕ್ತಿಸ್ರಯೋಗವನ್ನು ಹೇಳುವದು ತೊಂದೆರೆ ಯದು ಆಗುವದು. ಏಕೆಂದರೆ ಕನ್ನದದನ್ಲಿ ಕರ್ತರಿಬ್ರಯೋಗವೊಂಡೇ ರೂಢ ವಾಗಿದ್ದು ಕ್ವಚಿತ್ತಾಗಿ ಕರ್ಮಣಿಪ್ರಯೋಗವು ಕಾಣಬರುವದು. ಭಾವೇ ಪ್ರಯೋಗ ವೆಂಬದು ಕನ್ನಡದಲ್ಲಿ ಇಲ್ಲ. ಈ ಮಾತನ್ನು ಶಾಸನಕಾರನು ಸ್ಪಷ್ಟವಾಗಿ ಹೇಳಿದ್ದಾನೆ. «« ತಿಜ್ಜಂಜ್ಹಾಸ್ತು ಸಂಸ್ಕೃತೇ ಕರ್ತರಿ ಕರ್ಮಣಿ ಭಾವೇ ಚ ಭವಂತಿ, ಭಾಷಾಯಾಂತು ಕರ್ತೃಕರ್ಮಣೋರೇವ ನ ಭಾನವೇ; ಅತಏನ ಭಾಷಾಯಾಂ ಧಾತ್ಮರ್ಥಲಕ್ಷಣೋ ಭಾವಃ ಕೃದ್ವಾಚ್ಯಏನೇತಿ ರಾದ್ಧಾಂತ)? ಈ ವಿಷಯವು ««ಧಾತೋರೇಕಃನೇಕತ್ತೇ ಎ೮ ಕರ್ತರಿ ? (ಶಾ. ಸೂ. ೪೪೨) ಈ ಸೂತ್ರದ ವ್ಯಾಖ್ಯಾನದನ್ನಿ ಹೇಳಬ್ಬಟ್ಟಿದೆ ನಾವು ಪ್ರಯೋಗವೆಂದರೇನೆಂಬ ದನ್ನು ನಿಚಾರಮಾಡಿದರೂ ಈ ಮಾತು ಸ್ಪಷ್ಟವಾಗುವದು. ಹೊಸದಾಗಿ ಸೇರಿದ ವಾಕ್ಯರಚನಾಪ್ರಕಾರಗಳು ಕರ್ತರಿ ಕರ್ಮಣಿ ಪ್ರಯೋಗಗಳಲ್ಲಿ ನೇರವಾಗಿ ಸೇರುವ ದಿಲ್ಲವೆಂಬದನ್ನು ವಂದೆ ಹೇಳುವ ಉದಾಹರಣಗಳನಲ್ಲಿ ತಾವು ನೋಡಬಹುದು. ಪ್ರಯೋನವೆಂದೆರೆ ಬಾಯಿಂದ ಉಚ್ಚರಿಸುವದ್ಕು, ಉಪೆಯೋಗಿಸುವದು ಎಂಬ ಅರ್ಥ. ಯಾವದನ್ನು ಬಾಯಿಂದ ಉಚ್ಚರಿಸುವದು?.. ಪ್ರಕರಣವಾದದ ರಿಂದ ಆಖ್ಯಾತ ಪ್ರತ್ಯಯವನ್ನು; ಕರ್ತರಿಪ್ರಯೋಗ-- ಕರ್ತರಿ-_ ಕರ್ತ್ರರ್ಥದಲ್ಲಿ ಪ್ರಯೋಗಿಸಿದರೆ ಕರ್ತರಿ ಪ್ರಯೋಗ, ಕರ್ಮಣಿ ಕರ್ಮಾರ್ಥದನ್ಲಿ ಪ್ರಯೋಗಿಸಿ ದರೆ ಕರ್ಮಣಿ ಪ್ರಯೋಗ. ( ಕರ್ತರಿ ಕರ್ಮಣಿ ಇವು ಕರ್ತೃ ಕರ್ಮ ಶಬ್ದ ಗಳ ಸಪ್ತಮೀ ರೂಪಗಳು. ) ಯಿ ಮು ಕತೆ ಸಮು ಉದಾ;-- ಕರ್ತರಿಪ್ರಯೋಗ.-- ಕೂಸು ಮಲಗುತ್ತದೆ, ಮಲಗುತ್ತದೆಎ ಮಲಗು ಉತ್ತ--ಅದೆ. ಮಲಗು ಎ. ಮಲಗುವಿಕ್ಕೆ ಉತ್ತ ಎ. ವರ್ತಮಾನಕಾಲ, ಅದೆವ ಕರ್ತ್ಪೃ. ಶಾಬ್ಬಬೋಧ-- ಯಾರೋ ಒಬ್ಬರು ಕರ್ತೃವಾಗಿ ಉಳ್ಳ ವರ್ತಮಾನಕಾಲದ ಮಲಗುವಿಕೆ.. ಆ ಕರ್ತೃ ಯಾರು ಎಂಬದನ್ನು ತೋರಿಸುವದಕ್ಕೆ ವಾಕ್ಯದೆನ್ಲಿ “್ರ ಕೂಸು ಬಂದಿದೆ. ಕರ್ಮಣಿ ಪ್ರಯೋಗ... ಭೀಮನಿಂದ ಮರವು ಕಡಿಯಲ್ಪಡುತ್ತದೆ. ಕಡಿಯಲ್ಲಡುತ್ತದೆಕಡಿ- ಅಲ್ಪಡು-ಉತ್ತ--ಅದೆ. ಅಡೆ-ಕರ್ಮ. ಶಾಬ್ದಬೋಧ-- ಯಾನದೋ ಒಂದು ಕರ್ಮವಾಗಿ ಇರುವ ವರ್ತಮಾನಕಾಲದ ಕಡಿಯುವಿಳೆ. ಆ ಕರ್ಮವು ಯಾವದು ಎಂಬದನ್ನು ತೋರಿಸುವದಕ್ಕೆ ವಾಕ್ಯದಲ್ಲಿ "ಮರವು? ಬಂದಿದೆ. ರ್ತರಿ ಪ್ರಯೋಗದಲ್ಲಿ ಕರ್ತೃವನ್ನು, ಕರ್ಮಣಿ ಪ್ರಯೋಗದಲ್ಲಿ ಕರ್ಮ ವನ್ನು ಆಖ್ಯಾತ ಪ್ರತ್ಯಯವು ಸಾಮಾನ್ಯವಾಗಿ, ಅಂದರೆ ಯಾರೋ ಒಬ್ಬರು ಕರ್ತೃ, ಯಾವದೋ ಒಂದು ಕರ್ಮ ಎಂದು ಹೇಳುತ್ತದೆ. ಮಲಗುತ್ತದೆ ಮುಂತಾದ ಕ್ರಿಯಾಪದವನ್ನು ಕೇಳಿದಾಗ ಮಲಗುವ ಕ್ರಿಯೆಯ ಒಬ್ಬ ಕರ್ತ್ಕೃ, ಕಡಿಯಲ್ಬಡುತ್ತದೆ ಎಂದು ಕೇಳಿದಾಗ ಕಡಿಯುವ ಕ್ರಿಯೆಯ ಒಂದು ಕರ್ಮವು ನಮಗೆ ತೋರುತ್ತದೆ. ಆ ಕರ್ತೃ, ಕರ್ಮ ಯಾರು ಎಂದು ವಿಶೇಷವಾಗಿ ತೋರಿಸುವದಕ್ಕಾಗಿ ಕೂಸು ಮರವು ಎಂಬಿವು ವಾಕ್ಯದೆನ್ಸಿ ಬರುತ್ತವೆ. ಕೂಸು ಮರವು ಇವುಗಳ ಮುಂದೆ ಪ್ರಥಮಾ ವಿಭಕ್ತಿ ಪ್ರತ್ಯಯವು ಏಶಕ್ಕೈ? ಆಖ್ಯಾತ ಪ್ರತ್ಯಯವೇ ಕರ್ತೃ, ಕರ್ಮಗಳನ್ನು ಹೇಳುತ್ತದೆ. ಎನಬಹುದು. ಹೌದು, ಈ ವಿಚಾರವು “ಮುಕ್ತೇ” (ಶಾ. ಸೂ. ೨೨೭) ಎಂಬ ಸೂತ್ರದಲ್ಲಿ ಬಂದಿದೆ... ಕೂಸು ಮರವು ಎಂಬಲ್ಲಿ ಬಂದೆ ಪ್ರಥಮೆಯು ಸಾಧ್ವನುಶಾಸನ ವಿಭಕ್ತಿಯು. ಕರ್ತೃಕರ್ಮಾರ್ಥವಾದದ್ದು ಅಲ್ಲ. ವಿಭಕ್ತಿಗಳು ಕಾರಕವಿಭಕ್ತಿ ಉಪಸದವನಿಭಕ್ತಿ, ಸಾಧ್ವನುಶಾಸನವಿಭಕ್ತಿ ಎಂದು ಮೂರು ಬಗೆಯವು, ಅಪದಂ ನ ಪ್ರಯುಂಜೀತ ಎಂಬ ವಿಧಿಗೆ ಅನುಸರಿಸಿ ಪದತ್ವವನ್ನು ಹೇಳಬೇಕಾಗಿರುವಲ್ಲಿ ಕರ್ಮಾದಿ ಕಾರಕಾರ್ಥಗಳಲ್ಲಿ ನಿಯುಕ್ತವಾಗುವ ದ್ವಿತೀಯಾದಿಗಳು ಬಾರದೆ ಯಾವ ಅರ್ಥವೂ ಶೋರದಿರುವಲ್ಲಿ ಪದತ್ವಸಿದ್ಧಿ ಗಾಗಿ ಪ್ರಥಮೆ ಬರುವದೆಂದು ವ್ಯಾಕರಣವು ಹೇಳುವದು. ಭಿಕ್ಷ ಈಗ ಹೊಸತರದ ಕೆಲವು ವಾಕ್ಯರಚನಾ ಪ್ರಕಾರಗಳನ್ನೂ ಅವುಗಳ ಪ್ರಯೋಗ ನಿಚಾರವನ್ನೂ ನೋಡುವ. ೧. ಎಲ್ಲರಿಗೂ ಈಸಲು ಬರೆಬೇಕು. ೨. ಸಭೆಯಲ್ಲಿ ಕಾರ್ಯದರ್ಶಿಯಿಂದ ಮಂತ್ರಿಗಳ ಭಾಷಣವನ್ನು ಓದಲಾಯಿತು. ೩. ಇಲ್ಲಿ ರಾಮಾಯಣ ಕಥೆಯನ್ನೇ ಸಂಸ್ಲೇಪವಾಗಿ ಕೊಟ್ಟಿದೆ. ಇಲ್ಲಿ ಈಸಲು, ಓದಲು, ಕೊಟ್ಟು ಈ ಕ್ರಿಯಾವಾಚಕಗಳು ಈಸುನಿಕೆ ಓದುವಿಕೆ ಕೊಡುವಿಕೆ ಹೀಗೆ ಭಾವಾರ್ಥಕಗಳು-.- ಕ್ರಿಯಾರ್ಥಕಗಳು, ಪ್ರಥಮೆ ಯಲ್ಲಿವೆ ಎಂದು ಉಪಪತ್ತಿ ಯನ್ನು ಹೇಳಿ ಕರ್ತರಿ ಪ್ರಯೋಗವನ್ನು ಹೊಂದಿಸ ಚೀಕಾಜಾಜಃ ಇವು ಕರ್ಮಣಿ ಪ್ರಯೋಗಗಳೂ ಭಾವೇ ಪ್ರಯೋಗಗಳೂ ಅಲ್ಲ ವೆಂಬದನ್ನು ಬೇರೆ ಹೇಳಬೇಕಾಗಿಲ್ಲ. ಕರ್ಮಣಿ ಪ್ರಯೋಗದ ಕ್ರಿಯಾಪದವು ಕರ್ಮವನ್ನು ತೋರಿಸುವದಾಗಿರಬೇಕು, " ಅಲ್ಬಡು' ಸೇರಿದ ರೂಪವಾಗಿರಬೇಕು. ಭಾವೇ ಪ್ರಯೋಗದಲ್ಲಿ ಕ್ರಿಯಾಪದವು (ಭಾಡವನ್ನು ಹೇಳುವದು ಕನ್ನಡದಲ್ಲಿ ಸಂಭವಥೀಯವಲ್ಲವೆಂದು ಶಾಸನಕಾರನು ಖಂಡಿತವಾಗಿ ಹೇಳಿರುತ್ತಾನೆ. ಸಂಸ್ಕೃತ ದನ್ನ " ಸ್ಥೀಯತೇ' ಭಾವೇಪ್ರಯೋಗದ ಕ್ರಿಯಾಪದವು; ಇದನ್ನು ಕನ್ನಡದಲ್ಲಿ ಹೇಳಿದರೆ ಇರೋಣವಾಗುತ್ತದೆ ಎಂದು ( ಇರೋಣವು--ಆಗುತ್ತದೆ | ನೇವಲ "ಇರೋಣವು? ಇಷ್ಟೇ ಹೇಳಿದರೆ ( ರಾಮನಿಂದ ಇರೋಣವು ) ವಾಕ್ಯವು ಪೂರ್ಣ ವಾಗುವದಿಲ್ಲ; 0 ಇಲ್ಲ. ಇನ್ನು ಕರ್ನುಣಿ ಪ್ರಯೋಗ ವಿಷಯದಲ್ಲಿ ಒಬ ಚ ವಿದ್ಯಾ ವಂತರು ಕಳೆದೆ ಫೆಬ್ರ ವರಿ ತಿಂಗಳ "ಪ್ರಾಥಮಿಕ ಶಿಕ್ಷಣ? ತ್ರಿಕೆಯ ಯು ಎತ್ತಿದ ಆಸ್ಲೇಸನನ್ನೂ ಅದಕ್ಕೆ ನನ್ನ ಅಲ್ಬಮತಿಗೆ ತೋರಿದ ಸಮಾಧನವನ್ನೂ ಹೇಳುತ್ತೇನೆ. ಸ್ಮತಿ ಪ್ರಯೋಗವೆಂದು ಹೇಳುತ್ತಿದ್ದ "ರಾಮನಿಂದ ರಾವ ಣನು ಕೊಬ್ಬಲ ಡುತ್ತಾನೆ' ಮುಂತಾದ ವಾಕ್ಯಗಳು ಕರ್ತರಿಪ್ರಯೋಗದವೆಂದು ಹೇ ಇಕಾ ಕನ್ನಡದಲ್ಲಿ ಕರ್ಮಣಿಪ ಪ್ರಯೋಗವು ಇಲ್ಲವೆಂದೂ ಅವರು ಪ್ರತಿ ಪಾದಿಸಿದ್ದಾರೆ. ಅವರ ಆಶ್ಲೇಷಣೆಯ ಸಾರಾಂಶವು ಇದು; ಕೊಲ್ಲಲ್ಪಡುತ್ತಾನೆಎ ಕೊಲ್ಲಲ್ಪಡು ( ಧಾತು)*ಉತ್ತ*ಆನೆ. ಕೊಲ್ಲಲ್ಪಡು-- ಕೊಲ್ಲು-ಅಲ್ಪಡುಎಕೊಲ್ಲ ಲ್ಪಡು ಎಂದರೆ ಕೊಲ್ಲುವ ಕ್ರಿಯೆಯನ್ನು ಅನುಭೋಗಿಸು ಎಂದು ಅರ್ಥ. (ಿ ಎಾಾಾ ಉಳ ಎ7 ಇಡಿ ಕ್ರಿಯಾಪದಕ್ಕೆ ಕೊಬ್ಲುವ ಕ್ರಿಯೆಯನ್ನು ಅನುಭೋಗಿಸುತ್ತಾನೆ. ಎಂದು ಅರ್ಥ. ಹಾಗಾದರೆ ಕ್ರಿಯೆಯ ಕರ್ತೃ ರಾವಣನು. ವಾಕ್ಯವು ಕರ್ತರಿ ಪ್ರಯೋಗದ್ದಾ ಯಶು... 4ರಾವಣ ಇಜ್‌ *ಿಲ್ಡ್ಡ್‌ ಬಾರ್ಯೆ ರಾವಂ? ಎಂಬ ಇಂಗ್ಲಿಶ್‌ ವಾಕ್ಯದಲ್ಲಿ "ರಾವಣ? . ಕರ್ತೃ, "ಇಜ ಕಿಲ್ಫ್‌_. ಕ್ರಿಯಾಪದ. ಣಾ ಹಿ ೧೧ ಸ್ರಿ ೦ ಮು ಕರ್ಮಣಿ ಪ್ರಯೋಗದ ವಾಕ್ಯರಚನೆ ಕನ್ನಡಕ್ಕೆ ಸಹಜವಾದದ್ದು ಅಬ್ಲ: ಸ್ಟ್ರೃತದಿಂದ ಬಂದದ್ದು... ಆದರೂ ರಾವಣನು ಕರ್ಮ ಎಂದು ಹೇಳಬಾರದು ೯ ಎಂದು ಹೇಳಬೇಕು. ಸಮಾಧಾನ --«ರಾಮನಿಂದ....ಕೊಲ್ಲಲ್ಪಡುತ್ತಾನೆ' ಈ ತರದ ವಾಕ್ಯರಚನೆ ಸಂಸ್ಕೃತದಿಂದ ಬಂದದ್ದು ಎಂದು ಒಪ್ಪುತ್ತೀರಿ, ಪ್ರ ವಾಕ್ಯರಚನೆಗೆ ಮೂಲ ವಾದ «ರಾಮೇಣ ರಾವಣೋ ಹನ್ಯ ತೆಲಿ ಈ ವಾಕ್ಯಕ್ಕೆ ಸಂಸ್ಭೃತದಲ್ಲಿ ಯಾವ ಅರ್ಥವಿತ್ರೋ ಅದೇ ಆರ್ಥವೇ ಬಗಕೆ ಅದನ್ನು ಕನ್ನಡಿಸುವವನ ಅಭಿ ಪ್ರಾಯವಿರಬೇಕಷ್ಟೇ, ಥೀವು ಹೇಳುವಂತೆ «ರಾವಣನು? ಕರ್ತೃವಾದರೆ ಆ ವಾಕ್ಯದಲ್ಲಿದ್ದ "ರಾಮನಿಂದೆ' ಹೇತು ಆಗಬೇಕಾಯಿತು. ಎಂದರೆ ರಾಮಥಿಂದ ( ರಾಮನು ಕಾರಣ) ರಾವಣನು ಕೊಳ್ಳುವಿಕೆಯನ್ನು ಅನುಭೋಗಿಸುತ್ತಾನೆ ಎಂದು ಅರ್ಥವಾಗಬೇಕಾಖಿಂತು. ಆಗ ರಾವಣನು ಕೊಲ್ಲವಿಕೆಗೆ ವಿಷಯ-- ಎಂದೆಕೆ ಕರ್ಮ ಆಗುತ್ತಾನೆ ಎಂಬ ಸಂಸ್ಕೃತದ ಅರ್ಥವು ಕನ್ನಡದಲ್ಲಿ ಬರಲಿಲ್ಲ. ಮೂಲ ಅರ್ಥವನ್ನು ಅನುಸರಿಸಿ ನಾವು ಆಲ್ಲಿ ಇದ್ದ ಧಾತು, ಪ್ರತ್ಯಯ ಇವು ಗಳಿಗೆ ಅರ್ಥವನ್ನು ಇಟ್ಟುಕೊಳ್ಳಬೇಕು. ಹಾಗಾದರೆ "ಕೊಬ್ಬಲ್ಲಡುತ್ತಾನೆ? ಎಂಬಲ್ಲಿ ಕೊಲ್ಲು ಎಂಬದೇ ಧಾತು; "ಕೊಲ್ಲಲ್ಪಡು' ಧಾತುವಲ್ಲ; «ಅಲ್ಬಡು? ಎಂಬದು ಕರರ್ನಾರ್ಥದಲ್ಲಿ ಆಖ್ಯಾತ ಪ್ರತ್ಯಯವು 'ೊದಿರುವದಕ್ಕೆ ಸೂಚಕ, *ಕೊಲ್ಲಲ್ಪಡು' ಕೊಲ್ಲುವ ಕ್ರಿಯಿಗೆ ವನಯವಾಗು ಎಂದು ಅರ್ಥ. ಇನ್ನು ಈ ತರದ ವಾಕ್ಯ ರಚನೆಯಲ್ಲಿ «ರಾಮಥಿಂದ ರಾವಣನು ಕೊಲ್ಲುವಿಕೆಯನ್ನು ಅನುಭೋಗಿಸುತ್ತಾನೆ? ಎಂಬ ಅರ್ಥವನ್ನೇ ಇಟ್ಟುಕೊಳ್ಳುವದಾದರೆ ಪ್ರಯೋಕ್ತೃವು. ರಾಮನಿಂದ ರಾವಣನು ಸಾಯುತ್ತಾನೆ ಬಡು: ಹೇಳುತ್ತಿದ್ದನಲ್ಲನೇ? ಈ ತರದ ( ರಾಮ ಫಿಂದ....ಲ್ಪಡುತ್ತಾನೆ) ವಾಕ್ಯರಚನೆಯ ದ್ರಾವಿಡ ಪ್ರಾಣಾಯಾಮವನ್ನು ಏಕೆ ಮಾಡುತ್ತಿದ್ದನು? ಇಂಗ್ಲಿಶಿನಲ್ಲಿ ಕ್ರಿಯೆಯನ್ನು ಅನ:ಭೋಗಿಸುವವನು ಕರ್ತೃವೆಂದು ಹೇಳುತ್ತಿದ್ದರೆ ಎಲ್ಲ ಭಾಷೆಗಳವರೂ ಹೇಳಬೇಕೆಂದು ಇಲ್ಲ. ಸಂಸ್ಕೃತನಲ್ಲಿ ಕ್ರಿಯಾಸನದಕ್ಕೆ ವ್ಯಾಪಾರ, ಫಲ ಈ ಎರಡು ಅರ್ಥಗಳು. ಈ ಎರಡೂ ಏಕಾಶ್ರಯವಾದರೆ ಅಕರ್ಮಕಥಾತು; ವ್ಯಾಪಾರಾಶ್ರಯ ಒಂದು ಫಲಾಶ್ರಯ ೨. ೫ ೨. ಮತ್ತೊಂದು ಆದರತೆ ಸಕರ್ಮಕವೆಂಬ ವ್ಯವಸ್ಥೆ ಇದೆ. ಇಲ್ಲಿ ಶರೀರದಿಂದ ಪ್ರಾಣ ವಿಯೋಗಮಾಡುವದು ಎಂಬ ವ್ಯಾಪಾರವು ರಾಮನಿಷ್ಠ; ಆದದರಿಂದ "ರಾಮ? ಕರ್ತೃ. ಈ ವ್ಯಾಪಾರದಿ:ದ ಆಗುವ ಸಂಕಟ ಮುಂತಾದದ್ದು ಫಲ. ಆದು ರಾವಣ ನಲ್ಲಿ ಇರುವದರಿಂದ *ರಾವಣ' ಕರ್ಮ. «ಅಲ್ಬಡು'ಸೇರಿದ ಧಾತುವಿಗೆ (ಕೊಲ್ಲ ಲ್ಪಡು) ಕ್ರಿಯಾಫಲನನ್ನು ಹೊಂದು-ಕ್ರಿಯೆಗೆ ವಿಷಯವಾಗು ಎಂದು ಅರ್ಥ. ಅಲ್ಪಡು ಸೇರಿದಾಗ ಕ್ರಿಯೆಯನ್ನು ಅನಂಭೋಗಿಸು.. ಎಂಬ ಆರ್ಥವ ನ್ನಿಟ್ಟುಕೊಳ್ಳುವದಾದರೆ ಸಕರ್ಮಕ ಧಾತುಗಳನ್ನೇ ಹೀಗೆ ಏಕೆ ಪ್ರಯೋಗಿಸ ಬೇಕು? ಕೂಸು ಮಲಗಲ್ಪಡುತ್ತದೆ. ( ಮಲಗುವ ಕ್ರಿಯೆಯ ವಿಶ್ರಾಂತಿರೂಪ ಫಲವನ್ನು ಅನುಭೋಗಿಸುತ್ತದೆ) ಎಂದು ಯಾಕೆ ಪ್ರಯೋಗಿಸಬಾರದು? ನಾನು ಹೇಳುವದು ಇಷ್ಟೇ, ಈ ವಾಕ್ಯರಚನೆ ನೀವೂ ಒಪ್ಪುವಂತೆ ಸಂಸ್ಕೃತದಿಂದ ಬಂದದ್ದು; ಎಂದರೆ ಸಂಸ್ಕೃತದ ಕರ್ಮಣಿಪ್ರಯೋಗದ ಆರ್ಥವು ಬರುವದಕ್ಕಾಗಿ. ಎಂದ ಬಳಿಕ ಆ ಅರ್ಥಕ್ಕೆ ಬಾಧೆ ಬರುವಂತೆ ಅಲ್ಲಿ ಇದ್ದ ಧಾತ್ಕು ಪ್ರತ್ಯಯಗಳಿಗೆ ಅರ್ಥವನ್ನು ಮಾಡಬಾರದು. ಸಂಸ್ಕೃತದಲ್ಲಿ «ಹನ ಧಾತುವಿಗೆ ಕರ್ಮಣಿ ಪ್ರಯೋಗದಲ್ಲಿ «ಯ' ಸೇರಿ «ಹನ್ಯ' ರೂಪವಾದಾಗಲೂ ( ಕೊಲ್ಲು-ಅಲ್‌ ಪಡು) ಕನ್ನಡದಂತೆ ಅಲ್ಲಿ ಕೀವು ಹೇಳುವ. ತೆ ಎರಡು ಧಾತುಗಳಿಲ್ಲವೆಂಬದು ನಿಜ ಪಡು ಧಾತುವಿಗೆ ಅನುಭೋಗಿಸು ಎಂಬ ಅರ್ಥವನ್ನಿಟ್ಟು ಕೊಳ್ಳದೆ ಫಲ ವನ್ನು ಹೊಂದು... ವಿಷಯವಾಗು-- ಎಂಬ ಅರ್ಥವನ್ನಿಟ್ಟುಕೊಳ್ಳಬೇಕೆಂದು ಹೇಳುತ್ತೇನೆ. ಪಡೆ ಧಾತುವೂ ಆರಂಭಕ್ಕೆ ಇತ್ತೋ ಎಂದು ತೋರುತ್ತದೆ. « ಫೇಳಲ್ಬದೆಗುಂ' ದರ್ಪಣದ ಪ್ರಯೋಗವಿದೆ. ಆಗ ಫಲವನ್ನು ಹೊಂದು ಎಂದು ಅರ್ಥವನ್ನಿಟ್ಟುಕೊಳ್ಳುವದಕ್ಕೆ ಹೆಚ್ಚಿಗೆ ಅನುಕೂಲ. ಥೀವು ಹೇಳುವಂತೆ ಕ್ರಿಯಾಫಲವನ್ನು ಅನುಭೋಗಿಸು ಎಂಬ ಅರ್ಥವೇ ತಪ್ಪದೆ ಎಲ್ಲರಿಗೂ ತೋರು ತ್ರಿದ್ದರೆ ಆ ಕಾಲದಲ್ಲಿ ಕೊಲ್ಕುತ್ತಾನೆ ಕೊಲ್ಮುತ್ತಾನೆ ಹೀಗೆ ಒಂದೇ ಧಾತುವಾಗು ವಾಗ ನೃ ಸ್ರ್ರರನಂ ಯಂ ವಂತೆ ಪ್ರಯತ್ನಿಸುತ್ತಿದ್ದರೋ ಏನೋ? ಅರ್ಥವು ಮುಖ್ಯವೇ ಹೊರತು ಶಬ್ದವು ಮುಖ್ಯವಲ್ಲ. ನನ್ನಿಂದ ಕಾವ್ಯವು ರಚಿಸಲ್ಪಟ್ಟಿತು ಎಂಬ ಕರ್ಮಣಿಪ್ರಯೋಗದ ವಾಕ್ಯವು «ನಾನು ಕಾವ್ಯವನ್ನು ರಚಿಸಿದೆನು?” ಎಂಬ ಕರ್ತರಿಪ್ರಯೋಗದ ವಾಕ್ಯದಲ್ಲಿ ತೋರುವ ಕರ್ತೃವಿನ ಆಭಿಮಾನವು ತೋರಬಾರದೆಂದು ಬಂದಿತು. (ಕರ್ತೃ ಮುಖ್ಯ ಶಾಬ್ದಬೋಧವನ್ನು ನೈಯಾಯಿಕರು (ಕರ್ತರಿ ಪ್ರಯೋಗದನ್ಲಿ) ಹೇಳುತ್ತಾರೆ. ಕ್ರಿಯಾ ಮುಖ್ಯ ಶಾಬ್ದಬೋಧವನ್ನು ವೈಯಾಕರಣರು ಹೇಳು ತ್ತಾರೆ.) ಆಗಲೂ ಕರ್ಮಣಿಪ್ರಯೋಗದೆ ಇಂಥ ವಾಕ್ಯಗಳಲ್ಲಿ ಕರ್ವ ಮುಖ್ಯ ಶಾಬ್ದಬೋಧದಿಂದ ಕರ್ತೃವಿನ ಅಭಿಮಾನದ್ಯೋತನಾಭಾವವು ಸಾಧಿಸುತ್ತದೆ. ಎಮ: ಕೈಸಾ ಇನ್ನು "ಚಿತ್ರಮಯವಾಗಿ ಕಟ್ಟಿತು ಪರ್ಣಶಾಶೆ' ಎಂದು ಜೈಮಿನಿ ಭಾರತದಲ್ಲಿ ಪ್ರಯೋಗವಿದೆ. ಇದನ್ನು ಸಂಕ್ಸಿಪ್ತ ಕರ್ಮಣಿ ಪ್ರಸೋಗವೆಂದು ಎಲ್ಲರೂ ಹೇಳುವರು. ಇಲ್ಲಿ ಕಟ್ಟಿತು ಎಂಬದಕ್ಕೆ ಪರ್ಣಶಾಲೆ ಕರ್ತೃವಲ್ಲ; ಕಟ್ಟುವ ಕ್ರಿಯೆಯ ವಿಷಯ--ಕರ್ಮ-- ಎಂದು ಹೇಳಬೇಕಾಗುವದು. ಅಡಗೆ ಮಾಡಿದೆ; ಈ ಪುಸ್ತಕ ಇದೇ ವರ್ಷ ಬರೆದು ಹೊರಬಿದ್ದಿದೆ ಮುಂತಾದ ಹೊಸಗನ್ನಡ ವಾಕ್ಯಗಳಲ್ಲಿಯೂ ಮಾಡಿದೆ, ಬರೆದು ಈ ಕ್ರಿಯಾವಾಚಕಗಳಿಗೆ ಅಡಿಗೆ, ಪುಸ್ತಕ ಇವು ಕರ್ತೃಗಳಲ್ಲ. ವಾಲ್ಮೀಕಿ ಶಿಷ್ಯರಿಂದ ನನ್ಸ್ಟಿಂದೆ ಮುಂತಾದವು ಕರ್ತೃಗಳು. ಕರ್ಮಣಿ ಪ್ರಯೋಗವು ಸಂಸ್ಕೃತದಿಂದ ಬಂದದರಿಂದ ಸಂಸ್ಕೃತದಲ್ಲಿರುವ ಕ್ರಿಯಾನದ-ಅರ್ಥವನ್ನೇ ಕನ್ನಡಕ್ಕೆ ಹೊಂದಿಸಿಕೊಳ್ಳುವದು ಉಚಿತವು. ರಾಮ ನಿಂದ ಹೇತು ಅಲ್ಲ, ಕರ್ತೃ, ರಾವಣನು ಕರ್ತೃವಲ್ಲ ಕರ್ಮ, ಕೊಲ್ಲಲ್ಪಡು ಧಾತುವಲ್ಲ, ಕೊಲ್ಲು ಧಾತ್ಕು "ಅಲ್ಬಡು' ಇದು ಆಖ್ಯಾತಪ್ರತ್ಯಯಕ್ಕೆ ಕರ್ಮ ಎಂಬ ಅರ್ಥವನ್ನು ತರುವದಕ್ಕೆ ಸಹಾಯಕ ಎಂಬ ಮಾತುಗಳನ್ನು ಒಪ್ಪ ಬೇಕೆಂದು ತೋರುತ್ತದೆ. ಈ ದಿವಸ ನಾನು ಮುಖ್ಯವಾಗಿ ಗಮಕಸಮಾಸ್ಕ ಕೃದಂತ ನಾಮಗಳು ವಾಕ್ಯದಲ್ಲಿ ಅನ್ವಯಿಸುವ ಬಗೆ, ಸಮಾಸದಲ್ಲಿ ಕೆಚ್ಚನೆ, ಬೆಚ್ಚನೆ, ಪಚ್ಚನೆ ಎಂಬ ಅವ್ಯಯಗಳಿಗಿಂತ ಕಿಸಿದು, ಬಿಸಿದು, ಪಸಿದು ಶಬ್ದಗಳು ಮೇಲು, ಅಂಶಿಸಮಾಸ್ಕ « ಅವ್ಯಯೀಭಾವ' ಹೆಸರು ಅಂಶಿಸಮಾಸಕ್ಕೆ ಬೇಡ, ರಾಮನವೋಲ್‌ ಸೀತಿ ಯಂತೆ ಮೊದಲಾದವನ್ನು ಸಮಾಸಗಳೆಂದು ಹೇಳಬೇಕ್ಕು ಬೇಗೆ ಬಂದವನು ತಿಬ್ಬನುಡಿದವನನ್ನು ಮುಂತಾದವು ಸಾಮಾನ್ಯ ಸಮಾಸಗಳು, ಬಹುವ್ರೀಹಿ ಸಮಾಸದ ಅನಾವಶ್ಯಕತೆ, ಆಖ್ಯಾತವಿಭತ್ತಿ ಪ್ರಯೋಗ, ಪ್ರಯೋಗವೆಂದರೇನು, ಕರ್ತರಿ ಕರ್ಮಣಿ ಪ್ರಯೋಗ ಶಬ್ದಗಳ ಥಿರ್ವಚನ, ಹೊಸಗನ್ನಡದಲ್ಲಿ ಈಜಿೆಗೆ ಸೇರುತ್ತಬಂದ ಕೆಲವು. ವಾಕ್ಯರಚನಾಪ್ರಕಾರಗಳನ್ನು ಕರ್ತರಿಪ್ರಯೋಗದಲ್ಲಿ ಸೇರಿಸುವದು, ಕರ್ಮಣಿಪ್ರಯೋಗದ ವಿಷಯವಾಗಿ ಆಕ್ಷೇಷ್ಕೆ ಆದರ ಸಮಾ ಧಾನ ಈ ವಿಷಯಗಳನ್ನು ನನ್ನ ಅಲ್ಬಮತಿಗೆ ತೋರಿದಷ್ಟು ವಿವೇಚಿಸಿದೆನು. ದರ್ಪಣಶಾಸನಗಳಲ್ಲಿ ವಿಚಾರಣೀಯ ವಿಷಯಗಳು ಇನ್ನೂ ಹಲವು ಇರು ವವು. ಶಾಸ್ತ್ರೀಯ ವಿಷಯಗಳೂ ಉಂಟು. ಹೊಸಗನ್ನಡ ಭಾಷೆಗೆ ಸಂಬಂಧ ಪಟ್ಟಿ ಕೆಲವು ವಿಷಯಗಳನ್ನು ಮಾತ್ರ ಈ ಉಪನ್ಯಾಸಗಳಲ್ಲಿ ಸ್ವಲ್ಪ ವಿವೇ ಚಿನಿದೆನು. ಅಜಾ ಬದ್ಲಿ ೨ ದರ್ಪಣಕಾರನೂ ಶಾಸನಕಾರನೂ ತಮ್ಮ ಕಾಲದಲ್ಲಿ ಬೆಳೆದುಬಂದ ಭಾಷೆಗೆ ವ್ಯಾಕರಣಗಳನ್ನು ಬರೆದರು... ಆದದರಿಂದೆ ನಾಗವರ್ಮನು ಬಿಟ್ಟ, ಇಲ್ಲವೆ ಕಾಲದ ಭಾಷೆಗೆ ಹೆಚ್ಚಿಗೆ ಹೇಳಬೇಕಾದ ವಿಸಯಗಳನ್ನು ಹೇಳಿದರು. ದ. ಇವರ ವ್ಯಾಕರಣಗಳು ದೊಡ್ಡವು ಆದವು. ಸಂಧಿ ನಾಮಸದ ತಗಳು ಸಮಾಸಪ್ರಕರಣ ಇವುಗಳನ್ನು ವ್ಯವಸ್ಥೆ ಗೊಳಿಸಿದರು. ಶಾಸನಕಾರನು ಮಾಸ ಪ್ರಕರಣದಲ್ಲಿ ಹಲವು ಹೊಸ ವಿಷಯಗಳನ್ನು ಸಂಸ್ಕೃತದಿಂದ ಕನ್ನ ಡಕ್ಸೆ ತಂದನ್ನು ಕುದುಕರೆಯುಂ ಆತನುಂ--ಅವರ್‌, ಕಲ್ಲನುಂ ನೀನುಂ. ನೀಂ, ಥೀಮುಂ ಆಮಮಂ-. ಆಂ, ಮಂಂತಂದೆ ಏಕಶೇಷದ್ವಂದ್ಹೆಗಳನ್ನು ಹೇಳಿದ್ದು ಒಳ್ಳೆಯದೇ ಆಯಿತು. ಇವರಿಬ್ಬರೂ ಪೂರ್ವದ ಹಳಗನ್ನಡದಲ್ಲಿ ಬರುವ ಎಲ್ಲಾ, ಕುವರಂಕರಾಮನ್ಕಾ ಬಿಲ್ಲಾನದಂ. ( ಬಿಲ್ಲಾಂ) ಬಂದಾನ್‌, ಬಂದೋನ”, ಮಾಡಿದೋನಂ, ಆವೊಂ, ಮಾಡಿದೊಂ, ಈವೇಂ ಮೊದಲಾದ ರೂಪಗಳನ್ನು ಅಲ್ಲಲ್ಲಿ ಹೇಳಿದ್ದಾರೆ. ಇವು ಪ್ರಾಚೀನ ( ಪೂರ್ವದ ಹಳಗನ್ನ ಡದ ) ಪ್ರಯೋಗಗಳೆಂದು ಸ್ಪಷ್ಟವಾಗಿ ಹೇಳಿಲ್ಲ. ದರ್ಪಣಕಾರನು ತನ್ನ ಕಾಲದಲ್ಲಿ ಕನ್ನಡವು ಹೊಸಗನ್ನ ಡವಜಗುಂತ್ತ ನಡೆದದ್ದನ್ನು ಎಂದರೆ ಅ ಟಗಳಂ ಮಾಯವಾಗುತ್ತ ನಡೆದದ್ದು, ಎತ್ತಣದು-- ಎತ್ತಣ್ತು, ಅವುಂಡು-- ಔಂಡ್ಕು ಕೋರಯಿಸು... ಕೋರೈಸು, ಪಾಂಗು೨ ಆಹಗಂ - ಹಾಗು. ಹೀಗೆ ರೂಪಾಂತರ ವಾದದ್ದು, ಅಂತಪ್ಪ-- ಅಂತಹ ಹೀಗೆ ಪಕಾರವು ಹಕಾರವಾದದ್ದು ಇರ್‌-- ಇರು ಹೀಗೆ ವ್ಯಂಜನಾಂತಗಳು ಸ್ವರಾಂತಗಳಾದದ್ದು ಮುಂತಾದವನ್ನು ಸೂಚಿ ಸಿದ್ದಾನೆ. ಇನ್ನು ಹೊಸಗನ್ನಡದಲ್ಲಿ ಈಜಿಗೆ ಆಶಾಸ್ತ್ರೀಯ ಅವ್ಯಾಕೃತ ರೂಪಗಳು ಸೇರುತ್ತ ಬಂದಿವೆ. ಭಾಷೆಯ ಬೆಳವಣಿಗೆ ಬೇಕು ಆದರೆ ವಿಶೃಂಖಲವಾಗಿ ಬೆಳೆಯುವದು ಅನುಚಿತ. ಆ ರೂಪಗಳನ್ನು ತಡೆಯುವದು ಭಾಷೆಯ ಬಿಗುವಿಗೆ ಆವಶ್ಯಕ. ಎಡಕಿನ ( ಎಡಕೆ ಈ ಚತುರ್ಥೀ ರೂಪದಮೇಲೆ ಇನ್‌ ಅ ಸೇರಿದವು) ಬಲಕಿನ, ಮೂಡಣದ ( ಷಷ್ಠಿಯ ಮೇಲೆ ಷಷ್ಠಿ ) ಸುತ್ತಲಿನ ಮೆತ್ತಗಿನ, ನೂರು ಬ್ರಾಹ್ಮಣರು (ನಪುಂಸಕ ಸಂಖ್ಯಾ ವಾಚಕವು ಪ್ರುಲ್ಲಿಂಗದ ವಿಶೇಷಣ.) ಅಯ್ದೂರು ಅಯ್ಯನವರು (--ಇಲ್ಲಿಯ ಪತ್ರಿಕೆಗಳ ಭಾಷೆ) ಪಾತ್ರನಾದವ ಭೂಷಣನಾದವ, ಒಗ್ಗಟ್ಟು (ಇಲ್ಲಿ ಕ ಕಾರಕ್ಕೆ ಗ ಕಾರಾದೇಶವಿಲ್ಲವೆಂದು "ಒಂದೆರಡರ್ಕೆ ಅಕಾರ ಕೃಂದಾದಾದೇಶ ರೇಫೆಗಂ....... ಕತಪಕ್ಕೆ ತೃತೀಯವೃತ್ತಿ ಎಂದುಂ ಇಲ್ಲ? ಎಂದು ದರ್ಪಣಕಾರನು ಬೊಬ್ಬೆ ಯಿಟ್ಟಿದ್ದರೂ ಉತ್ತರ ಕರ್ನಾಟಕದ ಒಬ್ಬನ ಬಾಯಿಂದಲೂ ಎಂದೂ ಬಾರದ ಈ ಶಬ್ದವು ಉತ್ತರ ಕರ್ನಾಟಕದ್ಗಿಯೂ (ಜ್ನ ಚ (607 2೬ 6ಡಿ €1 (೬. ಜೌ 2೬ 0 ಜು ಭ್ರ ಮು ಭರವಿಂದೆ ನುಗ್ಗುತ್ತಿದೆ. ಸಿರ್ಲಜ್ಜತೆ!) ಹೋಲಿ (ಹೋತು ಶುದ್ಧರೂಪ) ಹೇಲಿ (ಹೋಲು ಹೇಲು ಧಾತುಗಳ ಭೂತಕಾಲವಾಚಕಾವ್ಯಯಗಳು! ಇವು ಕನ್ನಡವನ್ನು "ಕಲಿತು ಮಾಶಾಡುವನರು'-_-ಜನ್ಮಭಾಷೆ ಕನ್ನಡವಲ್ಲದವರು-- ತಂದಿರುವ ರೂಪ ಗಳು-- ನೃಪತುಂಗನು ಹೇಳಿದ ತಿರುಳ್ಗನ್ನಡ ನಾಡಿನವರಿಗೆ ಇವು ಬಹಳ ವಿಚಿತ್ರ ವಾಗಿ ತೋರುತ್ತವೆ.) ನುಡಿದಿತು ನಡೆದಿತು (ವ್ಯಾಕರಣವು ನುಡಿಯಿತು ನಡೆಯಿತು ಎಂಬ ರೂಪಗಳನ್ನು ಹೇಳುತ್ತಿದ್ದ ರೂ-- ಇವೂ ಕಲಿತು ಕನ್ನಡವನ್ನ ಡುವವರ ಹೇಸಿಗೆ!) ಮುಂತಾದ ರೂಪಗಳು ನೂರಾರು ಸೇರಿವೆ. ಇಂಥವನ್ನೆಲ್ಲ ಕೇರಿ ಹಾರಿಸುವದು ಭಾಷೆಯ ಅಂದವನ್ನು -ವ್ಯವಸ್ಥೆಯನ್ನು-- ಕಾದುಕೊಳ್ಳುವ ಹೊಣೆ ಗಾರರ *ೆಲಸ, ನಾನು ಥಿನ್ನೆ ಮತ್ತು ಈ ದಿನ ಕೆಲವು ವಿಷಯಗಳನ್ನು ವಿವೇ ಚಿಸಿದ್ದು ಮಾನ್ಯರಾದ ದರ್ಪಣ. ಶಾಸನಕಾರರ ಲೋಪಗಳನ್ನು ಎತ್ತೆಣಿಸುವ ಬುದ್ಧಿ ಯಿಂದಲ್ಲವೆಂದೂ ವಿಚಾರಣೀಯ ವಿಷಯಗಳಾದದರಿಂದ ಬಲ್ಲವರು ಗಮ ನಿಸಬೇಕೆಂದೂ ಹೇಳಿದನೆ:ದು ತಿಳಿಯಬೇಕೆಂದು ತಮ್ಮನ್ನು ಬಿನ್ನಯಿಸುತ್ತೇನೆ. ಈ ವಿಚಾರಗಳ ಯುಕ್ತಾಯುಕ್ತತೆಯನ್ನು ತಾವು ಫಿರ್ಣಯಿಸಬಹುದು. ಅಧ್ಯಕ್ಷ ವಿದ್ವದ್ರತ್ನ್ನೆ ಶ್ರೀ ಆರ್‌. ಎಸ್‌. ಪಂಚಮುಖ ಎಂ ಎ. ಮಹಾಶಯರು ನನಗೂ ಉಪನ್ಯಾಸದ ಒಂದು ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಕ್ಕಾಗಿ ಅನರಿಗೆ. ವಂದನೆಗಳು. ಕೇಳುಗರು ( ಶ್ರೋತಾರರು ) ವ್ಯಾಕರಣದ « ರುಕ್ಷ' ವಿಷಯಗಳ ವಿವೇಚನೆ ಮಾಡಿದ್ದನ್ನು ತಾಳ್ಮೆಯಿಂದ ಕೇಳಿಕೊಂಡದ್ದಕ್ಕಾಗಿ ಅವರಿಗೆ ವಂದನೆಗಳು. ಕನ್ನಡ ಸಂಶೋಧನ ಸಂಸ್ಥೆ, ಧಾರನಾಡ ಕಾ ಘಾ ಸನ ಕಾರಾ ಕನ್ನಡ ಪ್ರಕಟನೆಗಳು ಇ... ಮೂಕು ಉಪನ್ಯಾಸಗಳು ಶ್ರೀ. ಗೋನಿಂದ ಸೈ ರೂ. 0-0-0 ೪೩. ಓಿರಿವತ (ಕುಮಾಾರೆತ್ಯಾಸೆ ನಿರಚಿತ ಶ್ರೀ. ಆರ್‌. ಎಸ್‌. ನ-ಚಮುಖಿ ರೂ ೧-೮-೧ಂ ಹ 7ಕನಿಭಯ್ಯ್ರಾಬಂಥತಂ *ಚೆಸಂಸಶ್‌ ವಿರಚಿತ) ಶ್ರೀ. ಆಕ್‌. ಎಸ್‌. ಪಂಚಮುಖಿ ರೂ. ೧-೪0 ೪, ಕರ್ನಾಟಕೆ ಸರಿಗೀತವೂ ದಾಸರ್ಕಟವೂ ಜರ್ಧಾಸ್‌ ಓ4ರತಿ(ುಡಿ ಆರ್ಯನಂಗೀತೆದ ಇತಿಹಾಸವು ಕಿನ್ನರಿನಿದ್ದಾನ್‌ ಹುಲಗೂರು ಕೃಷ್ಟ ಾರ್ಯರು ಗೊ. ೨- ಶ--0 ೫. ಇಬ್ಬಮಚ್ಛೆಡೆರ್ಜಣದೆ ಪಾರಾಂತರಗಳು ಘುತ್ತು ಅನುಭವಾನೃತವೂ ಹರಿಸಥಾಮೃತಸಾರವೂ ಣನ ಡಿ, ಕೆ. ಭೀವಸೇನರಾಯಕರು ಠೂ. ,--ಂ. ಹ ಕೆಲಪು`ಶನ್ಸ್ಪತ-ವ್ಯಾಕರಣ ನಿಚಾರಗಳು ಸಂಡಿಕ್ಕ ಮ. ೫. ಧ್ರಿಜಒಿರ ಸ್ಸ್‌ ಕ್ರ ಗ್ರಂಥಗಳು ಜೊಕೆಯುವ ಸ್ಥ ಜ್ಞ ಕ್ಕೆ ಗಾ; ಡಾಯರೆಕ್ಟರ, ಇನ್ನಡ ಸಂಶೋಧನ ಸಂಸ್ಥೆ ಡಾರವಾಡ.